ಚಾರ್ಮಾಡಿ ಘಾಟಿನಲ್ಲಿ ರಾಜಕೀಯದ ಉಗಿಬಂಡಿ
*
ಐವರು
ಪಕ್ಷೇತರರು
ವಿಶ್ವಾಸಮತ
ಪ್ರಕ್ರಿಯೆಯಲ್ಲಿ
ಭಾಗವಹಿಸುವಂತಿಲ್ಲ
-
ಹೈಕೋರ್ಟ್.
[ಹೆಚ್ಚಿನ
ವಿವರ]
*
ಅಷ್ಟೇ
ಅಲ್ಲ.
ಐವರು
ಪಕ್ಷೇತರರು
ವಿಧಾನಸೌಧ
ಪ್ರವೇಶಿಸುವಂತೆಯೂ
ಇಲ್ಲ
-
ಹೈಕೋರ್ಟ್.
*
ಮುಚ್ಚಿದ
ಲಕೋಟೆಯಲ್ಲಿ
ಪಕ್ಷೇತರರು
ಮತದಾನ
ಮಾಡಲು
ಅವಕಾಶ
ಮಾಡಬೇಕೆಂಬ
ಜೆಡಿಎಸ್
ಅರ್ಜಿಗೆ
ಕೋರ್ಟ್
ನಕಾರ
-
ಬಿಜೆಪಿ
ವಕೀಲ.
*
ಅಂಚೆ
ಲಕೋಟೆಯೂ
ಇಲ್ಲ,
ಮುಚ್ಚಿದ
ಲಕೋಟೆಯೂ
ಇಲ್ಲ
-
ಕಾನೂನು
ಸಚಿವ
ಸುರೇಶ್
ಕುಮಾರ್.
*
ಗುರುವಾರ
ವಿಶ್ವಾಸಮತದ
ನಿರ್ಧಾರ
ಏನೇ
ಆದರೂ
ಅದು
ಮೂಲ
ಅರ್ಜಿಯ
ವಿಚಾರಣೆ
ಮತ್ತು
ತೀರ್ಮಾನಕ್ಕೆ
ಬದ್ಧ
-
ಸರ್ವವಿದಿತ.
*
ಉಲ್ಟಾ
ಹೊಡೆದ
ಕೋಲಾರದ
ಪಕ್ಷೇತರ
ಶಾಸಕ
ವರ್ತೂರು
ಪ್ರಕಾಶ್
-
ಜನಾರ್ಧನ
ರೆಡ್ಡಿಯ
ಕೊನೆ
ಕ್ಷಣದ
ದಾಳ.
[ಹೆಚ್ಚಿನ
ವಿವರ]
*
ದಿನ
ಬೆಳವಣಿಗೆಗಳಿಂದ
ಬಿಜೆಪಿ
ಪಾಳೆಯದಲ್ಲಿ
ಉಬ್ಬಿದ
ಆತ್ಮ
ವಿಶ್ವಾಸ.
ಗೆಲವು
ತಮ್ಮದೇ
-
ಸಿಟಿ
ರವಿ
ಘೋಷಣೆ.
*
ಕಾಂಗ್ರೆಸ್
ಪಾಳೆಯದಲ್ಲಿ
ಮಂಕು
ಕವಿದ
ವಾತಾವರಣ.
ಕಾಂಗ್ರೆಸ್
ಶಾಸಕರಿಗೆ
ಹೈಕಮಾಂಡ್
ಮತ್ತು
ರಾಜ್ಯಪಾಲರ
ಮೇಲೆ
ಈಗ
ಕೋಪ.
[ಹೆಚ್ಚಿನ
ವಿವರ]
*
ರಾಜ್ಯ
ಕಾಂಗ್ರೆಸ್
ಶಾಸಕರನ್ನು
ನಡು
ನೀರಿನಲ್ಲಿ
ಕೈ
ಬಿಟ್ಟ
ಕಾಂಗ್ರೆಸ್
ಹೈಕಮಾಂಡ್
-
ಆಶಾವಾದಿ
ಶಾಸಕರ
ಪರಿತಾಪ.
*
ಎಲ್ಲಾ
73
ಕಾಂಗೈ
ಶಾಸಕರು
ಹೋಲ್
ಸೇಲ್
ರಾಜೀನಾಮೆ
ಕೊಟ್ಟರೆ
ಹೇಗೆ?
-
ಶಾಸಕಾಂಗ
ಸಭೆಯಲ್ಲಿ
ಕೇಳಿಸಿದ್ದು.
*
ರಾಜ್ಯಪಾಲರ
ಮೇಲೆ
ಬಿಜೆಪಿ
ಹೈಕಮಾಂಡ್
ಗಂಭೀರ
ಆರೋಪಗಳ
ಸರಮಾಲೆ
-
ಅರುಣ್
ಜೇಟ್ಲಿ
ಅವರಿಂದ,
ನವದೆಹಲಿಯಲ್ಲಿ.
[ಹೆಚ್ಚಿನ
ವಿವರ]
*
ವಿಧಾನಸಭೆಯಲ್ಲಿ
ಮೊನ್ನೆ
ನಡೆದ
ಅಧ್ವಾನಗಳು
ಮರುಕಳಿಸದಂತೆ
ಸಭಾಧ್ಯಕ್ಷ
ಬೋಪಯ್ಯ
ಖಡಕ್
ಕ್ರಮಗಳು
-
ಅನುಭವಿ.
[ಹೆಚ್ಚಿನ
ವಿವರ]
*
ರಾಜ್ಯಪಾಲ
ಹಂಸರಾಜ್
ಭಾರಧ್ವಾಜ್
ಗಪ್
ಚುಪ್,
ಒಂದೂ
ಮಾತೇ
ಇಲ್ಲ
-
ಕರ್ನಾಟಕ
ಮಾಧ್ಯಮ
ಲೋಕ.
*
ಗೋಧೂಳಿ
ಸಮಯದಲ್ಲಿ
ಸಿದ್ದು
ಮತ್ತು
ಕುಮಾರಸ್ವಾಮಿ
ಅವರಿಂದ
ರಾಜ್ಯಪಾಲರ
ಭೇಟಿ
-
ಕಡೇ
ಗಳಿಗೆ
ಪ್ರಯತ್ನ.
[ಹೆಚ್ಚಿನ
ವಿವರ]
*
ಚಾರ್ಮಾಡಿ
ಘಾಟಿನಲ್ಲಿ
ಚಲಿಸುತ್ತಿರುವ
ರಾಜ್ಯ
ರಾಜಕೀಯದ
ಉಗಿಬಂಡಿ
-
ದಟ್ಸ್
ಕನ್ನಡ.
ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್