ಚಾರ್ಮಾಡಿ ಘಾಟಿನಲ್ಲಿ ರಾಜಕೀಯದ ಉಗಿಬಂಡಿ

ಬಿಜೆಪಿ

ಸರಕಾರದ
ಎರಡನೇ
ಬಾರಿಯ
ವಿಶ್ವಾಸಮತ
ಯಾಚನೆಗೆ
ಇನ್ನು
ಕೆಲವೇ
ಗಂಟೆಗಳು
ಬಾಕಿ
ಉಳಿದಿದ್ದು
ಬುಧವಾರ
ದಿನವಿಡೀ
ನಡೆದ
ರಾಜಕೀಯ
ದೊಂಬರಾಟಗಳು
ಮತ್ತು
ನ್ಯಾಯಾಲಯದ
ತೀರ್ಮಾನಗಳು
ಕೆಳಗಿನಂತಿವೆ:
ಯಡಿಯೂರಪ್ಪ
ಅವರು
ರಾಜಕೀಯ
ಪಗಡೆಯಾಟದಲ್ಲಿ
ಗುರುವಾರ
ಗೆಲ್ಲುತ್ತಾರಾ?
ಅಥವಾ
ಅವರ
ವಿರೋಧಿಗಳು
ಮತ್ತೇನಾದರೂ
ಹೊಸ
ಅಸ್ತ್ರ
ಪ್ರಯೋಗಿಸಿ
ಅವರಿಗೆ
ಮಣ್ಣು
ಮುಕ್ಕಿಸುವಲ್ಲಿ
ಗೆಲವು
ಸಾಧಿಸುತ್ತಾರಾ?
ಎಂಬಂತಹ
ಗೊಂದಲದ
ವಾತಾವರಣದಲ್ಲಿ
ಚುಕ್ಕಿ
ಟಿಪ್ಪಣಿಗಳ
ಮೇಲೆ
ಕಣ್ಣಾಡಿಸಲು
ನಿಮಗೆ
ಸ್ವಾಗತ.

id="toptextpromo">

*

ಐವರು
ಪಕ್ಷೇತರರು
ವಿಶ್ವಾಸಮತ
ಪ್ರಕ್ರಿಯೆಯಲ್ಲಿ
ಭಾಗವಹಿಸುವಂತಿಲ್ಲ
-
ಹೈಕೋರ್ಟ್.
[ href="/news/2010/10/13/independent-mlas-cannot-vote-in-trust-vote.html"
target="_blank">ಹೆಚ್ಚಿನ
ವಿವರ
]
*
ಅಷ್ಟೇ
ಅಲ್ಲ.
ಐವರು
ಪಕ್ಷೇತರರು
ವಿಧಾನಸೌಧ
ಪ್ರವೇಶಿಸುವಂತೆಯೂ
ಇಲ್ಲ
-
ಹೈಕೋರ್ಟ್.
*
ಮುಚ್ಚಿದ
ಲಕೋಟೆಯಲ್ಲಿ
ಪಕ್ಷೇತರರು
ಮತದಾನ
ಮಾಡಲು
ಅವಕಾಶ
ಮಾಡಬೇಕೆಂಬ
ಜೆಡಿಎಸ್
ಅರ್ಜಿಗೆ
ಕೋರ್ಟ್
ನಕಾರ
-
ಬಿಜೆಪಿ
ವಕೀಲ.
*
ಅಂಚೆ
ಲಕೋಟೆಯೂ
ಇಲ್ಲ,
ಮುಚ್ಚಿದ
ಲಕೋಟೆಯೂ
ಇಲ್ಲ
-
ಕಾನೂನು
ಸಚಿವ
ಸುರೇಶ್
ಕುಮಾರ್.
*
ಗುರುವಾರ
ವಿಶ್ವಾಸಮತದ
ನಿರ್ಧಾರ
ಏನೇ
ಆದರೂ
ಅದು
ಮೂಲ
ಅರ್ಜಿಯ
ವಿಚಾರಣೆ
ಮತ್ತು
ತೀರ್ಮಾನಕ್ಕೆ
ಬದ್ಧ
-
ಸರ್ವವಿದಿತ.
*
ಉಲ್ಟಾ
ಹೊಡೆದ
ಕೋಲಾರದ
ಪಕ್ಷೇತರ
ಶಾಸಕ
ವರ್ತೂರು
ಪ್ರಕಾಶ್
-
ಜನಾರ್ಧನ
ರೆಡ್ಡಿಯ
ಕೊನೆ
ಕ್ಷಣದ
ದಾಳ.
[ href="/news/2010/10/13/independent-mla-varthur-prakash-ditches-rebels.html"
target="_blank">ಹೆಚ್ಚಿನ
ವಿವರ
]
*
ದಿನ
ಬೆಳವಣಿಗೆಗಳಿಂದ
ಬಿಜೆಪಿ
ಪಾಳೆಯದಲ್ಲಿ
ಉಬ್ಬಿದ
ಆತ್ಮ
ವಿಶ್ವಾಸ.
ಗೆಲವು
ತಮ್ಮದೇ
-
ಸಿಟಿ
ರವಿ
ಘೋಷಣೆ.
*
ಕಾಂಗ್ರೆಸ್
ಪಾಳೆಯದಲ್ಲಿ
ಮಂಕು
ಕವಿದ
ವಾತಾವರಣ.
ಕಾಂಗ್ರೆಸ್
ಶಾಸಕರಿಗೆ
ಹೈಕಮಾಂಡ್
ಮತ್ತು
ರಾಜ್ಯಪಾಲರ
ಮೇಲೆ
ಈಗ
ಕೋಪ.
[ href="/news/2010/10/13/congress-legislators-not-happy-with-high-command.html"
target="_blank">ಹೆಚ್ಚಿನ
ವಿವರ
]
*
ರಾಜ್ಯ
ಕಾಂಗ್ರೆಸ್
ಶಾಸಕರನ್ನು
ನಡು
ನೀರಿನಲ್ಲಿ
ಕೈ
ಬಿಟ್ಟ
ಕಾಂಗ್ರೆಸ್
ಹೈಕಮಾಂಡ್
-
ಆಶಾವಾದಿ
ಶಾಸಕರ
ಪರಿತಾಪ.
*
ಎಲ್ಲಾ
73
ಕಾಂಗೈ
ಶಾಸಕರು
ಹೋಲ್
ಸೇಲ್
ರಾಜೀನಾಮೆ
ಕೊಟ್ಟರೆ
ಹೇಗೆ?
-
ಶಾಸಕಾಂಗ
ಸಭೆಯಲ್ಲಿ
ಕೇಳಿಸಿದ್ದು.
*
ರಾಜ್ಯಪಾಲರ
ಮೇಲೆ
ಬಿಜೆಪಿ
ಹೈಕಮಾಂಡ್
ಗಂಭೀರ
ಆರೋಪಗಳ
ಸರಮಾಲೆ
-
ಅರುಣ್
ಜೇಟ್ಲಿ
ಅವರಿಂದ,
ನವದೆಹಲಿಯಲ್ಲಿ.
[ href="/news/2010/10/13/bjp-to-pm-remove-karnataka-governor.html"
target="_blank">ಹೆಚ್ಚಿನ
ವಿವರ
]
*
ವಿಧಾನಸಭೆಯಲ್ಲಿ
ಮೊನ್ನೆ
ನಡೆದ
ಅಧ್ವಾನಗಳು
ಮರುಕಳಿಸದಂತೆ
ಸಭಾಧ್ಯಕ್ಷ
ಬೋಪಯ್ಯ
ಖಡಕ್
ಕ್ರಮಗಳು
-
ಅನುಭವಿ.
[ href="/news/2010/10/13/bsy-trust-vote-speaker-bopaiah-guidelines.html"
target="_blank">ಹೆಚ್ಚಿನ
ವಿವರ
]
*
ರಾಜ್ಯಪಾಲ
ಹಂಸರಾಜ್
ಭಾರಧ್ವಾಜ್
ಗಪ್
ಚುಪ್,
ಒಂದೂ
ಮಾತೇ
ಇಲ್ಲ
-
ಕರ್ನಾಟಕ
ಮಾಧ್ಯಮ
ಲೋಕ.
*
ಗೋಧೂಳಿ
ಸಮಯದಲ್ಲಿ
ಸಿದ್ದು
ಮತ್ತು
ಕುಮಾರಸ್ವಾಮಿ
ಅವರಿಂದ
ರಾಜ್ಯಪಾಲರ
ಭೇಟಿ
-
ಕಡೇ
ಗಳಿಗೆ
ಪ್ರಯತ್ನ.
[ href="/news/2010/10/13/independent-mla-varthur-prakash-ditches-rebels.html"
target="_blank">ಹೆಚ್ಚಿನ
ವಿವರ
]
*
ಚಾರ್ಮಾಡಿ
ಘಾಟಿನಲ್ಲಿ
ಚಲಿಸುತ್ತಿರುವ
ರಾಜ್ಯ
ರಾಜಕೀಯದ
ಉಗಿಬಂಡಿ
-
ದಟ್ಸ್
ಕನ್ನಡ.

id='are-slot-1'
class='oiad
oi-axt
oiadv'>
id='top-searched-articles'>

href="http://www.facebook.com/fanofthatskannada">ದಟ್ಸ್

ಕನ್ನಡ
ಫ್ಯಾನ್
ಕ್ಲಬ್
ಸೇರಿರಿ

|
href="/column/sham/2010/0924-thatskannada-newshunt-on-your-cell-phone.html">ಮೊಬೈಲಲ್ಲಿ
ಕನ್ನಡ
ಸುದ್ದಿ
ಓದಿರಿ
|
href="http://flowers.oneindia.in/">ಹೂವಿನಂಗಡಿ
24/7
|
href="/column/sham/2010/1012-kannada-news-sms-in-english.html">ಇಂಗ್ಲಿಷ್
ಲಿಪಿಯಲ್ಲಿ
ಕನ್ನಡ
ಎಸ್ಎಮ್ಎಸ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+