ಇದು ಅನೈತಿಕ ಸಂಬಂಧಕ್ಕಿಂತ ಅಪಾಯಕಾರಿ!
ಯಸ್, ಅನೇಕ ಪ್ರಕರಣಗಳಲ್ಲಿ ಆಗುತ್ತಾರೆ. ತುಂಬಾ ಪ್ರಬುದ್ಧರೂ ಇಂಥ itchಗೆ ಒಳಗಾಗುತ್ತಾರೆ. ಆಫ್ ಕೋರ್ಸ್, ಇದರರ್ಥ ಅವರೆಲ್ಲಾ ಮದುವೆಯಾಚೆಗಿನ ಸಂಪರ್ಕಗಳನ್ನು ಇಟ್ಟುಕೊಳ್ಳುತ್ತಾರೆ ಅಂತ ಅರ್ಥವಲ್ಲ. ಒಂದು ಮದುವೆ ಶಿಥಿಲಗೊಳ್ಳುವುದಕ್ಕೆ ಮದುವೆಯಾಚೆಗಿನ ಸಂಬಂಧವೇ ಅಥವಾ ಅಂಥ ಸಂಬಂಧವೊಂದೇ ಕಾರಣವಾಗಬೇಕಿಲ್ಲ. Seven years itch ಎಂಬುದು ಅದೊಂದೇ ಅನಾಹುತ ಮಾಡಿಸುವುದಿಲ್ಲ. ಅದಕ್ಕಿಂತ ದೊಡ್ಡ, ಅಸಹನೀಯವಾದ ಕೆಲಸ ಮಾಡಿಸಿಬಿಡಬಹುದು.
ಅದನ್ನೇ ಮನೋವೈದ್ಯರು parallel life pattern ಅನ್ನುತ್ತಾರೆ. ಮದುವೆಯಾಚೆಗಿನ ಸಂಬಂಧ-ಅದರ ಸಮಸ್ಯೆಗಳನ್ನು ಹೇಗೋ ಸಹಿಸಿಕೊಳ್ಳಬಹುದು, ಸರಿಪಡಿಸಿಕೊಳ್ಳಬಹುದು. ಆದರೆ parallel life pattern ಭಯಾನಕ. ಇಂಥ ಅನಾಹುತ ಮದುವೆಯಾದ ಏಳು ವರ್ಷಗಳಿಗೇ ಸಂಭವಿಸಬೇಕು ಅಂತಿಲ್ಲ. ಅದು 3ನೇ ವರ್ಷದಲ್ಲೂ ದಾಂಪತ್ಯದ ನಡುವೆ ತನ್ನ ವಿಕಾರದ ತಲೆ ಎತ್ತಬಹುದು.

ಮತ್ತೇನಿಲ್ಲ, "ನನ್ನ ಪಾಲಿಗೆ ಜೀವನವೆಂದರೆ ನೀನೇ. ನಿನ್ನನ್ನು ಬಿಟ್ಟು ಬೇರೊಂದಿಲ್ಲ" ಅಂತ ಮಾತನಾಡುತ್ತಿದ್ದ ಹೆಂಡತಿ ತನ್ನ emotional needsಗಾಗಿ ಮತ್ಯಾವುದೋ ಕಡೆಗೆ ತಿರುಗಿಬಿಡುತ್ತಾಳೆ. ಕೆಲಸವಿರಬಹುದು, ಮಕ್ಕಳಿರಬಹುದು, ಉಳಿದ ಕುಟುಂಬದ ವ್ಯಕ್ತಿಗಳಿರಬಹುದು, ಗೆಳೆಯರಿರಬಹುದು, ಭಜನೆ, ದೇವರ ಭಕ್ತಿ, ಫೇಸ್ ಬುಕ್- ಏನು ಬೇಕಾದರೂ ಆಗಬಹುದು. ಇಂಥ ಅಕರ್ಷಣೆಗಳಿಗೆ ಗಂಡಸೂ ಒಳಗಾಗಬಲ್ಲ. ಹಾಗಂತ, ಅವರಿಬ್ಬರಲ್ಲಿ ದ್ವೇಷವಿಲ್ಲದಿರಬಹುದು. ಆದರೆ ಮದುವೆಯಲ್ಲಿ ಇನ್ನೇನೂ ಉಳಿದಿಲ್ಲ ಎಂಬ ಭಾವನೆ ಉಂಟಾಗಿಬಿಟ್ಟಿರುತ್ತದೆ. ಆಗಲೇ ಶುರುವಾಗೋದು parallel living. ಒಂದೇ ಸೂರಿನಡಿ ಬದುಕುತ್ತಿರುತ್ತಾರೆ. ಚರ್ಚೆ, ಮಾತು, ನಿಯಮಬದ್ಧ ಸೆಕ್ಸು, ಮಕ್ಕಳಲ್ಲಿ ಆಸಕ್ತಿ, ಜವಾಬ್ದಾರಿ ಎಲ್ಲಾ ಮೊದಲಿನಂತೆಯೆ ಇವೆ. ಆದರೆ ಇಬ್ಬರೂ ಬೇರೆ ಬೇರೆ. ಹೀಗಾಗುವುದಕ್ಕೆ ಮುಖ್ಯ ಕಾರಣವೆಂದರೆ, ದಂಪತಿಗಳ ಮಧ್ಯೆ ಹುಟ್ಟಿಕೊಳ್ಳುವ 'ಬೋರು'. [ಬೋರನ್ನು ಒದ್ದೋಡಿಸಿ ಸಂಬಂಧ ಬೆಸೆಯುವ ಮಂತ್ರ...]
More From
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications