ಇದು ಅನೈತಿಕ ಸಂಬಂಧಕ್ಕಿಂತ ಅಪಾಯಕಾರಿ!
ಯಸ್, ಅನೇಕ ಪ್ರಕರಣಗಳಲ್ಲಿ ಆಗುತ್ತಾರೆ. ತುಂಬಾ ಪ್ರಬುದ್ಧರೂ ಇಂಥ itchಗೆ ಒಳಗಾಗುತ್ತಾರೆ. ಆಫ್ ಕೋರ್ಸ್, ಇದರರ್ಥ ಅವರೆಲ್ಲಾ ಮದುವೆಯಾಚೆಗಿನ ಸಂಪರ್ಕಗಳನ್ನು ಇಟ್ಟುಕೊಳ್ಳುತ್ತಾರೆ ಅಂತ ಅರ್ಥವಲ್ಲ. ಒಂದು ಮದುವೆ ಶಿಥಿಲಗೊಳ್ಳುವುದಕ್ಕೆ ಮದುವೆಯಾಚೆಗಿನ ಸಂಬಂಧವೇ ಅಥವಾ ಅಂಥ ಸಂಬಂಧವೊಂದೇ ಕಾರಣವಾಗಬೇಕಿಲ್ಲ. Seven years itch ಎಂಬುದು ಅದೊಂದೇ ಅನಾಹುತ ಮಾಡಿಸುವುದಿಲ್ಲ. ಅದಕ್ಕಿಂತ ದೊಡ್ಡ, ಅಸಹನೀಯವಾದ ಕೆಲಸ ಮಾಡಿಸಿಬಿಡಬಹುದು.
ಅದನ್ನೇ ಮನೋವೈದ್ಯರು parallel life pattern ಅನ್ನುತ್ತಾರೆ. ಮದುವೆಯಾಚೆಗಿನ ಸಂಬಂಧ-ಅದರ ಸಮಸ್ಯೆಗಳನ್ನು ಹೇಗೋ ಸಹಿಸಿಕೊಳ್ಳಬಹುದು, ಸರಿಪಡಿಸಿಕೊಳ್ಳಬಹುದು. ಆದರೆ parallel life pattern ಭಯಾನಕ. ಇಂಥ ಅನಾಹುತ ಮದುವೆಯಾದ ಏಳು ವರ್ಷಗಳಿಗೇ ಸಂಭವಿಸಬೇಕು ಅಂತಿಲ್ಲ. ಅದು 3ನೇ ವರ್ಷದಲ್ಲೂ ದಾಂಪತ್ಯದ ನಡುವೆ ತನ್ನ ವಿಕಾರದ ತಲೆ ಎತ್ತಬಹುದು.

ಮತ್ತೇನಿಲ್ಲ, "ನನ್ನ ಪಾಲಿಗೆ ಜೀವನವೆಂದರೆ ನೀನೇ. ನಿನ್ನನ್ನು ಬಿಟ್ಟು ಬೇರೊಂದಿಲ್ಲ" ಅಂತ ಮಾತನಾಡುತ್ತಿದ್ದ ಹೆಂಡತಿ ತನ್ನ emotional needsಗಾಗಿ ಮತ್ಯಾವುದೋ ಕಡೆಗೆ ತಿರುಗಿಬಿಡುತ್ತಾಳೆ. ಕೆಲಸವಿರಬಹುದು, ಮಕ್ಕಳಿರಬಹುದು, ಉಳಿದ ಕುಟುಂಬದ ವ್ಯಕ್ತಿಗಳಿರಬಹುದು, ಗೆಳೆಯರಿರಬಹುದು, ಭಜನೆ, ದೇವರ ಭಕ್ತಿ, ಫೇಸ್ ಬುಕ್- ಏನು ಬೇಕಾದರೂ ಆಗಬಹುದು. ಇಂಥ ಅಕರ್ಷಣೆಗಳಿಗೆ ಗಂಡಸೂ ಒಳಗಾಗಬಲ್ಲ. ಹಾಗಂತ, ಅವರಿಬ್ಬರಲ್ಲಿ ದ್ವೇಷವಿಲ್ಲದಿರಬಹುದು. ಆದರೆ ಮದುವೆಯಲ್ಲಿ ಇನ್ನೇನೂ ಉಳಿದಿಲ್ಲ ಎಂಬ ಭಾವನೆ ಉಂಟಾಗಿಬಿಟ್ಟಿರುತ್ತದೆ. ಆಗಲೇ ಶುರುವಾಗೋದು parallel living. ಒಂದೇ ಸೂರಿನಡಿ ಬದುಕುತ್ತಿರುತ್ತಾರೆ. ಚರ್ಚೆ, ಮಾತು, ನಿಯಮಬದ್ಧ ಸೆಕ್ಸು, ಮಕ್ಕಳಲ್ಲಿ ಆಸಕ್ತಿ, ಜವಾಬ್ದಾರಿ ಎಲ್ಲಾ ಮೊದಲಿನಂತೆಯೆ ಇವೆ. ಆದರೆ ಇಬ್ಬರೂ ಬೇರೆ ಬೇರೆ. ಹೀಗಾಗುವುದಕ್ಕೆ ಮುಖ್ಯ ಕಾರಣವೆಂದರೆ, ದಂಪತಿಗಳ ಮಧ್ಯೆ ಹುಟ್ಟಿಕೊಳ್ಳುವ 'ಬೋರು'. [ಬೋರನ್ನು ಒದ್ದೋಡಿಸಿ ಸಂಬಂಧ ಬೆಸೆಯುವ ಮಂತ್ರ...]
More From
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications