ಮದುವೆ ಕೊಲ್ಲುವ ಪ್ಯಾರಲಲ್ ಲೈಫ್ ಎಂಬ ಕಾಯಿಲೆ!
ಅದು ಮರ್ಲಿನ್ ಮನ್ರೋ ನಟಿಸಿದ ಚಿತ್ರ: ಸೆವೆನ್ ಇಯರ್ಸ್ ಇಚ್. ಅದಕ್ಕೂ ಮುಂಚೆ 1952ರಲ್ಲಿ ಜಾರ್ಜ್ ಎಕ್ಸಲ್ ರಾಡ್ ಎಂಬಾತ ಇದೇ ಹೆಸರಿನ ನಾಟಕ ಬರೆದಿದ್ದ. ಮುಂದೆ ಅದು ಸಿನಿಮಾ ಆದಾಗ ಈ Seven Years Itch ಎಂಬುದು ಮನೆ ಮಾತಾಯಿತು. ವೈದ್ಯ ಪ್ರಪಂಚದಲ್ಲಿ ಅದೇ ಬೇರೆಯದೇ ಅರ್ಥ ಪಡೆದು ವೈದರು ಕೂಡ ಬಳಸುವಂತಾಯಿತು.
ಇಷ್ಟಕ್ಕೂ ದಾಂಪತ್ಯ ಜೀವನದಲ್ಲಿ ಏಳು ವರ್ಷದ ನಂತರ, ಗಂಡ ಅಥವಾ ಹೆಂಡತಿ (ಅಥವಾ ಇಬ್ಬರೂ) ಒಂದು ಮದುವೆಯ ಆಚೆಗಿನ ಸಂಬಂಧಕ್ಕೆ ಹಾತೊರೆಯುತ್ತಾರೆ ಎಂಬ ಅಂದಾಜು ಸಿದ್ಧಾಂತ, ಹಾತೊರೆಯುವಿಕೆಯನ್ನೇ itch ಅಂದಿದ್ದಾರೆ. ಅದನ್ನೇ ಮತ್ತಷ್ಟು ಒರಟಾಗಿ ಚಿತ್ರನಟ ಉಪೇಂದ್ರ 'ಕೆರೆತ ಕಾಂತಾ ಕೆರೆತ' ಅಂದ. ಸಾಮಾನ್ಯವಾಗಿ ಇಂಥ ಸಮಸ್ಯೆ ದಂಪತಿಗಳು 30 ದಾಟಿದ ನಂತರ ತಮ್ಮ ನಡುವೆ ತಂದುಕೊಳ್ಳುತ್ತಾರೆ ಎಂಬ ನಂಬಿಕೆ.

ಆದರೆ ಮೊದಲೆಲ್ಲಾ ಚಿಕ್ಕ ವಯಸ್ಸಿಗೇ ಮದುವೆಯಾಗುತ್ತಿತ್ತು. ಅನೇಕರು ಮದುವೆಯೆಂಬುದಕ್ಕೆ ಬೌದ್ಧಿಕವಾಗಿ prepare ಆಗಿಯೇ ಇರುತ್ತಿರಲಿಲ್ಲ. ಆದರೆ ದೇಹದಲ್ಲಿನ ಹಾರ್ಮೋನ್ ಗಳ ಕಲರವ ಇರುತ್ತಿತ್ತಲ್ಲ? ದಾಂಪತ್ಯವನ್ನು ತುಂಬಾ intimate ಆಗಿ enjoy ಮಾಡುತ್ತಿದ್ದರು. ಆಮೇಲೆ ನಿಧಾನವಾಗಿ ಮನಸ್ಸು ಬಲಿತು, ದೇಹ ತಂಪಾಗಿ ಆಕರ್ಷಣೆಯ ಮಟ್ಟ ಕಡಿಮೆಯಾದ ಮೇಲೆ, ತಮ್ಮನ್ನು ಪುಳಿಕಿತಗೊಳಿಸಬಲ್ಲಂಥ, stimulate ಮಾಡುವಂತಹುದು ಇನ್ನೇನೋ ಬೇಕು ಎಂಬ ಹಂಬಲಗೊಂದಿಗೆ ಮದುವೆಯ ಬೇಲಿ ಹಾರಿ ಹೊರಗಿನ ಸಂಬಂಧಕ್ಕೆ ಕೈ ಚಾಚುತ್ತಿದ್ದರು. ಅಷ್ಟು ಹೊತ್ತಿಗೆ ಬಹುಶಃ ಏಳು ವರ್ಷಗಳಾಗುರುತ್ತಿದ್ದವು.
ಈಗ ಅಷ್ಟೆಲ್ಲಾ ಬೇಗ ಮದುವೆಗಳಾಗುವುದಿಲ್ಲ. ಚೆನ್ನಾಗಿ ಸೆಟ್ಲ್ ಆಗಿ ದುಡಿದು, ಸ್ವಂತ ಮನೆಮಾಡಿ, ಜವಾಬ್ದಾರಿ ಮುಗಿಸಿಕೊಂಡು ಮದುವೆಯಾಗಲು ನಿರ್ಧರಿಸುವ ಹೊತ್ತಿಗೆ ಯಾವ ಇಪ್ಪತ್ತೊಂಬತ್ತೋ? ಮೂವತ್ತೋ? ಅವರು ಮಾನಸಿಕವಾಗಿ ಪ್ರಬುದ್ಧರಾಗಿರುತ್ತಾರೆ. ಮದುವೆಗೆ, ವೈವಾಹಿಕ ಜೀವನಕ್ಕೆ ಮಾನಸಿಕವಾಗಿ ಸಂಸಿದ್ಧರಾಗಿರುತ್ತಾರೆ. ಆದರೆ ಅವರೂ ಈ seven years itchಗೆ ಒಳಗಾಗುತ್ತಾರಾ? ಅಷ್ಟು ಪ್ರಬುದ್ಧ ದಂಪತಿಗಳು, ತಮ್ಮ ಶಾಶ್ವತ ಬಾಂಧವ್ಯಕ್ಕಾಗಿ ತುಂಬಾ ಶ್ರಮಿಸಿದವರು, ಪರಸ್ಪರರನ್ನು ತುಂಬಾ ಪ್ರೀತಿಸಿದವರು, ಅವರೂ...? [ಅನೈತಿಕ ಸಂಬಂಧಕ್ಕಿಂತ ಡೇಂಜರ್ ಯಾವ್ದು ಗೊತ್ತಾ? ಮುಂದೆ ಓದಿ...]
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications