108900ಮಜಾವಾಣಿಮಜಾವಾಣಿ : ಸ್ವಲ್ಪ ಈರುಳ್ಳಿ, ಸ್ಪಲ್ಪ ಬೆಳ್ಳುಳ್ಳಿ!/column/sham/2008/1201-majavani-the-onion-and-the-garlic.htmlಸ್ವಲ್ಪ ಈರುಳ್ಳಿ, ಸ್ಪಲ್ಪ ಬೆಳ್ಳುಳ್ಳಿ! ಸುದ್ದಿ ಮತ್ತು ಮನರಂಜನೆಗಳ ಭರಪೂರ ವಾಹಿನಿ ದಟ್ಸ್ ಕನ್ನಡ ವೆಬ್ ಸೈಟಿನಲ್ಲಿ ಇಂದು ಮಧ್ಯಾನ್ಹ ಹೊಸ ಅಂಕಣ ಮಜಾವಾಣಿ ಆರಂಭವಾಯಿತು. ಕನ್ನಡ ಆನ್ ಲೈನ್ ಪತ್ರಿಕೆಯ ಸಂಪಾದಕರು ಮತ್ತು ಅವರ ಸಿಬ್ಬಂದಿ ವರ್ಗ ಎಚ್ಟಿಎಂಎಲ್ ಕತ್ತರಿಸುವುದರ ಮೂಲಕ ನೂತನ ಅಂಕಣವನ್ನು ಅಂತರಿಕ್ಷದಲ್ಲಿ ತೇಲಿಬಿಟ್ಟರು. ಉಡಾಯಿಸಿದ ಕೆಲವೇ ಕ್ಷಣಗಳಲ್ಲಿ ಮಜಾವಾಣಿ ನೌಕೆಯು 33113http://kannada.oneindia.com/img/2008/12/majavani1.jpg108900ಮಜಾವಾಣಿಮಜಾವಾಣಿ ವರ್ಷದ ವ್ಯಕ್ತಿ : ರಾಮಚಂದ್ರ ಗೌಡ/column/majavani/2008/1229-ramachandra-gowda-man-of-the-year-2008.htmlಬೆಂಗಳೂರು ಡಿ. 29 : ಆರೋಗ್ಯ ಶಿಕ್ಷಣ ಸಚಿವ ರಾಮಚಂದ್ರ ಗೌಡರು ಮಜಾವಾಣಿ ಪತ್ರಿಕೆಯ 2008ರ ವರ್ಷದ ವ್ಯಕ್ತಿಯಾಗಿ ಆಯ್ಕೆಯಾಗಿದ್ದಾರೆ.ಸಚಿವ ಗೌಡರು ಇತ್ತೀಚೆಗೆ ಹಲವಾರು ಅತ್ಯಂತ ಮುಖ್ಯ ಮತ್ತು ನಿಗೂಢ ವಿಷಯಗಳನ್ನು ಬಯಲಿಗೆಳೆದಿದ್ದು, ಈ ಕಾರಣಕ್ಕಾಗಿಯೇ ಅವರಿಗೆ ಮಜಾವಾಣಿ ವರ್ಷದ ವ್ಯಕ್ತಿಯ ಗೌರವ ದೊರಕಿದೆ ಎನ್ನಲಾಗಿದೆ. ಈ ವಿಚಾರದ ಕುರಿತು ವರದಿಗಾರರೊಂದಿಗೆ ಮಾತನಾಡಿದ ಮಜಾವಾಣಿ ಪತ್ರಿಕೆಯ 33744http://kannada.oneindia.com/img/2008/12/29-ramachandra-gowda1.jpg108900ಮಜಾವಾಣಿಹಿಂದುತ್ವ ಪ್ರಯೋಗಶಾಲೆಯಲ್ಲಿ ಮೆಕಾಲೆ ಮಕ್ಕಳು!/column/majavani/2009/0105-mecale-sons-caught-in-hindutva-lab.htmlಅಹ್ಮದಾಬಾದ್, ಜ. 5 : ನಗರದ ಸುಪ್ರಸಿದ್ಧ ಹಿಂದುತ್ವ ಪ್ರಯೋಗಶಾಲೆಯಲ್ಲಿ ನಿನ್ನೆ ರಾತ್ರಿ ಇಬ್ಬರು ಮೆಕಾಲೆ ಮಕ್ಕಳು ಕಂಡುಬಂದಿದ್ದು ಈ ಸುದ್ದಿ ದೇಶಾದ್ಯಂತ ಅಚ್ಚರಿಗೆ ಕಾರಣವಾಗಿದೆ. ಈ ಆಶ್ಚರ್ಯಕರ ಬೆಳವಣಿಗೆಯಿಂದ ಎಡ ಮತ್ತು ಬಲ ಪಂಥೀಯ ಬುದ್ಧಿಜೀವಿ ವಲಯಗಳು ತಲ್ಲಣಗೊಂಡಿದ್ದು ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯದೆ ಕಂಗೆಟ್ಟಿವೆ ಎನ್ನಲಾಗಿದೆ.ಈ ವಿಚಾರದ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ 33881http://kannada.oneindia.com/img/2009/01/05-hindutva2.jpg108900ಮಜಾವಾಣಿಕನ್ನಡಕ್ಕೆ ಸ್ಥಾನಮಾನ:ವಿನಿವಿಂಕ್ ಸಂತಸ /column/majavani/2009/0112-viniv-inc-sastry-majavani-interview.htmlಬೆಂಗಳೂರು, ಜ.11:ಕೇಂದ್ರ ಸರ್ಕಾರ ಕನ್ನಡವನ್ನು ಶಾಸ್ತ್ರಿಯ ಭಾಷೆ ಎಂದು ಘೋಷಿಸಿರುವುದನ್ನು ಕರ್ನಾಟಕದ ಸುಪ್ರಸಿದ್ಧ ಖೈದಿ ವಿನಿವಿಂಕ್ ಶಾಸ್ತ್ರಿಯವರು ಸ್ವಾಗತಿಸಿದ್ದಾರೆ. ನಗರದ ಕೇಂದ್ರ ಕಾರಾಗಾರದಲ್ಲಿ ಮಜಾವಾಣಿ ಪತ್ರಿಕೆಯ ವರದಿಗಾರರೊಂದಿಗೆ ಮಾತನಾಡಿದ ಶಾಸ್ತ್ರಿಯವರು, "ಸುದ್ದಿ ಮತ್ತು ಸ್ವಾರಸ್ಯ ಎರಡೂ ಹಳತಾದರೂ ನಿರ್ಭಿಡೆಯಿಂದ ವರದಿಮಾಡುವ ಮಜಾವಾಣಿ ಪತ್ರಿಕೆ ಈಗಲಾದರೂ ನನ್ನನ್ನು ಸಂಪರ್ಕಿಸಿರುವುದು ಶ್ಲಾಘನೀಯ. ಎಷ್ಟೋ ವರ್ಷಗಳ ಹೋರಾಟದ ನಂತರ ಕನ್ನಡವನ್ನು ಶಾಸ್ತ್ರಿಯ 34017http://kannada.oneindia.com/img/2009/01/12-vinivinc-shastri1e.jpg108900ಮಜಾವಾಣಿಅಷ್ಟೇನಾ?ನಂಬಕ್ಕಾಗಲ್ಲ! : ಅನಿತಾ ಕುಮಾರಸ್ವಾಮಿ/column/majavani/2009/0119-anitha-kumaraswamy-unhappy-over-mla-salary.htmlಬೆಳಗಾವಿ ಜ.19: "ಅಷ್ಟೇನಾ?! ನಂಬಕ್ಕಾಗಲ್ಲ!!" ಶಾಸಕಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಅನಿತಾ ಕುಮಾರಸ್ವಾಮಿಯವರು ಉದ್ಗರಿಸಿದ ಮೊದಲ ಮಾತುಗಳು ಇವು.ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ಅಧಿವೇಶನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನಂತರ ವಿಧಾನ ಮಂಡಲದ ಕಾರ್ಯದರ್ಶಿಯಿಂದ ಶಾಸಕರ ಸಂಬಳ-ಸವಲತ್ತುಗಳ ಬಗೆಗೆ ಮಾಹಿತಿ ಪಡೆಯುತ್ತಿದ್ದ ಅನಿತಾ ಕುಮಾರಸ್ವಾಮಿಯವರು, ಶಾಸಕರ ಮಾಸಿಕ ಸಂಬಳ ಕೇವಲ ಕೆಲವೇ ಸಾವಿರ ರೂಪಾಯಿಗಳು ಎಂದು ತಿಳಿದಾಗ 34148http://kannada.oneindia.com/img/2009/01/19-anitha-kumaraswamy2e.jpg108902ವಾರ್ತಾ ವಿದೂಷಕಮಜಾವಾಣಿ : ಸ್ವಲ್ಪ ಈರುಳ್ಳಿ, ಸ್ಪಲ್ಪ ಬೆಳ್ಳುಳ್ಳಿ!/column/sham/2008/1201-majavani-the-onion-and-the-garlic.htmlಸ್ವಲ್ಪ ಈರುಳ್ಳಿ, ಸ್ಪಲ್ಪ ಬೆಳ್ಳುಳ್ಳಿ! ಸುದ್ದಿ ಮತ್ತು ಮನರಂಜನೆಗಳ ಭರಪೂರ ವಾಹಿನಿ ದಟ್ಸ್ ಕನ್ನಡ ವೆಬ್ ಸೈಟಿನಲ್ಲಿ ಇಂದು ಮಧ್ಯಾನ್ಹ ಹೊಸ ಅಂಕಣ ಮಜಾವಾಣಿ ಆರಂಭವಾಯಿತು. ಕನ್ನಡ ಆನ್ ಲೈನ್ ಪತ್ರಿಕೆಯ ಸಂಪಾದಕರು ಮತ್ತು ಅವರ ಸಿಬ್ಬಂದಿ ವರ್ಗ ಎಚ್ಟಿಎಂಎಲ್ ಕತ್ತರಿಸುವುದರ ಮೂಲಕ ನೂತನ ಅಂಕಣವನ್ನು ಅಂತರಿಕ್ಷದಲ್ಲಿ ತೇಲಿಬಿಟ್ಟರು. ಉಡಾಯಿಸಿದ ಕೆಲವೇ ಕ್ಷಣಗಳಲ್ಲಿ ಮಜಾವಾಣಿ ನೌಕೆಯು 33113http://kannada.oneindia.com/img/2008/12/majavani1.jpg108902ವಾರ್ತಾ ವಿದೂಷಕಮಜಾವಾಣಿ ವರ್ಷದ ವ್ಯಕ್ತಿ : ರಾಮಚಂದ್ರ ಗೌಡ/column/majavani/2008/1229-ramachandra-gowda-man-of-the-year-2008.htmlಬೆಂಗಳೂರು ಡಿ. 29 : ಆರೋಗ್ಯ ಶಿಕ್ಷಣ ಸಚಿವ ರಾಮಚಂದ್ರ ಗೌಡರು ಮಜಾವಾಣಿ ಪತ್ರಿಕೆಯ 2008ರ ವರ್ಷದ ವ್ಯಕ್ತಿಯಾಗಿ ಆಯ್ಕೆಯಾಗಿದ್ದಾರೆ.ಸಚಿವ ಗೌಡರು ಇತ್ತೀಚೆಗೆ ಹಲವಾರು ಅತ್ಯಂತ ಮುಖ್ಯ ಮತ್ತು ನಿಗೂಢ ವಿಷಯಗಳನ್ನು ಬಯಲಿಗೆಳೆದಿದ್ದು, ಈ ಕಾರಣಕ್ಕಾಗಿಯೇ ಅವರಿಗೆ ಮಜಾವಾಣಿ ವರ್ಷದ ವ್ಯಕ್ತಿಯ ಗೌರವ ದೊರಕಿದೆ ಎನ್ನಲಾಗಿದೆ. ಈ ವಿಚಾರದ ಕುರಿತು ವರದಿಗಾರರೊಂದಿಗೆ ಮಾತನಾಡಿದ ಮಜಾವಾಣಿ ಪತ್ರಿಕೆಯ 33744http://kannada.oneindia.com/img/2008/12/29-ramachandra-gowda1.jpg108902ವಾರ್ತಾ ವಿದೂಷಕಹಿಂದುತ್ವ ಪ್ರಯೋಗಶಾಲೆಯಲ್ಲಿ ಮೆಕಾಲೆ ಮಕ್ಕಳು!/column/majavani/2009/0105-mecale-sons-caught-in-hindutva-lab.htmlಅಹ್ಮದಾಬಾದ್, ಜ. 5 : ನಗರದ ಸುಪ್ರಸಿದ್ಧ ಹಿಂದುತ್ವ ಪ್ರಯೋಗಶಾಲೆಯಲ್ಲಿ ನಿನ್ನೆ ರಾತ್ರಿ ಇಬ್ಬರು ಮೆಕಾಲೆ ಮಕ್ಕಳು ಕಂಡುಬಂದಿದ್ದು ಈ ಸುದ್ದಿ ದೇಶಾದ್ಯಂತ ಅಚ್ಚರಿಗೆ ಕಾರಣವಾಗಿದೆ. ಈ ಆಶ್ಚರ್ಯಕರ ಬೆಳವಣಿಗೆಯಿಂದ ಎಡ ಮತ್ತು ಬಲ ಪಂಥೀಯ ಬುದ್ಧಿಜೀವಿ ವಲಯಗಳು ತಲ್ಲಣಗೊಂಡಿದ್ದು ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯದೆ ಕಂಗೆಟ್ಟಿವೆ ಎನ್ನಲಾಗಿದೆ.ಈ ವಿಚಾರದ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ 33881http://kannada.oneindia.com/img/2009/01/05-hindutva2.jpg108902ವಾರ್ತಾ ವಿದೂಷಕಅಷ್ಟೇನಾ?ನಂಬಕ್ಕಾಗಲ್ಲ! : ಅನಿತಾ ಕುಮಾರಸ್ವಾಮಿ/column/majavani/2009/0119-anitha-kumaraswamy-unhappy-over-mla-salary.htmlಬೆಳಗಾವಿ ಜ.19: "ಅಷ್ಟೇನಾ?! ನಂಬಕ್ಕಾಗಲ್ಲ!!" ಶಾಸಕಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಅನಿತಾ ಕುಮಾರಸ್ವಾಮಿಯವರು ಉದ್ಗರಿಸಿದ ಮೊದಲ ಮಾತುಗಳು ಇವು.ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ಅಧಿವೇಶನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನಂತರ ವಿಧಾನ ಮಂಡಲದ ಕಾರ್ಯದರ್ಶಿಯಿಂದ ಶಾಸಕರ ಸಂಬಳ-ಸವಲತ್ತುಗಳ ಬಗೆಗೆ ಮಾಹಿತಿ ಪಡೆಯುತ್ತಿದ್ದ ಅನಿತಾ ಕುಮಾರಸ್ವಾಮಿಯವರು, ಶಾಸಕರ ಮಾಸಿಕ ಸಂಬಳ ಕೇವಲ ಕೆಲವೇ ಸಾವಿರ ರೂಪಾಯಿಗಳು ಎಂದು ತಿಳಿದಾಗ 34148http://kannada.oneindia.com/img/2009/01/19-anitha-kumaraswamy2e.jpg108902ವಾರ್ತಾ ವಿದೂಷಕವಿಷಯ ತಿಳಿದರೆ ಕೋಪಗೊಳ್ಳಲು ಸಿದ್ಧ : ಸಮೀಕ್ಷೆ/column/majavani/2009/0127-satyam-scam-what-people-feel-and-say.htmlಹೈದರಾಬಾದ್ ಜ.27 : ಸತ್ಯಂ ಹಗರಣದ ಬಗೆಗೆ ಮಜಾವಾಣಿ ನಡೆಸಿದ ಸಮೀಕ್ಷೆಯ ಪ್ರಕಾರ ದೇಶದ ಶೇ.68 ಮಂದಿ ಜನರು ಹಗರಣದ ವಿವರಗಳು ತಿಳಿದರೆ ತಾವು ಕೋಪಗೊಳ್ಳಲು ಸಿದ್ಧ ಎಂದು ಪ್ರತಿಕ್ರಿಯಿಸಿದ್ದಾರೆ.ಉದಾಹರಣೆಗೆ ದೆಹಲಿಯ ಗೃಹಿಣಿ ಅಮೃತಾ ಸಿಂಗ್ ಅಹ್ಲುವಾಲಿಯಾ, "ನಾನು ಟಿ.ವಿ. ಚಾನಲ್ ಚೇಂಜ್ ಮಾಡುವಾಗ. ಸತ್ಯಂ-ಸತ್ಯಂ ಎಂದು ಕೆಲವರು ಮಾತನಾಡುತ್ತಿದ್ದುದು ಗೊತ್ತಾಯಿತು. ಓಹ್ ಏನೋ ದೊಡ್ಡ ಹಗರಣ 34299http://kannada.oneindia.com/img/2009/01/27-majavani-satyam1.jpg83811ವಿಡಂಬನೆಕೊಳೆತ ಮಾರುಕಟ್ಟೆಯಲ್ಲಿ ಹೆಂಗಸರ ತಾಜಾ ರಾಜಕೀಯ/column/humor/2008/0506-fresh-politics-in-rotten-market.htmlಭಾನುವಾರ ಬೆಳಿಗ್ಗೆ ಸಂತೆ. ಹಣ್ಣು, ಹೂವು, ತರಕಾರಿ ಮಾರುವವರದೇ ಭರಾಟೆ. ತರಕಾರಿ ಹೆಸರನ್ನು ಹಿಡಿದುಕೊಂಡು ಗಿರಾಕಿಗಳನ್ನು ತಮ್ಮತ್ತ ಸೆಳೆಯುವವರದೇ ಚೀರಲು ಧ್ವನಿಗಳು. ಆದರೆ, ಒಂದು ಮೂಲೆಯಲ್ಲಿ ಈ ಎಲ್ಲ ಚೀರು ಧ್ವನಿಗಳನ್ನು ಮೀರಿ ರೋಷಾವೇಷದ ಮಾತುಗಳು ಕೇಳಿಬರುತ್ತಿತ್ತು. ಮಹಿಳಾಮಣಿಗಳದ್ದೇ ಅಬ್ಬರ. ಏನೋ ಮಜಾ ನಡೆದೈತಿ ಅಂತ ನನ್ನ ಅನುಮತಿಗೂ ಕಾಯದೇ ಡಿಬ್ಬಿ ಅತ್ತ ಎಳೆದುಕೊಂಡು ಹೋದ. ಯಶ್ 2596http://kannada.oneindia.com/img/2009/11/14-market1.jpg83811ವಿಡಂಬನೆಪ್ರಮಿಳಾ ನೇಸರ್ಗಿಯೂ ಮಂತ್ರಿಸಿದ ನಿಂಬೆಹಣ್ಣೂ/column/humor/2008/0422-subbu-and-magical-lemon.htmlರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಗಲ್ಲಿಗಲ್ಲಿಗಳಲ್ಲಿ ಜ್ಯೋತಿಷಿಗಳು ಹುಟ್ಟಿಕೊಳ್ಳುತ್ತಿದ್ದಾರೆ. ಚುನಾವಣೆ ಇಲ್ಲದಿದ್ದರೂ ಅವರು ಇದ್ದೇ ಇರುತ್ತಾರೆ. ಯಾವ ಪಕ್ಷ ಗೆಲ್ಲುತ್ತೆ? ಮುಮಂ ಯಾರು? ಮೊದಲು ಎಡಗಾಲಿಡಬೇಕೋ, ಬಲಗಾಲಿಡಬೇಕೋ ಅವರೇ ಹೇಳುತ್ತಾರೆ. ಅರಳುತ್ತಿರುವ ಜ್ಯೋತಿಷಿಗಳು ಮರುಳಾಗುತ್ತಿರುವ ರಾಜಕಾರಣಿಗಳ ಕುರಿತು ಒಂದು ವಿಡಂಬನೆ. * ಪ್ರಸಾದ ನಾಯಿಕ ಪಕ್ಕದ ಓಣಿಯಲ್ಲಿದ್ದ ಗೆಳೆಯ ಡಿಬ್ಬಿ ಹಳೆಯ ಕಾಲದ ಚಿತ್ರದಲ್ಲಿ ತಾಯ್ ನಾಗೇಶ್ 2738http://kannada.oneindia.com/img/2009/11/14-pramila-nesargi1e.jpg83811ವಿಡಂಬನೆಮುಂದಿನ ಜನ್ಮದಲ್ಲಿ ಯಡಿಯೂರಪ್ಪ ಟೇಲರ್!/column/humor/2009/0113-monotony-of-laying-foundation-stones.htmlಮಾನ್ಯ ಮುಖ್ಯಮಂತ್ರಿಗಳು ಇದೇ ರೀತಿ ವರ್ತಿಸುತ್ತಿದ್ದರೆ ಅವರಿಗೆ ಅನ್ಯ ಉದ್ಯೋಗವಿಲ್ಲ.* ನಿಜಗುಣಹೊಸ ಯೋಜನೆಗಳಿಗೆ ಕಾಮಗಾರಿ ಆರಂಭವಾಗುವ ಮುಂಚೆ ಸಾಂಕೇತಿಕ ಕಾಮಗಾರಿ ಶಾಸ್ತ್ರ ಮಾಡುವುದು ನಮ್ಮಲ್ಲಿ ರೂಢಿ. ಅಲ್ಲಿ ತಲೆ ಎತ್ತಲಿರುವ ಕಟ್ಟಡ ಮನೆಯಾಗಬಹುದು, ಕಚೇರಿ ಆಗಬಹುದು, ಭವನವಾಗಬಹುದು, ಅಣೆಕಟ್ಟಾಗಬಹುದು, ಶಿಶುವಿಹಾರ ಸ್ಮಾರಕ ಚಿತಾಗಾರವೇ ಆಗಿರಬಹುದು. ಯಾವುದೇ ಆಗಿರಲಿ, ಸುಮೂಹೂರ್ತದಲ್ಲಿ ಧಾರ್ಮಿಕ ವಿಧಿವಿಧಾನಗಳ ರೀತ್ಯ ಯೋಜನೆಗೆ ನಾಂದಿ ಹಾಡುವುದು 34058http://kannada.oneindia.com/img/2009/01/13-cm-varahi-unit1e.jpg83811ವಿಡಂಬನೆನೈತಿಕತೆಗೂ ಕಾನೂನಿಗೂ ವ್ಯತ್ಯಾಸ ಇದೆ : ರೇಣುಕಾಚಾರ್ಯ/column/majavani/2009/0131-morality-and-law-are-different-renukacharya.htmlಬೆಂಗಳೂರು ಜ. 31 : ಸಂಪಂಗಿ ಲಂಚ ಪ್ರಕರಣದ ಬಗೆಗೆ ತೀವ್ರವಾದ ಪ್ರತಿಕ್ರಿಯೆ ನೀಡಿರುವ ಹೊನ್ನಾಳಿ ಶಾಸಕ ರೇಣುಕಾಚಾರ್ಯ "ನೈತಿಕತೆ ಮತ್ತು ಕಾನೂನಿನ ನಡುವೆ ಬಹಳ ವ್ಯತ್ಯಾಸ ಇದೆ" ಎಂದಿದ್ದಾರೆ.ಲಂಚದ ಆರೋಪ ಹೊತ್ತಿರುವ ಕೆಜಿಎಫ್ ಶಾಸಕ ವೈ ಸಂಪಂಗಿಯವರನ್ನು ಪರಪ್ಪನ ಅಗ್ರಹಾರದ ಕಾರಾಗೃಹದಲ್ಲಿ ಭೇಟಿ ಮಾಡಿದ ನಂತರ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ರೇಣುಕಾಚಾರ್ಯ ಅವರು "ನೈತಿಕತೆ ಮತ್ತು ಕಾನೂನು 34393http://kannada.oneindia.com/img/2009/01/31-renukacharya1e.jpg83811ವಿಡಂಬನೆಇದು ನಿಜವಾಗ್ಲೂ ಒಂದು ಹ್ಯೂಜ್ ಮಿರಾಕಲ್!/column/majavani/2009/0209-woman-gives-birth-to-octuplets.htmlಇತ್ತೀಚೆಗೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಮಹಿಳೆಯೊಬ್ಬಳು ಎಂಟು ಮಕ್ಕಳಿಗೆ ಒಟ್ಟಿಗೆ ಜನ್ಮವಿತ್ತಳು. ಇದರ ಬಗೆಗೆ ಸಾಮಾನ್ಯ ಜನರು ಏನಂತಾರೆ?"ವಾವ್! ಇದು ನಿಜವಾಗ್ಲೂ ಒಂದು ಹ್ಯೂಜ್ ಮಿರಾಕಲ್!!! ಇಲ್ಲದಿದ್ದರೆ ಆ ಕಾಮನ್ ಮಹಿಳೆಗೆ ಟಿವಿಯಲ್ಲಿ ಅಪಿಯರಾಗಲು ಅವಕಾಶ ಎಲ್ಲಿ ಸಿಗುತ್ತಿತ್ತು?!"ವಿದಿಷಾ ಪಿಂಟೋ, ಫ್ಯಾಷನ್ ಮಾಡೆಲ್, ಮುಂಬೈ"ಡಾ. ಗುಪ್ತಾ ಈ ಡೆಲಿವರಿಯಲ್ಲಿ ಇನ್ವಾಲ್ವ್ ಆಗಿದ್ದಾರೆ ಅಂತ ಗೊತ್ತಾದಾಗಲೇ ಇದರಲ್ಲಿ ಏನೋ ದೊಡ್ಡ 34549http://kannada.oneindia.com/img/2009/02/09-majavani1.jpgnews"> ಸರಕಾರಿ ಸಾಹಿತ್ಯಕ್ಕೆ ಕಾಯ್ಕಿಣಿ ಸ್ಪರ್ಶ! | Jayanth Kaikini touch to Ktaka govt. literature - ಸರಕಾರಿ ಸಾಹಿತ್ಯಕ್ಕೆ ಜಯಂತ್ ಕಾಯ್ಕಿಣಿ ಸ್ಪರ್ಶ! - Kannada Oneindia

ಸರಕಾರಿ ಸಾಹಿತ್ಯಕ್ಕೆ ಕಾಯ್ಕಿಣಿ ಸ್ಪರ್ಶ!

Jayanth Kaikini
* ವಿಧೇಯಕಗಳ ಸಾಹಿತ್ಯಕ ಮೌಲ್ಯ ಹೆಚ್ಚಿಸಲು ಶಾಸಕಾಂಗದ ಕ್ರಮ
* ವಿಧಾನ ಮಂಡಲಕ್ಕೆ ಜ್ಞಾನಪೀಠ; ರಮೇಶ್ ಕುಮಾರ್ ಆಶಯ
* ಪಕ್ಷಬೇಧ ಮರೆತ ಶಾಸಕರು
ಬೆಂಗಳೂರು, ಫೆ.16: ಜ್ಞಾನಪೀಠ ಪ್ರಶಸ್ತಿ ಪಡೆದ ಪ್ರಪ್ರಥಮ ಶಾಸಕಾಂಗ ಎಂಬ ಹೆಗ್ಗಳಿಕೆ ಕರ್ನಾಟಕ ವಿಧಾನ ಮಂಡಲಕ್ಕೆ ಮುಂದೊಮ್ಮೆ ಪ್ರಾಪ್ತವಾದರೆ ಅದರಲ್ಲಿ ಯಾವುದೇ ಆಶ್ಚರ್ಯವಿಲ್ಲ ಎಂದು ಮಾಜಿ ವಿಧಾನ ಸಭಾಧ್ಯಕ್ಷ ಮತ್ತು ಹಾಲಿ ಶಾಸಕ ರಮೇಶ್ ಕುಮಾರ್ ನುಡಿದಿದ್ದಾರೆ.

ವಿಧಾನ ಮಂಡಲದ ಮುಂದಿನ ಅಧಿವೇಶನದಲ್ಲಿ ಮಂಡಿಸುವ ವಿಧೇಯಕಗಳ ಸಾಹಿತ್ಯಕ ಮೌಲ್ಯವನ್ನು ಹೆಚ್ಚಿಸಲು ಶಾಸಕಾಂಗ ತೆಗೆದುಕೊಂಡಿರುವ ಕ್ರಮಗಳ ಕುರಿತು ಸುದ್ದಿ ಮಾಧ್ಯಮಗಳಿಗೆ ವಿವರ ನೀಡುತ್ತಿದ್ದ ಅವರು, ಮೊಟ್ಟ ಮೊದಲಾಗಿ ವಿಧೇಯಕಗಳಲ್ಲಿನ ಒಣ ಭಾಷೆಯನ್ನು ಬದಲಿಸಿ, ಕಾವ್ಯಾತ್ಮಕತೆ, ಆರ್ದ್ರತೆ ತರಲು ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿಯವರ ನೆರವನ್ನು ಕೋರಿರುವುದಾಗಿ ತಿಳಿಸಿದರು.

"ವಿಧಾನ ಮಂಡಲದಲ್ಲಿ ಮಂಡಿಸುವ ಬಹುಪಾಲು ವಿಧೇಯಕಗಳ ಭಾಷೆ ತುಂಬಾ ಒಣಕಲಾಗಿರುತ್ತೆ. ಹೀಗಾಗಿ ಅದನ್ನು ಯಾರೂ ಓದುವುದೇ ಇಲ್ಲ. ಹಿಂದಿನ ಅಧಿವೇಶನದಲ್ಲಿ ಹಿಪ್ಪು ನೇರಳೆ ಬೆಳೆಯುವ ಟೊಮೇಟೋ ಬೆಳೆಗಾರರಿಗೆ ಬೆಂಬಲ ಬೆಲೆಯ ಬಗೆಗೆ ಒಂದು ವಿಧೇಯಕ ಮಂಡಿಸಿದ್ದೆ. ಅದು ಯಾರೂ ಓದದಯೇ ಫೇಲ್ ಆಯ್ತು. ಅದನ್ನು ಮತ್ತಷ್ಟು ಉತ್ತಮಗೊಳಿಸಿ ಇನ್ನೊಮ್ಮೆ ಮಂಡಿಸಲು ಪ್ರಯತ್ನಿಸುತ್ತಿದ್ದಾಗ ನನಗೇ ಅದನ್ನು ಓದಲು ಬಹಳ ಬೇಸರ ಆಯ್ತು. ನನ್ನ ಸಹೋದ್ಯೋಗಿಗಳ ಜೊತೆಗೆ ಮಾತನಾಡುತ್ತಿದ್ದಾಗ ಇದು ನನ್ನೊಬ್ಬನ ಅನುಭವ ಅಲ್ಲ. ವಿಧೇಯಕಗಳನ್ನು ಮಂಡಿಸುವ ಪ್ರತಿಯೊಬ್ಬ ಶಾಸಕನಿಗೂ ಇಂತಹ ಅನುಭವವಾಗಿರುವ ವಿಚಾರ ಹೊರಗೆ ಬಿತ್ತು.

ಇದಕ್ಕೆ ಕಾಂಗ್ರೆಸ್, ಬಿಜೆಪಿ. ಜೆ.ಡಿ.ಎಸ್. ಎಂಬ ಪಕ್ಷಬೇಧವಿಲ್ಲ" ಎಂದ ರಮೇಶ್ ಕುಮಾರ್, "ಸ್ವಲ್ಪ ಯೋಚಿಸಿ ನೋಡಿದಾಗ ಈ ಸಮಸ್ಯೆಗೆ ಪರಿಹಾರ ತಾನೇ ತಾನಾಗಿ ಹೊಳೆಯಿತು. ವಿಧೇಯಕಗಳ ಭಾಷೆಗೆ ಆರ್ದ್ರತೆ ತಂದು ಅವುಗಳ ಸಾಹಿತ್ಯಕ ಮೌಲ್ಯ ಹೆಚ್ಚಿಸಿದರೆ ಅವುಗಳನ್ನು ಓದುವರ ಸಂಖ್ಯೆ ಹೆಚ್ಚಿಸಬಹುದು ಎಂಬ ವಿಚಾರ ಹೊಳೆದ ಕೂಡಲೆ ಜಯಂತ ಕಾಯ್ಕಿಣಿಯವರನ್ನು ಸಂಪರ್ಕಿಸಿದೆ. ಪಕ್ಷಬೇಧ ಮರೆತು ಎಲ್ಲಾ ಪಕ್ಷದ ಶಾಸಕರೂ ಇದನ್ನು ಬೆಂಬಲಿಸಿರುವುದು ಅತ್ಯಂತ ಸಂತೋಷದ ವಿಚಾರ" ಎಂದರು.

ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಜಯಂತ ಕಾಯ್ಕಿಣಿ, ರಮೇಶ್ ಕುಮಾರ್ ತಮ್ಮನ್ನು ಸಂಪರ್ಕಿಸಿದಾಗ ತಮಗೆ ಆಶ್ಚರ್ಯವಾಯಿತು ಎಂದರು. "ಮೊದಲು, ವಿಧೇಯಕ ಎಲ್ಲಿ, ಕಾವ್ಯ ಎಲ್ಲಿ, ಅಂತ ಅನ್ನಿಸಿತು. ಸ್ನೇಹಿತ ವಿವೇಕ್ ಶಾನುಭಾಗರ ಜೊತೆ ಇದರ ಕುರಿತು ಚರ್ಚಿಸಿದೆ. ಶಾಸಕಾಂಗದಲ್ಲಿ ಮಂಡಿಸುವ ವಿಧೇಯಕಗಳಿಗೆ ಕಾವ್ಯ-ಕತೆ ಓದದ, ಸಿನೆಮಾ ನೋಡದ, ಸಿನೆಮಾ ಸಂಗೀತ ಕೇಳದವರನ್ನೂ ಮುಟ್ಟುವ-ತಟ್ಟುವ ಶಕ್ತಿಯಿದೆಯೆಂದು ಮನದಟ್ಟಾದಾಗ, ತಟ್ಟನೆ ಒಪ್ಪಿಕೊಂಡೆ" ಎಂದ ಅವರು ಮೊಟ್ಟ ಮೊದಲಾಗಿ ಟೊಮೇಟೋ ಕುರಿತಾದ ವಿಧೇಯಕಕ್ಕೆ ಒಲವು ಮತ್ತು ವಿಸ್ಮಯಗಳನ್ನು ತುಂಬಿ ಅದಕ್ಕೆ ಕಾವ್ಯಾತ್ಮಕತೆಯನ್ನು ಹೆಚ್ಚಿಸುವುದಲ್ಲದೆ ಅದಕ್ಕೊಂದು ಗೇಯಾತ್ಮಕ ರೂಪ ನೀಡಲು ಪ್ರಯತ್ನಿಸುವುದಾಗಿ ಹೇಳಿದರು.

ಅನಂತರ ಮಾತನಾಡಿದ ಸಚಿವ ಕರುಣಾಕರ ರೆಡ್ಡಿ, "ಸಾಹಿತ್ಯ ಎಂದರೆ ಕಾವ್ಯವೊಂದೇ ಅಲ್ಲ, ಇಂದು ಕನ್ನಡದಲ್ಲಿ ರವಿ ಬೆಳಗೆರೆ ಅವರಿಗಿರುವಷ್ಟು ಓದುಗರು ಇನ್ನಾವ ಲೇಖಕರಿಗೂ ಇಲ್ಲ. ವಿಧೇಯಕಗಳನ್ನು ಶಾಸಕರೂ ಸೇರಿದಂತೆ ಎಲ್ಲರೂ ಓದಬೇಕೆಂದರೆ, ಅವುಗಳನ್ನು ಬೆಳಗೆರೆಯವರಿಂದ ಬರೆಯಿಸುವುದು ಒಳಿತು. ಆಗ ಅವುಗಳಿಗೊಂದು ಥ್ರಿಲ್ ಬರುವುದರಲ್ಲಿ ಸಂದೇಹವೇ ಇಲ್ಲ" ಎಂದರು.
(ಮಜಾವಾಣಿ ವಿಧಾನಸಭೆ ವರದಿಗಾರ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+