ಸೀಸನ್ನಲ್ಲಿ ಹಿಂಗೂ ಇರುತ್ತೆ.. ಮಿಸ್ಸಾದ್ರೆ ಹಂಗೂ ಇರುತ್ತೆ..
ಪ್ರಶ್ನೆ:
ಮಾಜಿ
ಮುಖ್ಯಮಂತ್ರಿ
ಯಡ್ಡ್ಯೂರಪ್ಪ
ಅವರೇ
ಹೇಗಿದೆ
ಜೀವನ..?
ಬಿಎಸ್ವೈ:
ಬೇಕಾದ್ರೆ
ಹಿಡ್ಕೊಂಡು
ಪೈಡ್
ಪೈಡ್
ಅಂತಾ
ನಾಲಕ್
ಹೊಡಿರಿ,
ಮಾಜಿ
ಅಂತಾ
ಮಾತ್ರ
ಕರೀಬೇಡಿ.
ಹೌದೂ..
ಕಿತ್ತಾಕೊಂಡು(ತಲೆ
ಕೂದ್ಲುನ)
ಕನ್ನಡ
ಡಿಕ್ಷನರಿಲಿ
ಹುಡುಕ್ಸಿ
ಹೆಸ್ರು
ಮುಂದೆ
ನಿಕಟ
ಪೂರ್ವ
ಅಂತಾ
ಹಾಕೊಂಡಿರೋದ್
ಸುಮ್ನೇನಾ,
ನಿಕಟಪೂರ್ವ
ಮುಖ್ಯಮಂತ್ರಿ
ಅನ್ನೋಕೆ
ಏನ್ರಿ
ನಿಮ್ಗೆ..?
ಪ್ರಶ್ನೆ:
ಅಷ್ಟೊಂದ್
ಅಭಿಮಾನನ
ಸರ್
ಕನ್ನಡ
ಮೇಲೆ..!
ಒಂದ್
ಐಡಿಯಾ,
ಬಿಎಸ್ವೈ:
ನಿಮ್
ಹೆಸ್ರು
ಬೂಕನಕೆರೆ
ಸಿದ್ದಲಿಂಗಪ್ಪ
ಯಡ್ಡ್ಯೂರಪ್ಪ
ಅಲ್ವಾ,
ಬೂಕನಕೆರೆಯಿಂದ
(ಬೂ)
ತಗೊಂಡು
ಸಿದ್ದಲಿಂಗಪ್ಪಯಿಂದ
(ಸಿ)
ತಗೊಂಡು
ಬೂ.ಸಿ.ಯಡ್ಡ್ಯೂರಪ್ಪ
ಅಂತಾ
ಇಟ್ರೆ
ಹೆಂಗೆ..?
ಬಿಎಸ್ವೈ:
ನೋ
ಕಾಮೆಂಟ್ಸ್..!
ಜನ
ಡಿಸೈಡ್
ಮಾಡ್ಲಿ
ಅದನ್ನ..
ಪ್ರಶ್ನೆ:
ಸಿಎಂ
ಸದಾನಂದಗೌಡರ
ಬಗ್ಗೆ
ಒಂದೆರಡು
ಮಾತು.
ಬಿಎಸ್ವೈ:
ಇವಾಗ್
ತಾನೇ
ಡಾಕ್ಟ್ರು
ಬಿಪಿ
ಚೆಕ್
ಮಾಡಿ
ನಾರ್ಮಲ್
ಅದೆ
ಅಂತಾ
ಹೇಳಿದಾರೆ,
ಬೇಕಾ
ಅದೆಲ್ಲಾ
ಈಗ.
ಪ್ರಶ್ನೆ:
ನಿಮ್ಮ
ಬಣದ
ಶಾಸಕರು
ಅಧಿವೇಶನಕ್ಕೆ
ಗೈರಾಗುತ್ತಿದ್ದಾರಲ್ಲ,
ಇದರ
ಹಿಂದಿನ
ಮರ್ಮ..?
ಬಿಎಸ್ವೈ:
ಮರ್ಮ
ಹೇಳೋಕೆ
ನಾನೇನ್
ಸಸ್ಪೆನ್ಸ್
ಡೈರೆಕ್ಟ್ರು
ಸುನೀಲ್
ಕುಮಾರ್
ದೇಸಾಯಿನಾ?
ಮಜಬೂತಾಗಿ
ಗಡ್ಡ
ಬಿಟ್ಕೊಂಡ್
ಆಡೋ
ಹುಡ್ಗನ್
ತರ
ಇರೋ
ನಮ್
ಲಕ್ಷ್ಮಣ
ಸವದಿ
ಹತ್ರನೇ
ಫೋನ್
ಕಿತ್ಕೊಂಡವ್ರೆ.
ಇನ್ನೇನಿದೆ
ಅಲ್ಲಿ
ಕಿಸಿಯಕ್ಕೆ?
ಪ್ರಶ್ನೆ:
ಮುಖ್ಯಮಂತ್ರಿಗಳ
ರಾಜಕೀಯ
ಕಾರ್ಯದರ್ಶಿಯಾಗಿದ್ದ
ಪುಟ್ಟಸ್ವಾಮಿ
ಅವರನ್ನು
ಬಿಜೆಪಿಯಿಂದ
ಸಸ್ಪೆಂಡ್
ಮಾಡಿರುವುದು
ನಿಮಗೆ
ಬೇಸರ
ತಂದಿದೆಯಾ..?
ಬಿಎಸ್ವೈ:
ಛೇ..
ಇಲ್ಲ
ಇಲ್ಲ..
ಇವಾಗ್
ಇವಾಗ
ನಂಗೇ
ಮಾಡೋಕ್
ಕೆಲ್ಸ
ಇಲ್ಲ
ಅಂದ್ರೆ
ಸುಮ್ನೆ
ಯಾವ್ದಾದ್ರು
ಪೋಸ್ಟಿಂಗ್
ಮಾಡ್ಸಿ
ಅಂತಾ
ಪ್ರಾಣ
ತಿಂತಿದ್ದ
ಮನುಷ್ಯ..
ಅದಕ್ಕೆ
ರಾಜ್ಯಸಭೆ
ರೆಬೆಲ್
ಕ್ಯಾಂಡಿಡೇಟ್
ಮಾಡ್ಸೋ
ಪ್ಲಾನ್
ಮಾಡ್ಸಿದ್ದು.
Now
I
am
happy.
ಪ್ರಶ್ನೆ:
ಅಕ್ರಮ
ಫಾರಿನ್
ಮದ್ಯ
ಶೇಖರಣೆಗಾಗಿ
ಅಬಕಾರಿ
ಸಚಿವ
ರೇಣುಕಾಚಾರ್ಯರ
ಮೇಲೆ
ಮೊಕದ್ದಮೆ
ದಾಖಲಾಗಿರುವುದರ
ಬಗ್ಗೆ..?
ಬಿಎಸ್ವೈ:
ಲೋಕಲ್
ಎಣ್ಣೆ
ಸಾಕು
ಅಂದಿದ್ರು
ನಮ್
ಕಡೆವ್ರು.
ಅಲ್ಲೇ
ಸುತ್ತಾ
ಮುತ್ತಾ
ಸಿಗೋ
ಬ್ರ್ಯಾಂಡ್ನ
ಕಳ್ಸು
ಅಂತಾ
ಹೇಳಿದ್ರೆ,
ಫಾರಿನ್
ಎಣ್ಣೆ
ಇಡ್ಸಿದ್ರಾ..?
ಸಂಜೆ
ಸಿಗಿ
ಕೇಳಿ
ಹೇಳ್ತೀನಿ.
ಪ್ರಶ್ನೆ:
ಈ
ಬಾರಿಯ
1
ಲಕ್ಷ
ಕೋಟಿ
ರೂಪಾಯಿ
ಬಜೆಟ್ನ್ನು
ನೀವೇ
ಮಂಡಿಸಬೇಕೆಂದು
ಹಠ
ಹಿಡಿದಿದ್ದರ
ಕಾರಣ..?
ಬಿಎಸ್ವೈ:
ನನ್
ಕ್ಯಾರೆಕ್ಟ್ರೇ
ಅರ್ಥ
ಮಾಡ್ಕೊಂತಲ್ವಲ್ಲ
ಯಾರುನೂ,
ಆಕ್ಚುಲಿ,
ರಾಜಕೀಯಕ್ಕೆ
ಬರೋ
ಮುಂಚೆ
ಶಿಕಾರಿಪುರದಲ್ಲಿ
ಕ್ಲರ್ಕ್
ಆಗಿ
ಕೆಲ್ಸ
ಮಾಡ್ತಿದ್ದಿಂದ್ರಿಂದ
I
Am
Always
ಪಕ್ಕಾ
in
ಲೆಕ್ಕ.
So,
ಕರೆಕ್ಟಾಗಿ
ವ್ಯವಾರ
ಮಾಡಿ
ಮುಗ್ಸಣ
ಅಂತಾ
ಒಂದೇ
ಒಂದು
ರೀಸನ್
ಇಂದಾ
ಕೇಳಿದ್ದು
ಬಿಟ್ರೆ
ಮತ್ತೇನಿಲ್ಲ.
ಅವೆಲ್ಲಾ
ಯಾಕೀಗ
ಸುಮ್ನೆ..
ಬಿಡಿ..
[ಸೃಷ್ಟಿ
:
ಮೋಹನ್
ಎಚ್.]