ಒನ್ ಇಂಡಿಯಾ ಕನ್ನಡದಲ್ಲಿ ಉಪಸಂಪಾದಕಿ. ಕಳೆದ ನಾಲ್ಕು ವರ್ಷಗಳಿಂದ ಮಾಧ್ಯಮ ಲೋಕದಲ್ಲಿದ್ದೇನೆ. ಹುಟ್ಟಿ ಬೆಳೆದಿದ್ದು ಕೃಷ್ಣನೂರು ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ. ಪದವಿ ಶಿಕ್ಷಣವನ್ನು ಎಸ್ಡಿಎಂ ಕಾಲೇಜು ಉಜಿರೆಯಲ್ಲಿ ಮುಗಿಸಿದ್ದು, ಬಳಿಕ ಮಾಧ್ಯಮದಲ್ಲಿಯೇ ವೃತ್ತಿ ಜೀವನ ಆರಂಭಿಸಿದ್ದೆ. ನ್ಯೂಸ್ಫಸ್ಟ್ ಹಾಗೂ ಟಿ.ವಿ ೫ ಕನ್ನಡ ಸಂಸ್ಥೆಗಳಲ್ಲಿ ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿರುವ ಅನುಭವವಿದೆ. ಸಿನಿಮಾ, ರಾಜಕೀಯ, ಅಪರಾಧ, ಕುತೂಹಲಕಾರಿ ಸುದ್ದಿಗಳನ್ನು ಬರೆಯುವ ಚಾಕಚಕ್ಯತೆ ಹೊಂದಿದ್ದೇನೆ.