ಸವದತ್ತಿ ಯಲ್ಲಮ್ಮ ಜಾತ್ರೆ: ವಿಶೇಷ ಬಸ್ ವ್ಯವಸ್ಥೆ

ಬೆಳಗಾವಿ,ಡಿ.24:

ಶ್ರೀಕ್ಷೇತ್ರ
ಸವದತ್ತಿ
ಯಲ್ಲಮ್ಮಾದೇವಿ
ಜಾತ್ರೆಯು
ಇದೇ
ಡಿಸೆಂಬರ್
28
ರಿಂದ
ಜನವರಿ
1
ರವರೆಗೆ
ಜರುಗಲಿರುವ
ಪ್ರಯುಕ್ತ
ಗೋಕಾಕ/ರಾಯಬಾಗ/ಚಿಕ್ಕೋಡಿ/ಹುಕ್ಕೇರಿ/ನಿಪ್ಪಾಣಿ/ಅಥಣಿ/
ಕಾಗವಾಡ/ತೆಲಸಂಗ/ಜತ್ತ/ಸಾಂಗಲಿ/ಮಿರಜ/ಕೊಲ್ಹಾಪುರ
ಇತರ
ಸ್ಥಳಗಳಿಂದ
ಹೆಚ್ಚುವರಿ
ಬಸ್
ವ್ಯವಸ್ಥೆ
ಮಾಡಲಾಗಿದೆ
ಎಂದು
ವಾಯವ್ಯ
ಕರ್ನಾಟಕ
ರಸ್ತೆ
ಸಾರಿಗೆ
ಸಂಸ್ಥೆ
ಚಿಕ್ಕೋಡಿ
ವಿಭಾಗೀಯ
ನಿಯಂತ್ರಣಾಧಿಕಾರಿಗಳು
ತಿಳಿಸಿದ್ದಾರೆ.

id="toptextpromo">

ಅದರಂತೆ
ಕೇರಳ
ರಾಜ್ಯದ
ಶಬರಿಮಲೈನಲ್ಲಿ
ನಡೆಯುವ
ಉತ್ಸವಕ್ಕೆ
ಹೋಗಬಯಸುವ
ಅಯ್ಯಪ್ಪ
ಸ್ವಾಮಿ
ಭಕ್ತರಿಗೆ
ಪ್ರಾಸಂಗಿಕ
ಕರಾರು
ಮೇರೆಗೆ
ಬಸ್ಸಿನ
ವ್ಯವಸ್ಥೆ
ಮಾಡಲಾಗಿದೆ.
ಭಕ್ತಾದಿಗಳು
ಕೆಳಕಂಡ
ವಾಯವ್ಯ
ಕರ್ನಾಟಕ
ರಸ್ತೆ
ಸಾರಿಗೆ
ಸಂಸ್ಥೆ
ಚಿಕ್ಕೋಡಿ
ವಿಭಾಗದ
ಅಧಿಕಾರಿ
ವರ್ಗದವರನ್ನು
ಸಂಪರ್ಕಿಸಲು
ಕೋರಲಾಗಿದೆ.

id='are-slot-1'
class='oiad
oi-axt
oiadv'>
id='top-searched-articles'>

*ವಿಭಾಗೀಯ

ನಿಯಂತ್ರಣಾಧಿಕಾರಿ
ಮೊಬೈಲ್
ಸಂಖ್ಯೆ:
94808
16091,

*ವಿಭಾಗೀಯ
ಸಾರಿಗೆ
ಅಧಿಕಾರಿ
ಮೊಬೈಲ್
ಸಂಖ್ಯೆ:
94808
16092,

*ವಿಭಾಗೀಯ
ತಾಂತ್ರಿಕ
ಶಿಲ್ಪಿ
ಮೊಬೈಲ್
ಸಂಖ್ಯೆ:
94808
16093,

*ಸಹಾಯಕ
ಕಾನೂನು
ಅಧಿಕಾರಿ
ಮೊಬೈಲ್
ಸಂಖ್ಯೆ:
94808
16099,

*ಡಿಪೋ
ಮ್ಯಾನೇಜರ್
ಚಿಕ್ಕೋಡಿ
ಮೊಬೈಲ್
ಸಂಖ್ಯೆ:
94808
16094,

*ಡಿಪೋ
ಮ್ಯಾನೇಜರ್
ನಿಪ್ಪಾಣಿ
ಮೊಬೈಲ್
ಸಂಖ್ಯೆ:
94808
16097,

*ಡಿಪೋ
ಮ್ಯಾನೇಜರ್
ಸಂಕೇಶ್ವರ
94808
16095,

*ಡಿಪೋ
ಮ್ಯಾನೇಜರ್
ಗೋಕಾಕ
ಮೊಬೈಲ್
ಸಂಖ್ಯೆ:
94808
16096,

*ಡಿಪೋ
ಮ್ಯಾನೇಜರ್
ರಾಯಬಾಗ
ಮೊಬೈಲ್
ಸಂಖ್ಯೆ:
94808
16098
ಹಾಗೂ

*ಡಿಪೋ
ಮ್ಯಾನೇಜರ್
ಅಥಣಿ
ಮೊಬೈಲ್
ಸಂಖ್ಯೆ:
94808
16082
ಗೆ
ಸಂಪರ್ಕಿಸಬೇಕೆಂದು
ವಾಯವ್ಯ
ಕರ್ನಾಟಕ
ರಸ್ತೆ
ಸಾರಿಗೆ
ಸಂಸ್ಥೆಯ
ಚಿಕ್ಕೋಡಿ
ವಿಭಾಗಾಧಿಕಾರಿಗಳು
ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+