ಸವದತ್ತಿ ಯಲ್ಲಮ್ಮ ಜಾತ್ರೆ: ವಿಶೇಷ ಬಸ್ ವ್ಯವಸ್ಥೆ

ಅದರಂತೆ ಕೇರಳ ರಾಜ್ಯದ ಶಬರಿಮಲೈನಲ್ಲಿ ನಡೆಯುವ ಉತ್ಸವಕ್ಕೆ ಹೋಗಬಯಸುವ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಪ್ರಾಸಂಗಿಕ ಕರಾರು ಮೇರೆಗೆ ಬಸ್ಸಿನ ವ್ಯವಸ್ಥೆ ಮಾಡಲಾಗಿದೆ. ಭಕ್ತಾದಿಗಳು ಈ ಕೆಳಕಂಡ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಚಿಕ್ಕೋಡಿ ವಿಭಾಗದ ಅಧಿಕಾರಿ ವರ್ಗದವರನ್ನು ಸಂಪರ್ಕಿಸಲು ಕೋರಲಾಗಿದೆ.
*ವಿಭಾಗೀಯ ನಿಯಂತ್ರಣಾಧಿಕಾರಿ ಮೊಬೈಲ್ ಸಂಖ್ಯೆ: 94808 16091,
*ವಿಭಾಗೀಯ ಸಾರಿಗೆ ಅಧಿಕಾರಿ ಮೊಬೈಲ್ ಸಂಖ್ಯೆ: 94808 16092,
*ವಿಭಾಗೀಯ ತಾಂತ್ರಿಕ ಶಿಲ್ಪಿ ಮೊಬೈಲ್ ಸಂಖ್ಯೆ: 94808 16093,
*ಸಹಾಯಕ ಕಾನೂನು ಅಧಿಕಾರಿ ಮೊಬೈಲ್ ಸಂಖ್ಯೆ: 94808 16099,
*ಡಿಪೋ ಮ್ಯಾನೇಜರ್ ಚಿಕ್ಕೋಡಿ ಮೊಬೈಲ್ ಸಂಖ್ಯೆ: 94808 16094,
*ಡಿಪೋ ಮ್ಯಾನೇಜರ್ ನಿಪ್ಪಾಣಿ ಮೊಬೈಲ್ ಸಂಖ್ಯೆ: 94808 16097,
*ಡಿಪೋ ಮ್ಯಾನೇಜರ್ ಸಂಕೇಶ್ವರ 94808 16095,
*ಡಿಪೋ ಮ್ಯಾನೇಜರ್ ಗೋಕಾಕ ಮೊಬೈಲ್ ಸಂಖ್ಯೆ: 94808 16096,
*ಡಿಪೋ ಮ್ಯಾನೇಜರ್ ರಾಯಬಾಗ ಮೊಬೈಲ್ ಸಂಖ್ಯೆ: 94808 16098 ಹಾಗೂ
*ಡಿಪೋ ಮ್ಯಾನೇಜರ್ ಅಥಣಿ ಮೊಬೈಲ್ ಸಂಖ್ಯೆ: 94808 16082 ಗೆ ಸಂಪರ್ಕಿಸಬೇಕೆಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಿಕ್ಕೋಡಿ ವಿಭಾಗಾಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications