Get Updates
Get notified of breaking news, exclusive insights, and must-see stories!

ಸವದತ್ತಿ ಯಲ್ಲಮ್ಮ ಜಾತ್ರೆ: ವಿಶೇಷ ಬಸ್ ವ್ಯವಸ್ಥೆ

Svadatti Yellamma
ಬೆಳಗಾವಿ,ಡಿ.24: ಶ್ರೀಕ್ಷೇತ್ರ ಸವದತ್ತಿ ಯಲ್ಲಮ್ಮಾದೇವಿ ಜಾತ್ರೆಯು ಇದೇ ಡಿಸೆಂಬರ್ 28 ರಿಂದ ಜನವರಿ 1 ರವರೆಗೆ ಜರುಗಲಿರುವ ಪ್ರಯುಕ್ತ ಗೋಕಾಕ/ರಾಯಬಾಗ/ಚಿಕ್ಕೋಡಿ/ಹುಕ್ಕೇರಿ/ನಿಪ್ಪಾಣಿ/ಅಥಣಿ/ ಕಾಗವಾಡ/ತೆಲಸಂಗ/ಜತ್ತ/ಸಾಂಗಲಿ/ಮಿರಜ/ಕೊಲ್ಹಾಪುರ ಇತರ ಸ್ಥಳಗಳಿಂದ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಚಿಕ್ಕೋಡಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.

ಅದರಂತೆ ಕೇರಳ ರಾಜ್ಯದ ಶಬರಿಮಲೈನಲ್ಲಿ ನಡೆಯುವ ಉತ್ಸವಕ್ಕೆ ಹೋಗಬಯಸುವ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಪ್ರಾಸಂಗಿಕ ಕರಾರು ಮೇರೆಗೆ ಬಸ್ಸಿನ ವ್ಯವಸ್ಥೆ ಮಾಡಲಾಗಿದೆ. ಭಕ್ತಾದಿಗಳು ಈ ಕೆಳಕಂಡ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಚಿಕ್ಕೋಡಿ ವಿಭಾಗದ ಅಧಿಕಾರಿ ವರ್ಗದವರನ್ನು ಸಂಪರ್ಕಿಸಲು ಕೋರಲಾಗಿದೆ.

*ವಿಭಾಗೀಯ ನಿಯಂತ್ರಣಾಧಿಕಾರಿ ಮೊಬೈಲ್ ಸಂಖ್ಯೆ: 94808 16091,
*ವಿಭಾಗೀಯ ಸಾರಿಗೆ ಅಧಿಕಾರಿ ಮೊಬೈಲ್ ಸಂಖ್ಯೆ: 94808 16092,
*ವಿಭಾಗೀಯ ತಾಂತ್ರಿಕ ಶಿಲ್ಪಿ ಮೊಬೈಲ್ ಸಂಖ್ಯೆ: 94808 16093,
*ಸಹಾಯಕ ಕಾನೂನು ಅಧಿಕಾರಿ ಮೊಬೈಲ್ ಸಂಖ್ಯೆ: 94808 16099,
*ಡಿಪೋ ಮ್ಯಾನೇಜರ್ ಚಿಕ್ಕೋಡಿ ಮೊಬೈಲ್ ಸಂಖ್ಯೆ: 94808 16094,
*ಡಿಪೋ ಮ್ಯಾನೇಜರ್ ನಿಪ್ಪಾಣಿ ಮೊಬೈಲ್ ಸಂಖ್ಯೆ: 94808 16097,
*ಡಿಪೋ ಮ್ಯಾನೇಜರ್ ಸಂಕೇಶ್ವರ 94808 16095,
*ಡಿಪೋ ಮ್ಯಾನೇಜರ್ ಗೋಕಾಕ ಮೊಬೈಲ್ ಸಂಖ್ಯೆ: 94808 16096,
*ಡಿಪೋ ಮ್ಯಾನೇಜರ್ ರಾಯಬಾಗ ಮೊಬೈಲ್ ಸಂಖ್ಯೆ: 94808 16098 ಹಾಗೂ
*ಡಿಪೋ ಮ್ಯಾನೇಜರ್ ಅಥಣಿ ಮೊಬೈಲ್ ಸಂಖ್ಯೆ: 94808 16082 ಗೆ ಸಂಪರ್ಕಿಸಬೇಕೆಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಿಕ್ಕೋಡಿ ವಿಭಾಗಾಧಿಕಾರಿಗಳು ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+