ಓದುಗರ ಐದು ಅತ್ಯುತ್ತಮ ಅನಿಸಿಕೆಗಳು ಇಲ್ಲಿವೆ

* ಅಲ್ತಾಫ್ ಹುಸೇನ್
***
ಗಾಂಧೀ, ನೆಹರು ವೈಭವಿಕರಣದಲ್ಲಿ ವೀರ್ ಸಾವರ್ಕರ್, ಚಂದ್ರಶೇಖರ ಆಜಾದ್, ರಾಮ್ ಪ್ರಸಾದ್ ಬಿಸ್ಮಿಲ್ಲಾ, ಚಾಪೇಕರ್ ಸಹೋದರರು, ಲಾಲ್ ಬದದ್ದೂರ್ ಶಾಸ್ತ್ರೀ, ಸುಭಾಸ್ ಚಂದ್ರ ಬೋಸ್ ರಂತಹ ಅಪ್ಪಟ ದೇಶ ಭಕ್ತರು ಎಲೆ ಮರೆಯ ಕಾಯಿ' ಆದದ್ದು ಈ ದೇಶ ಕಂಡ ದೊಡ್ಡ ದುರಂತ. ಸ್ವಾತಂತ್ರ್ಯ ದೊರಕಿದ್ದು ಕೇವಲ ಅಹಿಂಸಾವಾದಿಗಳ ಹೋರಾಟದಿಂದ ಮಾತ್ರ ಎಂದು ಬಿಂಬಿಸಿದ್ದು ಈ ಎಲ್ಲ ಶ್ರೇಷ್ಠ ಜೀವಿಗಳಿಗೆ ಬಗೆದ ದ್ರೋಹ. ಇನ್ನಾದರೂ ಈ ದೇಶದ ತರುಣ ಜನಾಂಗಕ್ಕೆ ಬಾಡಿ' ತೋರಿಸಿ ಕೋಟಿ ಕೋಟಿ ದೋಚುವ ಸಿನಿಮಾ ಹೀರೊಗಳ ಬದಲು ಇವರೆಲ್ಲ ಆದರ್ಶ'ಗಳಾಗಲಿ ಎಂದು ಆಶಿಸೋಣವೇ? ಜೊತೆ ಜೊತೆಗೆ ಈ ಎಲ್ಲ ಮಹನೀಯರ ಬಗ್ಗೆ ತರುಣ ಜನಾಂಗಕ್ಕೆ ತಿಳಿಸಿ ಕೊಡುವ.
* ರಘು, ಬೆಂಗಳೂರು
***
ಹೌದು ನನಗು ಇದು ಸತ್ಯ ಎನಿಸುತ್ತಿದೆ ನಿಮ್ಮ ಅಭಿಪ್ರಾಯ... ರಾಧಿಕ ಒಳ್ಳೆ ನಟಿ. ನಮಗೆ ಸರ್ವ ಕನ್ನಡಿಗರ ಮನ ಗೆದ್ದ ತಂಗ್ಯವ್ವ. ಆದರೆ ಹೀಗೆ ಮಾಡಿದ್ದು ಸ್ವಲ್ಪ ಆ ಗೌರವಕ್ಕೆ ಮರ್ಯಾದೆ ತೇಗೆದ ಹಾಗಾಯಿತು. ಏನೇ ಆಗಲಿ ರಾಧಿಕ ಅಲ್ಲ ಯಾವುದೇ ಒಂದು ಹೆಣ್ಣು ತನ್ನ ಸಂಸಾರದಲ್ಲಿ ರಾಜಕೀಯ, ತಾನು ತನ್ನ ಮನೆಯಲ್ಲಿ ಪರಕೀಯ ಅನ್ನೋ ಹಾಗೆ ಹಾಡುವ ಸಂದರ್ಭ ಬರುವುದು ಸಹಜ. ಆದರೆ ರಾಧಿಕಾಗೆ ಅದು ಬಂದಿದೆ. ಕಾರಣ ಹೇಳಲು ದಾರಿಯಿಲ್ಲ. ನಮಗೆ ಅವಳ ಮೇಲೆ ಕರುಣೆಯಿದೆ ಆದರೆ ಹಾಗೆ ಕೋಪವು ಬರುತ್ತಿದೆ. ಮಾಡಿದ್ದುಣ್ಣೋ ಮಹಾರಾಯ.
* ಲಿಂಗರಾಜು
***
ಧರ್ಮ ಅಧರ್ಮ ಭೋದಿಸುವ ಸ್ವಾಮಿಜಿ ಅವರೇ, ನೀವು ಅದರ ತಿರುಳನ್ನು ಚೆನ್ನಾಗಿ ಅರಿತು ಹೇಳುತ್ತಿದ್ದಿರ? ಅಥವಾ ಅದನ್ನು ಬಿಟ್ಟು ರಾಜಕೀಯ ಮಾಡಬೇಕಂತ್ತಿದ್ದಿರಾ? ತಪ್ಪು ಯಾರೇ ಮಾಡಲಿ ಅದರ ಶಿಕ್ಷೆ ಅನುಭವಿಸ್ಬೇಕಾದ್ದು ಅನಿವಾರ್ಯ. ಒಂದು ವೇಳೆ ಎಡ್ಡಿ ಅವರಿಗೆ ನ್ಯಾಯ ಸಿಕ್ಕರೆ ಅದೆಲ್ಲ ಆ ಮೇಲಿನ ಮಾತು. ತಾವು ನಾಡಿಗೆ ದಾರಿ ದೀಪ ತೋರಿಸುವರು ಇ ರೀತಿ ವ್ಯಾಮೋಹ ಸರಿ ಅಲ್ಲ.
* ಜಿ.ಕೆ. ರಾಜ್
***
ಆಟೋ ದರ ಜಾಸ್ತಿ ಮಾಡೋದೇ ಆದರೆ ಕೆಳಗಿನ ಅ೦ಶಗಳನ್ನು ಪರಿಗಣಿಸಬೇಕು. 1) ಆಟೋದವರು ಕರೆದಲ್ಲಿ ಬರಲೇಬೇಕು, 2) ಹೆಚ್ಚಿನ ದರ ಕೇಳಬಾರದು, 3) ಜಾಸ್ತಿ ಹೊಗೆ (ಪೊಲ್ಯೂಷನ್) ಇರೋ ಆಟೋಗಳು ರಸ್ತೆ ಬರಬಾರದು.
* ಜೋಶಿ
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications