ಯಡಿಯೂರಪ್ಪ ನೀಡಿದ ನೇರ, ದಿಟ್ಟ, ನಿರಂತರ ಉತ್ತರ

ಸುವರ್ಣ ಸುದ್ದಿ ವಾಹಿನಿಯ ರಂಗನಾಥ್ ಭಾರದ್ವಾಜ್, ಹಮೀದ್ ಪಾಳ್ಯ ಹಾಗೂ ತ್ಯಾಗರಾಜ್ ಆವರ ಯಾವ ಚುಚ್ಚು ಮಾತು ಬಿಎಸ್ ವೈ ಅವರ ಬಿಚ್ಚುಮಾತು ನಿಲ್ಲಿಸಲಾಗಲಿಲ್ಲ.
[ಸುವರ್ಣ ವಾಹಿನಿ ಸಂದರ್ಶನದ ವಿಡಿಯೋ ನೋಡಿ: ಭಾಗ 1 | ಭಾಗ 2 | ಭಾಗ 3 | ಭಾಗ 4 | ಭಾಗ 5 | ಭಾಗ 6]
ನಿರೂಪಕರು ಕೇಳಿದ ಮನಚುಚ್ಚುವಂಥ ಪ್ರಶ್ನೆಗಳಿಗೆ ಶಾಂತವಾಗಿ ನಗುಮೊಗದ ಉತ್ತರ ನೀಡುತ್ತಿದ್ದ ಬಿಎಸ್ ಯಡಿಯೂರಪ್ಪ ಅವರನ್ನು ನೋಡಿದ ಪ್ರೇಕ್ಷಕರಿಗೆ ಶಾಕ್ ಆಗಿತ್ತು. ಸದಾ ಸಿಡುಕಿನ ಸ್ವಭಾವಕ್ಕೆ ಹೆಸರಾಗಿರುವ ಉಗ್ರಪ್ರತಾಪಿ ಯಡಿಯೂರಪ್ಪ ಅವರು ಮನ ಬಿಚ್ಚಿ ತಮ್ಮ ಮನದಾಳದ ಮಾತುಗಳನ್ನು ಹೊರಹಾಕಿದರು.
ಯಡಿಯೂರಪ್ಪ ನೀಡಿದ ಉತ್ತರಗಳ ಪ್ರಮುಖಾಂಶ ಇಲ್ಲಿದೆ:
* ರಾಜ್ಯಪಾಲರೇ ನನಗೆ ವಿಲನ್ ಸರ್ಕಾರ ವಜಾಕ್ಕೆ ಎರಡು ಬಾರಿ ಕೇಂದ್ರ ಶಿಫಾರಸ್ಸು ಕಳಿಸಿದ್ದರು. ಆದರೆ, ರಾಜ್ಯಪಾಲರ ಶಿಫಾರಸನ್ನು ಕೇಂದ್ರ ಸರ್ಕಾರ ಒಪ್ಪಿದ್ದರೆ, ಕೇಂದ್ರ ಸರ್ಕಾರವೇ ಇರುತ್ತಿರಲಿಲ್ಲ ಎಂದರು ಯಡಿಯೂರಪ್ಪ.
ಅಂದರೆ, ಕೇಂದ್ರ ಸರ್ಕಾರ ಉರುಳಿಸುವ ತಾಕತ್ತು ಬೆಳೆಸಿಕೊಂಡಿದ್ದರೆ ಯಡಿಯೂರಪ್ಪ? ಗೊತ್ತಿಲ್ಲ ಉತ್ತರ ಸಿಗಲಿಲ್ಲ...
* ನಮ್ಮವರೇ ಪಿತೂರಿ ಮಾಡಿದ್ದು ದುಃಖಕರ ಸಂಗತಿ. ಆದರೆ, ನಾನು ಅವರನ್ನು ದ್ವೇಷಿಸುವುದಿಲ್ಲ, ವಿರೋಧ ಪಕ್ಷಗಳನ್ನು ಅಭಿನಂದಿಸುತ್ತೇನೆ. ಇದು ಯಾಕೋ ಯೇಸು ಕ್ರಿಸ್ತನ ಬೋಧನೆಯ ಯಥಾವತ್ ಡೈಲಾಗ್ ರೀತಿಯಲ್ಲಿತ್ತು. ಯಾರು ಪಿತೂರಿ ನಡೆಸಿದ್ದು ಎಂದು ಕೊನೆವರೆಗೂ ತಿಳಿಯಲೇ ಇಲ್ಲ.
* ನಿಕಟ ಪೂರ್ವ ಲೋಕಾಯುಕ್ತ ಸಂತೋಷ್ ಹೆಗ್ಡೆ ಹಾಗೂ ನಮ್ಮ ನಡುವೆ ಯಾವುದೇ ಯಾವುದೇ ಮನಸ್ತಾಪಗಳಿಲ್ಲ ಎಂದರು. ಆದರೂ, ಹೆಗ್ಡೆ ಅವರು ನಿಮ್ಮ ಹೆಸರು ಏಕೆ ಗಣಿ ವರದಿಯಲ್ಲಿ ಸೇರಿಸಿದರು ಅಂದ್ರೆ ನನಗೆ ಗೊತ್ತಿಲ್ಲ ಎಂದರು.
ಧರಂ ಬಗ್ಗೆ ಗರಂ ಆಗದೆ ಮಾಜಿ ಸಿಎಂ ಶಾಂತವಾಗಿದ್ದು ಏಕೆ?...
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications