ಅಕ್ಕ ಸಮ್ಮೇಳನಕ್ಕೆ ವೈಭವದ ತೆರೆ
ಸ್ಯಾನ್ ಹೋಸೆ, ಸೆ. 1 : ಎಂಟನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನಕ್ಕೆ ವರ್ಣರಂಜಿತ ತೆರೆಬಿತ್ತು. ಮೂರು ದಿನಗಳ ನಿರಂತರ ಮಾತು-ಮಂಥನ, ಹಾಡು ಕುಣಿತ, ಊಟ ತಿಂಡಿ, ಬಂಧು-ಬಳಗ ಸ್ನೇಹಿತರ ಸಮಾಗಮಕ್ಕೆ ಸಮ್ಮೇಳನ ಸಾಕ್ಷಿಯಾಯಿತು.
ಮುಖ್ಯವೇದಿಕೆ ಮಲ್ಲಿಗೆ ಸಭಾಂಗಣದಲ್ಲಿ ಜರುಗಿದ ಜಗಮಗಿಸುವ ಸಮಾರೋಪ ಕಾರ್ಯಕ್ರಮಗಳಿಗೆ ನಟ ಪುನೀತ್ ರಾಜ್ ಕುಮಾರ್ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು. ಹೂ ವಿಲ್ ಬಿಕಂ ಎ ಮಿಲೇನಿಯರ್ ಮಾದರಿಯ ಅದೃಷ್ಟಾಧಿಪತಿ ನಡೆಸಿಕೊಟ್ಟ ನಂತರ ಅವರು ಎರಡು ಹಾಡು ಹೇಳಿದರು. ಆನಂತರ ಡ್ಯಾನ್ಸ್, ಸಾಧು ಕೋಕಿಲ ಅವರ ಕಚಗುಳಿ ಇಡುವ ಡೈಲಾಗುಗಳು ನಂತರ ಮೆಡ್ಲೆಗಳು.

ಸುಮಾರು 4,000 ಕನ್ನಡಿಗರನ್ನು ಅಮೆರಿಕಾದ ಒಂದೇ ವೇದಿಕೆಯಲ್ಲಿ ಕಲೆಹಾಕುವುದು ಸಾಹಸ. ಅಂಥ ಇನ್ನೊಂದು ಸಾಹಸಕ್ಕೆ ಕೈಹಾಕಿದ ಅಕ್ಕ ಸಮ್ಮೇಳನಕ್ಕೆ ಹೆಗಲೆಣೆಯಾದದ್ದು ಸ್ಥಳೀಯ ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟ. [ಕಡಲಾಚೆ ಲೇಖಕರಿಗೆ ಎಸ್ಎಲ್ ಭೈರಪ್ಪ ಕಿವಿಮಾತು]
ಕಾರ್ಯಕ್ರಮದ ಯಶಸ್ಸಿಗೆ ನಾವೆಲ್ಲ ಕಾಯಾ ವಾಚಾ ಮನಸಾ ದುಡಿದಿದ್ದೇವೆ. ಪ್ರತಿನಿಧಿಗಳಿಗೆ ಮನಸ್ಸಂತೋಷದ ಜತೆಗೆ value for money ಸಿಕ್ಕಿದೆ ಎಂಬ ವಿಶ್ವಾಸ ನಮಗಿದೆ ಎಂದು ವ್ಯವಸ್ಥಾಪಕ ಸಮಿತಿಯ ಎಲ್ಲ ಸದಸ್ಯರು ಹೆಮ್ಮೆಯಿಂದ ಹೇಳಿದರು. [ಅಕ್ಕ ಸಹ ಸಂಚಾಲಕ ರಘು ಹಾಲೂರು ಸಂದರ್ಶನ]

ಕ್ಯಾಮರಾಗಳಲ್ಲಿ, ವಿಡಿಯೋಗಳಲ್ಲಿ, ಫೇಸ್ ಬುಕ್ಕುಗಳಲ್ಲಿ, ನೆನಪಿನ ಭಿತ್ತಿಗಳಲ್ಲಿ, Time Line ಗಳಲ್ಲಿ ಮಧುರ ನೆನಪುಗಳನ್ನು ಮಡಿಚಿಟ್ಟುಕೊಂಡ ಜನಸಾಗರ ಸೋಮವಾರ ತಮ್ಮ ತಮ್ಮ ಊರ ದಾರಿ ಹಿಡಿಯಿತು.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications