ಧರ್ಮಕ್ಕೆ ದಟ್ಟಿ ಕೊಟ್ಟರೆ ...
ಧರ್ಮಕ್ಕೆ ದಟ್ಟಿ ಕೊಟ್ಟರೆ ... | |
(ಈ ಕವನವು ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟದ ‘ ಸ್ವರ್ಣಸೇತು’ವಿನ 2005ನೆಯ ಇಸವಿಯ ಸಂಚಿಕೆಯಲ್ಲಿ ಮೊದಲಬಾರಿಗೆ ಪ್ರಕಟಿಸಲಾಗಿದೆ. ಅಂತರ್ಜಾಲದಲ್ಲಿ ಓದುವವರಿಗೂ ಇದರಲ್ಲಿ ಆಸಕ್ತಿಯಿರಬಹುದೆಂದು ಇಲ್ಲಿ ಪುನಃ ಪ್ರಕಟಿಸಲಾಗಿದೆ. -ಸಂಪಾದಕ) | |
ಉಡುಗೊರೆಯೆನ್ನುತ ಸೀರೆಯ ಕೊಟ್ಟಿರಲೇತಕೆ ಜರಿಯನ್ನಳೆಯುತಿಹೆ?
ಧರ್ಮಕೆ
ಕೊಟ್ಟಿಹ
ದನವನು
ಮನೆಯಲಿ
ಕಟ್ಟುತ
ಹಾಲನು
ನೀ
ಕರೆದು
ಧರ್ಮಕೆ
ಕೊಟ್ಟಿಹ
ಕುದುರೆಯ
ಬಯಲಲಿ
ಸವಾರಿಮಾಡಲು
ನೀ
ಹಿಡಿದು
‘ಕುಳ್ಳಿರಿ’
ಎನ್ನುತಲೇಳುತ
ತುಂಬಿಹ
ಬಸ್ಸಲಿ
ಜಾಗವ
ಕೊಟ್ಟವನ
ಭಾರಿಯೌತಣವ
ತಿಂದು
ತೇಗುತಲಿ
ಮದುವೆಯ
ಮನೆಯಿಂ
ಹಿಂದಿರುಗಿ,
ಬಂತು
ಪರೀಕ್ಷೆಯು
ಎನ್ನುತ
ಗುರುಗಳು
ಬಿಟ್ಟಿಯ
ಪಾಠವ
ಹೇಳುತಿರೆ,
ರಜೆಯಲಿ
ತಿಂಗಳಿಗೂರಿಗೆ
ಹೋಗಿರೆ
ನೆರೆಯವ
ಹುಲ್ಲನು
ಕತ್ತರಿಸೆ,
ಭಾರದ
ಸಾಮಾನುಗಳನು
ಕಾರಲಿ
ಹಾಕಲು
ನೆರವನ್ನಿತ್ತವನ,
ಬಿದ್ದಿಹ
ಹಿಮವನು
ತಳ್ಳಲು
ಪಕ್ಕದ
ಮನೆಯವ
ನೆರವನು
ನೀಡಿದೊಡೆ,
ಮುಳುಗುತ
ನೀರಲಿ
‘ಅಯ್ಯೋ!’
ಎಂದಿರೆ
ಸೆಳೆಯುತ
ಬದುಕಿಸಿಕೊಟ್ಟವನ,
ಊಟಬಟ್ಟೆಗಳನೆಡೆಯನು
ದೇವರು
ಹೇರಳವಾಗಿಯೆ
ಕೊಟ್ಟಿರಲು |