ಬೃಂದಾವನದ 2011-12 ಮೈತ್ರಿ ತಂಡ

Brindavana Maithri team
ಬೃಂದಾವನ ಕನ್ನಡ ಸಂಘದ 2011-12ರ ಮೈತ್ರಿ ತಂಡವನ್ನು ಫೆಬ್ರವರಿ 12ರಂದು ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪ್ರಕಟಿಸಲಾಯಿತು. ಬೋರ್ಡ್ ಆಫ್ ಟ್ರಸ್ಟೀಸ್ ಮತ್ತು ಬೋರ್ಡ್ ಆಫ್ ಡೈರೆಕ್ಟರ್ಸ್ ಜೊತೆ ಸಹಾಯುಕ ಹಾಗೂ ಮಾರ್ಗದರ್ಶಕರಾಗಿ ಆಧ್ಯಾತ್ಮ ಸಮಿತಿ ಹಾಗೂ ವೆಬ್‌ಸೈಟ್ ಸಮಿತಿಗಳ ಮುಖ್ಯಸ್ಥರನ್ನೂ ಸೇರಿಸಿಕೊಳ್ಳಲಾಗಿದೆ. ಅಲ್ಲದೇ ಮೊಟ್ಟ ಮೊದಲನೇ ಬಾರಿಗೆ ಜಂಟಿ ಖಜಾಂಚಿ ಹಾಗೂ ಜಂಟಿ ಕಾರ್ಯದರ್ಶಿಗಳನ್ನೂ ನೇಮಿಸಲಾಗಿದೆ.

ಮೈತ್ರಿ ತಂಡದ ವಿವರಗಳು ಹೀಗಿವೆ

ಬೋರ್ಡ್ ಆಫ್ ಟ್ರಸ್ಟೀಸ್ : ವಿಜೇಂದ್ರ ಮೂರ್ತಿ, ಬೆನ್ ಕಾಂತರಾಜು, ವಿ. ಪ್ರಸನ್ನಕುಮಾರ್, ಉಷಾ ಪ್ರಸನ್ನಕುಮಾರ್, ಸಂತೋಷ್ ಕಡ್ಳೇಬೇಳೆ

ಬೋರ್ಡ್ ಆಫ್ ಡೈರೆಕ್ಟರ್ಸ್

* ಅಧ್ಯಕ್ಷರು : ಸಂತೋಷ್‌ಕುಮಾರ್ ಕಡ್ಳೇಬೇಳೆ
* ಉಪಾಧ್ಯಕ್ಷರು : ಮ್ಯಾಟ್ ಸುರೇಶ್
* ಖಜಾಂಚಿ : ರವೀಂದ್ರ ಲಂಬಿ
* ಜಂಟಿ ಖಜಾಂಚಿ : ಡಾ. ಶ್ರೀಸಾಯಿ ಗೌಡ
* ಕಾರ್ಯದರ್ಶಿ : ಪದ್ಮಿನಿ ಹೇಮಂತ್
* ಜಂಟಿ ಕಾರ್ಯದರ್ಶಿ : ಮುರಳಿ ಗೌಡ

ನಿರ್ದೇಶಕರು : ಸತೀಶ್ ಹೊಸನಗರ, ಅಶೋಕ್ ಕಟ್ಟೀಮನಿ, ಮತ್ತು ಡಾ. ರಾಜು ಮುತ್ತು

ಗೌರವ ನಿರ್ದೇಶಕರು :
ವಿದ್ಯಾಧರ ರಾವ್, ವಿದ್ಯಾ ಮೂರ್ತಿ, ಅರುಣ್ ಹಿರೇಮಠ್, ಮತ್ತು ಮಲ್ಲಿಕ್ ಪ್ರಸಾದ್

ಸಹಾಯಕರು ಮತ್ತು ಮಾರ್ಗದರ್ಶಕರು : ಗಣೇಶ್ ಶರ್ಮ, ಡಾ. ಎಂ. ಜಿ. ಪ್ರಸಾದ್

ಕ್ರೀಡೆ, ಕನ್ನಡ ಕಲಿ ಹಾಗೂ ಯುವ ಸಮಿತಿಗಳ ವಿವರವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+