ಮೇ 7ರ೦ದು ಯುಎಇ ಬ೦ಟರ 36ನೇ ವಾರ್ಷಿಕೋತ್ಸವ

ಬೆಳಿಗ್ಗೆ 10.30ರಿಂದ ಸಂಜೆ 6 ಗಂಟೆವರೆಗೆ ನಡೆಯಲಿರುವ ಸಂಭ್ರಮದಲ್ಲಿ ಪದ್ಮಶ್ರೀ ಡಾ. ಬಿಆರ್ ಶೆಟ್ಟಿ ದಂಪತಿಗಳು ಭಾಗವಹಿಸಲಿದ್ದಾರೆ. ಯುಎಇಗೆ ಭಾರತದ ರಾಯಭಾರಿಯಾಗಿರುವ ಕನ್ನಡಿಗ ಎ೦.ಕೆ.ಲೋಕೇಶ್ ಅವರು ಮುಖ್ಯ ಅತಿಥಿಯಾಗಿ ಹಾಗೂ ಗೌರವಾನ್ವಿತ ಅತಿಥಿಯಾಗಿ ಪದ್ಮಭೂಷಣ ಪ್ರಶಸ್ತಿ ಪುರಸ್ಕ್ರತ ಡಾ. ಬಿ.ಎ೦. ಹೆಗ್ಡೆ ಅವರು ಭಾಗವಹಿಸಲಿದ್ದಾರೆ.
ಸಾ೦ಸ್ಕ್ರತಿಕ ಕಾರ್ಯಕ್ರಮಗಳು:
ದುಬೈ ಬ೦ಟ್ಸ್ ವತಿಯಿ೦ದ Traditional Dances "Congregate Art of India"
ಅಬುಧಾಬಿ ಬ೦ಟ್ಸ್ ವತಿಯಿ೦ದ Traditional Dances "Kaleidoscope of love"
ಯುಎಇ ಬ೦ಟ್ಸ್ ವತಿಯಿ೦ದ Traditional Fashion Show "Glam & Glitz"
ಯುಎಇ ಬ೦ಟ್ಸ್ ವತಿಯಿ೦ದ "Kule (Skeleton) Nruthya"
ಯುಎಇ ಬ೦ಟ್ಸ್ ವತಿಯಿ೦ದ Traditional "PILIVESHA" Kunike
ಜಾನಪದ ನೃತ್ಯ :
ದುಬೈ, ಅಬುಧಾಬಿ, ಶಾರ್ಜಾ, ಫ್ಯುಜೈರಾ, ರಸ್ ಅಲ್ ಖೈಮಾ ಮತ್ತು ಅಲ್ ಐನ್ ಶಲ್ 'ಲಿಟ್ಲ್ ಬಂಟ್ಸ್' ನೃತ್ಯ ಪ್ರದರ್ಶಿಸಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಈ ಸ೦ದರ್ಭದಲ್ಲಿ ಯುವ ಬ೦ಟರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶವಿರುತ್ತದೆ. ಸ್ಕಿಟ್ಸ್, ಲಕ್ಕೀ ಡ್ರಾ, ಹೀಗೆ ಅನೇಕ ಕಾರ್ಯಕ್ರಮಗಳು ನಡೆಯಲಿವೆ.
ಪ್ರವೇಶದ ಕೂಪನ್ಗಾಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಸ೦ಪರ್ಕಿಸಿರಿ:
ಗುಣಶೀಲ ಶೆಟ್ಟಿ / ಸಹನಾ ಶೆಟ್ಟಿ, ದುಬೈ 050-5524898 / 050-7398145
ನವೀನ್ ಆಳ್ವಾ / ಅಪರ್ಣಾ ಆಳ್ವಾ, ದುಬೈ 050-4957352 / 050-5002726
ಪ್ರಸನ್ನ ಶೆಟ್ಟಿ / ಲತಾ ಶೆಟ್ಟಿ, ದುಬೈ 050-4572078 / 050-6403469
ಶಶಿಧರ್ ಶೆಟ್ಟಿ / ಪ್ರತಿಮಾ ಶೆಟ್ಟಿ, ದುಬೈ 050-9422668 / 050-2341952
ಆನ೦ದ ಶೆಟ್ಟಿ / ಪುಷ್ಪಾ ಶೆಟ್ಟಿ, ದುಬೈ 050-4503635 / 04-3510150
ಜಯಾನ೦ದ ಪಕ್ಕಳ / ಜಯಲಕ್ಷ್ಮೀ ಪಕ್ಕಳ, ದುಬೈ 050-2076046 / 050-5782533
ಅನಿಲ್ ಹೆಗ್ಡೆ / ಚೈತ್ರಾ ಹೆಗ್ಡೆ, ಅಭಿದಾಬಿ 050-4469636 / 055-4469636
ಸುರೇಷ್ ಶೆಟ್ಟಿ / ಭಾರತೀ ಶೆಟ್ಟಿ, ಅಬುಧಾಬಿ 055-2536156 / 050-8397850
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications