ಕೇರಳ ಚುನಾವಣೆ ಫಲಿತಾಂಶ 2021: ಗೆದ್ದವರು-ಸೋತವರ ಪಟ್ಟಿ
ಎಡಪಕ್ಷ ಸಿಪಿಐ ಮತ್ತೊಮ್ಮೆ ಕೇರಳದೆಲ್ಲೆಡೆ ಕೆಂಪು ಬಾವುಟವನ್ನು ಹಾರಿಸುತ್ತಿದೆ. ಕೇರಳದ 140 ಸ್ಥಾನಗಳಿಗೆ ಮಲಪ್ಪುರಂ ಉಪ ಚುನಾವಣೆ ಏಪ್ರಿಲ್ 6 ರಂದು ಮತದಾನ ನಡೆದಿದ್ದು, ಮೇ 2 ರಂದು ಫಲಿತಾಂಶ ಪ್ರಕಟವಾಗಿದೆ. ಸಿಎಂ ಪಿಣರಾಯಿ ವಿಜಯನ್ ಅವರು 40 ವರ್ಷದಲ್ಲಿ ಯಾವೊಬ್ಬ ಎಡಪಕ್ಷ ನಾಯಕರು ಮಾಡದ ಸಾಧನೆಯನ್ನು ಈ ಬಾರಿ ದಾಖಲಿಸಿದ್ದಾರೆ. ಎರಡನೇ ಬಾರಿಗೆ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ.
Recommended Video
ಚುನಾವಣೋತ್ತರ ಸಮೀಕ್ಷೆಗಳಲ್ಲೂ ಪಿಣರಾಯಿ ವಿಜಯನ್ ಮತ್ತೊಮ್ಮೆ ಸಿಎಂ ಆಗಲಿದ್ದಾರೆ ಎಂದೇ ವರದಿ ಬಂದಿತ್ತು. ಅದರಂತೆ, ಎಲ್ ಡಿ ಎಫ್ ಮುನ್ನಡೆ ಕಾಯ್ದುಕೊಂಡಿದ್ದು, ಮಧ್ಯಾಹ್ನದ ವೇಳೆಗೆ ಮ್ಯಾಜಿಕ್ ನಂಬರ್ 71 ದಾಟಿ ಮುನ್ನುಗ್ಗಿದೆ. ಈ ಸಮಯಕ್ಕೆ ಎಲ್ ಡಿ ಎಫ್ 100, ಯು ಡಿಎಫ್ 40 ಸ್ಥಾನ ಗಳಿಸಿದ್ದರೆ, ಎನ್ ಡಿ ಎ ಯಾವುದೇ ಸ್ಥಾನ ಗೆದ್ದಿಲ್ಲ, ಇತರೆ ಕೂಡಾ ಗೆಲುವು ದಾಖಲಿಸಿಲ್ಲ. ಬಿಜೆಪಿ ಅಧ್ಯಕ್ಷ ಕೆ ಸುರೇಂದ್ರನ್ ಅವರು ಕೂಡಾ ಎರಡು ಕ್ಷೇತ್ರಗಳಲ್ಲಿ ಸೋಲು ಕಂಡಿದ್ದಾರೆ.

2021ರ ಚುನಾವಣೆಯಲ್ಲಿ ಸೋತ ಪ್ರಮುಖರು, ಕ್ಷೇತ್ರ ವಿವರ ಇಲ್ಲಿದೆ:
ಸೋತವರು
* ಕೆ ಸುರೇಂದ್ರನ್-ಮಂಜೇಶ್ವರ- ಎನ್ ಡಿ ಎ
* ಇ ಶ್ರೀಧರನ್-ಪಾಲಕ್ಕಾಡ್- ಎನ್ ಡಿಎ
* ಸುರೇಶ್ ಗೋಪಿ-ತ್ರಿಸ್ಸೂರ್- ಎನ್ ಡಿಎ
* ಪಿ. ಸಿ ಜಾರ್ಜ್ -ಪೂಂಜಾರ್- ಪಕ್ಷೇತರ
* ಶೋಭಾ ಸುರೇಂದ್ರನ್ -ಕಾಳಕೂಟಮ್-ಎನ್ ಡಿ ಎ
* ಜಿ ಕೃಷ್ಣಕುಮಾರ್- ತಿರುವನಂತಪುರಂ-ಎನ್ ಡಿ ಎ
* ಕುಮ್ಮನಂ ರಾಜಶೇಖರನ್-ನೇಮಂ-ಬಿಜೆಪಿ
* ಧರ್ಮರಾಜನ್ ಬೊಲ್ಗಟ್ಟಿ-ಬಾಲುಚ್ಚೇರಿ-ಕಾಂಗ್ರೆಸ್
* ಜೋಸ್ ಕೆ ಮಣಿ-ಕೆಸಿ(ಎಂ)-(ಎಲ್ ಡಿ ಎಫ್)
* ಎಂ.ಟಿ ರಮೇಶ್- ಕೋಳಿಕ್ಕೋಡ್ ಉತ್ತರ -ಬಿಜೆಪಿ
* ಜೆ ಮರ್ಸಿಕುಟ್ಟಿ ಅಮ್ಮ-ಕುಂದರಾ-ಸಿಪಿಎಂ(ಎಲ್ ಡಿ ಎಫ್)
* ಎಸ್ ಶರತ್-ಚೆರ್ತಲಾ-ಕಾಂಗ್ರೆಸ್(ಯು ಡಿಎಫ್)
ಗೆದ್ದವರು
* ಧರ್ಮದಂ- ಪಿಣರಾಯಿ ವಿಜಯನ್ -ಸಿಪಿಎಂ(ಎಲ್ ಡಿ ಎಫ್)
* ಪಿ.ಜೆ ಜೋಸೆಫ್-ತೊಡುಪುಳ-ಕೆಸಿ(ಯುಡಿಎಫ್)
* ಕೆ.ಕೆ ರಮಾ-ವಟಕ್ಕಾರ-ಆರ್ ಎಂ ಪಿ(ಯುಡಿಎಫ್)
* ಮಣಿ ಸಿ ಕಪ್ಪನ್-ಪಾಲ- ಎನ್ ಸಿ ಕೆ(ಯುಡಿಎಫ್)
* ಉಮ್ಮನ್ ಚಾಂಡಿ-ಕಾಂಗ್ರೆಸ್-ಪುಥುಪಲ್ಲಿ
* ವಿ.ಕೆ ಪ್ರಸಾಂತ್- ವಟ್ಟಿಯೂರುಕಾವು-ಸಿಪಿಎಂ(ಎಲ್ ಡಿ ಎಫ್)
* ಕೆಟಿ ಜಲೀಲ್- ಥವನೂರ್- ಎಲ್ ಡಿ ಎಫ್
* ಕೆಕೆ ಶೈಲಜಾ-ಮಟ್ಟನೂರು- ಎಲ್ ಡಿ ಎಫ್
* ಕೆ ಯು ಜನೀಶ್ ಕುಮಾರ್-ಕೊನ್ನಿ-ಎಲ್ ಡಿ ಎಫ್
* ತಿರುವಾಂಚೂರ್ ರಾಧಾಕೃಷ್ಣನ್-ಕೊಟ್ಟಾಯಂ- ಯುಡಿಎಫ್
* ಎಂ ಮುಖೇಶ್-ಕೊಲ್ಲಂ-ಸಿಪಿಎಂ(ಎಲ್ ಡಿ ಎಫ್)
* ರಮೇಶ್ ಚೆನ್ನಿತಲ-ಹರಿಪದ್-ಕಾಂಗ್ರೆಸ್(ಯು ಡಿಎಫ್)
* ಯು ಪ್ರತಿಭಾ-ಕಯಾಂಕುಲಂ-ಸಿಪಿಎಂ(ಎಲ್ ಡಿ ಎಫ್)
* ಎಂಎಂ ಮಣಿ-ಉದಂಬಂಚೋಲ್-ಸಿಪಿಎಂ(ಎಲ್ ಡಿ ಎಫ್)
* ಪಿ.ವಿ ಅನ್ವರ್-ನೀಲಂಬೂರ್-ಪಕ್ಷೇತರ (ಎಲ್ ಡಿ ಎಫ್)
-
"ಬೆಂಗಳೂರು: 370 ಎಕ್ರೆ ಜಕ್ಕೂರು ವೈಮಾನಿಕ ಶಾಲೆ ಜಾಗದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ಗೆ ಪ್ಲ್ಯಾನ್'' -
ಬೆಂಗಳೂರು ಬಂಗಲೆ ವಿವಾದ: ರಾಜೀವ್ ಚಂದ್ರಶೇಖರ್ ನಾಮಪತ್ರ ಅಂಗೀಕರಿಸಿದ ಚುನಾವಣಾ ಆಯೋಗ -
ಸದನದಲ್ಲಿ ಬಜೆಟ್ ಚರ್ಚೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ












Click it and Unblock the Notifications