ಅಂಕಲ್ನ ಹೊಡಿತಿನಿ ಸುಬ್ಬಿ ಅಂತಿದ್ದಾರೆ ಆರ್ಸಿಬಿ ಅಭಿಮಾನಿಗಳು.... RCB VS CSK
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಭರ್ಜರಿ ಮ್ಯಾಚ್ ಆಡಲು ಸಜ್ಜಾಗಿದೆ. ಬೆಂಗಳೂರು & ಚೆನ್ನೈ ನಡುವಿನ ಪಂದ್ಯಕ್ಕೆ ಮೊದಲು ನಮ್ಮ ಬೆಂಗಳೂರಿನ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಥೇಟ್ ಇಂಡಿಯಾ & ಪಾಕಿಸ್ತಾನ ಮ್ಯಾಚ್ ರೀತಿಯೇ ಬೆಂಗಳೂರು & ಚೆನ್ನೈ ನಡುವಿನ ಪಂದ್ಯಕ್ಕೆ ಭಾರತದ ಮೂಲೆ ಮೂಲೆಯಲ್ಲೂ ಜನ ಕಾಯುತ್ತಿದ್ದಾರೆ. ಹೀಗಿದ್ದಾಗಲೇ, ಅಂಕಲ್ನ ಹೊಡಿತಿನಿ ಸುಬ್ಬಿ....
ವಿರಾಟ್ ಕೊಹ್ಲಿ ಅಂದ್ರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಆರ್ಸಿಬಿ ಅಂದ್ರೆ ವಿರಾಟ್ ಕೊಹ್ಲಿ ಅಂತಾರೆ ಅಭಿಮಾನಿಗಳು. ಅದೇ ರೀತಿ ಚೆನ್ನೈ ಸೂಪರ್ ಕಿಂಗ್ಸ್ ಅಂದ್ರೆ ಮಹೇಂದ್ರ ಸಿಂಗ್ ಧೋನಿ, ಮಹೇಂದ್ರ ಸಿಂಗ್ ಧೋನಿ ಅಂದ್ರೆ ಚೆನ್ನೈ ಸೂಪರ್ ಕಿಂಗ್ಸ್ ಅಂತಾ ಕೂಡ ಕ್ರಿಕೆಟ್ ಅಭಿಮಾನಿಗಳು ಮಾತನಾಡುತ್ತಾರೆ. ಹೀಗೆ ಬೆಂಗಳೂರು & ಚೆನ್ನೈ ನಡುವಿನ ಕ್ರಿಕೆಟ್ ಪಂದ್ಯ ಕೋಟಿ ಕೋಟಿ ಅಭಿಮಾನಿಗಳ ಎದೆಯಲ್ಲಿ ಬೆಂಕಿಯನ್ನೇ ಹೊತ್ತಿಸಿದೆ. ಹೀಗಿದ್ದಾಗಲೇ, ಅಂಕಲ್ನ ಹೊಡಿತಿನಿ ಸುಬ್ಬಿ....

ಅಂಕಲ್ನ ಹೊಡಿತಿನಿ ಸುಬ್ಬಿ....
ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್ ಮಾತ್ರವಲ್ಲ ಬ್ಯಾಟಿಂಗ್ ವಿಭಾಗದಲ್ಲೂ ಗಟ್ಟಿಯಾಗಿದೆ. ಹೀಗೆ ನಮ್ಮ ಆರ್ಸಿಬಿ ತಂಡ ಚೆನ್ನೈ ಟೀಂ ವಿರುದ್ಧ ಗೆಲುವು ಸಾಧಿಸಿ, ವಿಜಯ ಪತಾಕೆ ಹಾರಿಸೋದಕ್ಕೆ ಎಲ್ಲಾ ರೀತಿಯ ಸಿದ್ಧತೆ ಆರಂಭಿಸಿದೆ. ವಿರಾಟ್ ಕೊಹ್ಲಿ ಚೆನ್ನೈ ತಂಡವನ್ನು ಅದರದ್ದೇ ತವರು ಮೈದಾನದಲ್ಲಿ ಹೀನಾಯವಾಗಿ ಸೋಲಿಸಲು ಎಲ್ಲಾ ಸಿದ್ಧತೆ ನಡೆಸಿದ್ದಾರೆ. ವಿರಾಟ್ ಕೊಹ್ಲಿ & ಮಹೇಂದ್ರ ಸಿಂಗ್ ಧೋನಿ ನಡುವೆ ಎಲ್ಲಾ ರೀತಿಯ ಘೋರ ಕ್ರಿಕೆಟ್ ಯುದ್ಧ ನಡೆಯುವ ಮುನ್ಸೂಚನೆ ಸಿಕ್ಕಿದೆ. ಹೀಗಿದ್ದಾಗಲೇ, ಅಂಕಲ್ನ ಹೊಡಿತಿನಿ ಸುಬ್ಬಿ ಅಂತಿದ್ದಾರೆ ಆರ್ಸಿಬಿ ಅಭಿಮಾನಿಗಳು.... ಯಾಕೆ ಗೊತ್ತಾ?
ಆರ್ಸಿಬಿ ಅಭಿಮಾನಿಗಳು ಅಂಕಲ್ನ ಹೊಡಿತಿನಿ ಸುಬ್ಬಿ ಅಂತಿರೋದು ಯಾಕೆ ಅಂದ್ರೆ ಇಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಎದುರು ಆರ್ಸಿಬಿ ತಂಡ ಗೆದ್ದೇ ಗೆಲ್ಲುತ್ತದೆ ಅನ್ನೋ ಕಾರಣಕ್ಕೆ. ಅಂದಹಾಗೆ, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಹಲವು ವರ್ಷಗಳಿಂದಲೂ ಕ್ಯಾಪ್ಟನ್ ಆಗಿ ಮುನ್ನಡೆಸಿಕೊಂಡು ಬಂದಿದ್ದು ಮಹೇಂದ್ರ ಸಿಂಗ್ ಧೋನಿ ಅವರು. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಧೋನಿ ತಂಡ ಅಂತಾನೂ ಕರೆಯುತ್ತಾರೆ. ಮತ್ತೊಂದು ಕಡೆ ಮಹೇಂದ್ರ ಸಿಂಗ್ ಧೋನಿ ಅವರಿಗೆ ವಯಸ್ಸಾಗಿದೆ ಅಂತಾ ಆರ್ಸಿಬಿ ಅಭಿಮಾನಿಗಳು ಅಂಕಲ್ ಅಂತಾನೇ ರೇಗಿಸುತ್ತರೆ. ಹೀಗಿದ್ದಾಗ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಆರ್ಸಿಬಿ ತಂಡ ಸೋಲಿಸಲಿದೆ ಅನ್ನೋದನ್ನ ಈ ರೀತಿಯಾಗಿ, ಅಂಕಲ್ನ ಹೊಡಿತಿನಿ ಸುಬ್ಬಿ ಅಂತಿದ್ದಾರೆ ಆರ್ಸಿಬಿ ಟೀಂ ಅಭಿಮಾನಿಗಳು....
ಆರ್ಸಿಬಿ ತಂಡಕ್ಕೆ ಗೆಲುವು ಗ್ಯಾರಂಟಿ!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2025ರ ಕಪ್ ಗೆಲ್ಲೋದು ಗ್ಯಾರಂಟಿ ಅಂತಿದ್ದಾರೆ ಫ್ಯಾನ್ಸ್. ಐಪಿಎಲ್ 18ನೇ ಸೀಸನ್ ಆರ್ಸಿಬಿ ತಂಡಕ್ಕೆ ಲಕ್ ತಂದುಕೊಡುವುದು ಗ್ಯಾರಂಟಿ, ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಪಕ್ಕಾ ಕಪ್ ಗೆಲ್ಲುತ್ತೆ ಅಂತಾ ಹೇಳುತ್ತಿದ್ದಾರೆ. ಮತ್ತೊಂದು ಕಡೆ ಆರ್ಸಿಬಿ ತಂಡದ ವಿರೋಧಿಗಳು ಮಾತ್ರ ಕಪ್ ಗೆಲ್ಲೋದಿಲ್ಲ ಅಂತಾ ಭವಿಷ್ಯ ನುಡಿಯುತ್ತಿದ್ದಾರೆ. ಇಷ್ಟೆಲ್ಲದರ ನಡುವೆ ಇಂದು ಆರ್ಸಿಬಿ & ಸಿಎಸ್ಕೆ ಟೀಂ ಗೆಲುವಿಗಾಗಿ ಸೆಣೆಸಾಡುತ್ತಿವೆ.












Click it and Unblock the Notifications