ಗಣರಾಜ್ಯೋತ್ಸವಕ್ಕೆ ಸೈನಿಕರ ತಾಲೀಮು, ನೋಡಿ ಹೆಮ್ಮೆಪಡಿ!
ನವದೆಹಲಿ, ಜ. 21: ಈ ಬಾರಿಯ ಗಣರಾಜ್ಯೋತ್ಸವಕ್ಕೆ ಅಮೆರಿಕ ಅಧ್ಯಕ್ಷ ಒಬಾಮ ಬರ್ತಾರೆ. ಆದ್ದರಿಂದಲೇ ನವದೆಹಲಿಯಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಪೊಲೀಸರು ನಿದ್ದೆಗೆಟ್ಟು ಗಸ್ತು ತಿರುಗುತ್ತಿದ್ದಾರೆ.
ಇತ್ತ ಗಣರಾಜ್ಯೋತ್ಸವದ ಪರೇಡ್ಗೆ ಭಾರತೀಯ ಸೇನೆಯ ಮೂರೂ ದಳಗಳು ತಾಲೀಮು ನಡೆಸುತ್ತಿವೆ. ಪರೇಡ್ನಲ್ಲಿ ಭಾರತೀಯ ಸೈನ್ಯದ ಶಿಸ್ತಿನ ಜೊತೆಗೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳೂ ಪ್ರದರ್ಶನಗೊಳ್ಳಲಿವೆ.
ಸೈನಿಕರು ರಾಜಪಥದಲ್ಲಿ ನಡೆಸುತ್ತಿರುವ ತಾಲೀಮಿನ ಹಲವು ಮನಮೋಹಕ ದೃಷ್ಯಗಳನ್ನು ನೋಡಿ, ಹೆಮ್ಮೆಪಡಿ..!

ಪ್ಯಾರಾಮಿಲಿಟರಿ ಶಿಸ್ತು
ನವದೆಹಲಿಯಲ್ಲಿ ನಡೆಯಲಿರುವ ತಯಾರಿ ನಡೆಸುತ್ತಿರುವ ಭಾರತೀಯ ಪ್ಯಾರಾಮಿಲಿಟರಿ ಪಡೆಯ ಸೈನಿಕರು.

ಬಿಎಸ್ಎಫ್ ಗುರಿ ಎಲ್ಲಿಗೆ?
ನವದೆಹಲಿಯ ರಾಜಪಥದಲ್ಲಿ ತಾಲೀಮು ನಡೆಸುತ್ತಿರುವ ಬಿಎಸ್ಎಫ್ ಯೋಧರು.

ಪ್ಯಾರಾಮಿಲಿಟರಿ ಶಿಸ್ತು
ನವದೆಹಲಿಯಲ್ಲಿ ಅಭ್ಯಾಸ ನಿರತ ಭಾರತೀಯ ಪ್ಯಾರಾಮಿಲಿಟರಿ ಪಡೆಯ ಸೈನಿಕರು.

ಆಕಾಶ್ ಕ್ಷಿಪಣಿ ಹೀಗಿದೆ ನೋಡಿ
ಗಣರಾಜ್ಯೋತ್ಸವ ಪರೇಡ್ನಲ್ಲಿ ಪ್ರದರ್ಶಿಸಲಿರುವ ಆಕಾಶ್ ಕ್ಷಿಪಣಿ.

ಕೆಡೆಟ್ಗಳ ಸಂಭ್ರಮ
ಪರೇಡ್ಗೆ ಅಭ್ಯಾಸ ನಡೆಸಿದ ನಂತರ ಸಂಭ್ರಮಿಸುತ್ತಿರುವ ಏರ್ಫೋರ್ಸ್ ಕೆಡೆಟ್ಗಳು.

ಪ್ಯಾರಾಮಿಲಿಟರಿ ಶಿಸ್ತು
ಭಾರತೀಯ ಪ್ಯಾರಾಮಿಲಿಟರಿ ಪಡೆ ನಡೆಸುತ್ತಿರುವ ತಾಲೀಮಿನ ಮತ್ತೊಂದು ದೃಷ್ಯ.

ನಮ್ಮ ಯುದ್ಧ ವಿಮಾನ
ಭಾರತೀಯ ವಾಯು ದಳದ ಯುದ್ಧ ವಿಮಾನಗಳು ಪರೇಡ್ಗಾಗಿ ಅಭ್ಯಾಸ ನಡೆಸುತ್ತಿರುವ ಮನಮೋಹಕ ದೃಷ್ಯ.

ನಮ್ಮ ಯುದ್ಧ ವಿಮಾನ
ಭಾರತೀಯ ವಾಯು ದಳದ ಯುದ್ಧ ವಿಮಾನಗಳು ಪರೇಡ್ಗಾಗಿ ಅಭ್ಯಾಸ ನಡೆಸುತ್ತಿರುವ ಮನಮೋಹಕ ದೃಷ್ಯ.

ಯುದ್ಧ ವಿಮಾನ ಎಸ್.ಯು. 30
ಭಾರತೀಯ ವಾಯು ದಳದ ಯುದ್ಧ ವಿಮಾನ ಎಸ್.ಯು. 30 ಪರೇಡ್ಗಾಗಿ ಅಭ್ಯಾಸ ನಡೆಸುತ್ತಿರುವ ಮನಮೋಹಕ ದೃಷ್ಯ.

ಯುದ್ಧ ವಿಮಾನ ಎಸ್ಯು 30
ಭಾರತೀಯ ವಾಯು ದಳದ ಯುದ್ಧ ವಿಮಾನ ಎಸ್ಯು 30 ಪರೇಡ್ಗಾಗಿ ಅಭ್ಯಾಸ ನಡೆಸುತ್ತಿರುವ ಮನಮೋಹಕ ದೃಷ್ಯ.

ಪ್ಯಾರಾಮಿಲಿಟರಿ ಶಿಸ್ತು
ಭಾರತೀಯ ಪ್ಯಾರಾಮಿಲಿಟರಿ ಪಡೆ ನಡೆಸುತ್ತಿರುವ ತಾಲೀಮಿನ ಮತ್ತೊಂದು ದೃಷ್ಯ.

ಬಿಗಿ ಬಂದೋಬಸ್ತ್
ಭಯೋತ್ಪಾದಕರ ದಾಳಿ ಭೀತಿಯ ಕಾರಣ ನವದೆಹಲಿಯಲ್ಲಿ ಏರ್ಪಡಿಸಲಾಗಿರುವ ಬಿಗಿ ಬಂದೋಬಸ್ತ್.

ಬಿಎಸ್ಎಫ್ ಯೋಧರ ಸಾಹಸ
ಬಿಎಸ್ಎಫ್ ಯೋಧರು ಗಣರಾಜ್ಯೋತ್ಸವಕ್ಕಾಗಿ ತಾಲೀಮು ನಡೆಸುತ್ತಿರುವುದು.

ಮುಗಿಲೆತ್ತರಕ್ಕೆ ರಾಷ್ಟ್ರಧ್ವಜ
ರಾಷ್ಟ್ರಧ್ವಜವನ್ನು ಮುಗಿಲೆತ್ತರಕ್ಕೆ ಕೊಂಡೊಯ್ದ ಹೆಲಿಕಾಪ್ಟರ್.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications