ಬಜೆಟ್ ಪ್ರಶ್ನೆಗಳಿಗೆ ಉತ್ತರ ನೀಡಲಿದ್ದಾರೆ ಅರುಣ್ ಜೇಟ್ಲಿ
ನವದೆಹಲಿ, ಫೆಬ್ರವರಿ 1: ಕೇಂದ್ರ ಬಜೆಟ್ ಬಗ್ಗೆ ಇರುವ ಗೊಂದಲ, ಅಭಿಪ್ರಾಯ, ಬಜೆಟ್ನ ಲೋಪ ದೋಷಗಳೇನು? ನಿರೀಕ್ಷೆಗಳೇನಿತ್ತು? ಒಟ್ಟಾರೆ ಬಜೆಟ್ಟಿನ ಅನಿಸಿಕೆ ಮತ್ತು ಪ್ರಶ್ನೆಗಳಿಗೆ ಅರ್ಥಸಚಿವ ಅರುಣ್ ಜೇಟ್ಲಿ ಸಂಜೆ ಉತ್ತರಿಸುವುದಾಗಿ ಎಂದು ಟ್ವೀಟ್ ಮಾಡಿದ್ದಾರೆ.
ಅದೂ ಉತ್ತರವನ್ನೂ ಸಹ ಟ್ವೀಟ್ ನಲ್ಲಿಯೇ ಮಾಡಲಿದ್ದಾರೆ. ಇಂದು(ಫೆ.1) ಸಂಜೆ 6:30 ಕ್ಕೆ ಅರ್ಥ ಸಚಿವ ಅರುಣ್ ಜೇಟ್ಲಿ ಅವರು ಶ್ರೀ ಸಾಮಾನ್ಯರು ಕೇಳುವ ಪ್ರಶ್ನೆಗಳನ್ನು ಉತ್ತರಿಸುವ ಭರವಸೆ ನೀಡಿದ್ದಾರೆ.
Ask me questions using #MyQuestionToFM. pic.twitter.com/RK6djBPqQt
— Ministry of Finance (@FinMinIndia) January 31, 2017
ಪ್ರಶ್ನೆ ಕೇಳಲು ಏನು ಮಾಡಬೇಕು?
ಇನ್ನು ಪ್ರಶ್ನೆಕೇಳಲು ಮಾಡಲ ಬೇಕಾಗಿರುವುದು ಇಷ್ಟೆ ನೀವು ನಿಮ್ಮ ಟ್ವಿಟರ್ ಖಾತೆಯಲ್ಲಿ #AskYourFM ಈ ಹ್ಯಾಶ್ ಟ್ಯಾಗ್ ಬಳಸಿಕೊಂಡು ನಿಮ್ಮ ಪ್ರಶ್ನೆಗಳನ್ನು ಟ್ವೀಟ್ ಮಾಡಿ, ಜೇಟ್ಲಿ ಅವರಿಂದ ಉತ್ತರ ಪಡೆಯಿರಿ
Ask your questions to FM using #MyQuestionToFM pic.twitter.com/SP63OwyOT8
— Ministry of Finance (@FinMinIndia) January 31, 2017
ಇದು ಯೂಟೂಬ್ ಅಲ್ಲಿ ಲೈವ್ ಸ್ಟ್ರೀಮ್ ನಡೆಯಲಿದೆ. ಅದಕ್ಕಾಗಿ ಲೈವ್ ಸ್ಟ್ರೀಮಿನ ಪರದೆಯಲ್ಲಿ ಕೌಂಟ್ ಡೌನ್ ಕೂಡ ಪ್ರಾರಂಭವಾಗಿದೆ.ಇನ್ನು ನೀವು ಸಂಜೆ ಪ್ರಾರಂಭವಾಗುವ ಬಜೆಟ್ ಮಾತಕತೆಯನ್ನು ಯೂಟೂಬ್ ಮೂಲದ ನೇರವಾಗಿ ವೀಕ್ಷಸಬಹುದಾಗಿದೆ.
ತಂತ್ರಜ್ಞಾನವನ್ನು ಬಿಜೆಪಿ ಚುನಾವಣಾ ಕಾಲದಿಂದಲೂ ಚೆನ್ನಾಗಿ ಬಳಸಿಕೊಂಡುಬಂದಿದೆ ಈಗಲೂ ಅದರ ಬಳಕೆಯ ಸಾಕ್ಷಿ ನಿಮ್ಮಮುಂದಿದೆ.
-
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Viral Video: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು; ಕ್ಯೂಟ್ ವಿಡಿಯೋ ವೈರಲ್ -
ಸರ್ಕಾರಿ ಜಮೀನು ಒತ್ತುವರಿ ತಡೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಿರಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Trisha Krishnan: ದಳಪತಿ ವಿಜಯ್ ಜೊತೆಗಿನ ಸಂಬಂಧ, ಡಿವೋರ್ಸ್ ಬಗ್ಗೆ ಮಾಧ್ಯಮಗಳ ಪ್ರಶ್ನೆ: ನಟಿ ತ್ರಿಶಾ ಕೊಟ್ಟ ಉತ್ತರವೇನು? -
92,00,00,000 ರೂಪಾಯಿ ಬಹುಮಾನ, ಈತನ ಬಗ್ಗೆ ಸುಳಿವು ನೀಡಿದರೆ ನಿಮಗೂ ಸಿಗಲಿದೆ ಹಣ... Mojtaba Khamenei -
Shri Gandhada Gudi Serial: "ಶ್ರೀಗಂಧದಗುಡಿ" ಸೀರಿಯಲ್ಗೆ ಗುಡ್ಬೈ ಹೇಳಿದ ಸಂಜನಾ ಬುರ್ಲಿ, ಕಾರಣ ಇಲ್ಲಿದೆ












Click it and Unblock the Notifications