ಜಾಹೀರಾತು: ಸಲಿಂಗಿ ಅಯ್ಯರ್ ಮದ್ವೆಗೆ ಗಂಡು ಬೇಕಿದೆ
ಮುಂಬೈ, ಮೇ.19: ಸಮಾಜದ ಕಟ್ಟುಪಾಡು, ಕಾನೂನಿನ ತೊಡರುಗಳ ನಡುವೆ "ಮದುವೆಯಾಗಲು ನನಗೊಂದು ಗಂಡು ಬೇಕು" ಎಂಬ ಜಾಹೀರಾತು ನೀಡುವಲ್ಲಿ ಹರೀಶ್ ಅಯ್ಯರ್ ಯಶಸ್ವಿಯಾಗಿದ್ದಾರೆ. ಅಂದ ಹಾಗೆ, ಹರೀಶ್ ಜನಪ್ರಿಯ ಸಲಿಂಗಿಪರ ಹೋರಾಟ ಹಾಗೂ ಎಲಿಜಬಲ್ ವರ.
ಈ ವಿಶಿಷ್ಟ 'ಮ್ಯಾಟ್ರಿಮೊನಿ ಜಾಹೀರಾತು' ನೀಡುವುದು ಭಾರತದಂಥ ದೇಶದಲ್ಲಿ ಸುಲಭವಲ್ಲ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಹರೀಶ್ ಅವರು ಕೂಡಾ ಎಲ್ ಜಿಬಿಟಿ ಸಮುದಾಯದ ಸ್ನೇಹಿತರ ಸಲಹೆ ಪಡೆದು ಮದುವೆಯಾಗಳು ನಿರ್ಧರಿಸಿದ್ದಾರೆ. 'ನನ್ನ ಮಗನಿಗೊಂದು ಗಂಡು ಬೇಕಿದೆ' ಎಂದು ಹರೀಶ್ ತಾಯಿ ಅವರು ಜಾಹೀರಾರು ರೆಡಿ ಮಾಡಿಕೊಂಡು ಪ್ರಮುಖ ದಿನಪತ್ರಿಕೆಗಳ ಕಚೇರಿ ಸುತ್ತಿದ್ದಾರೆ.

ಅದರೆ, ಹಲವೆಡೆ ಅಪಹಾಸ್ಯಕ್ಕೀಡಾದ ಹರೀಶ್ ಅವರ ತಾಯಿಗೆ ಕೊನೆಗೂ ಮಿಡ್ ಡೇ ಕಚೇರಿ ಬಾಗಿಲು ತೆಗೆದಿದೆ.
ಜಾಹೀರಾತು ಹೀಗಿದೆ:
Seeking 25-40, Well Placed, Animal-Loving, Vegetarian Groom for my son (36, 5'11'') who works with an NGO, Caste No Bar (Though Iyer Preferred)
ಮದುವೆ ಎಂದರೆ ಮನಸು, ಆತ್ಮಗಳ ಸಮ್ಮಿಲನ, ಮಾನವರೆಂದ ಮೇಲೆ ಎಲ್ಲರಿಗೂ ಸಮಾನ ಹಕ್ಕು ಸಿಗಬೇಕು ಎಂಬುದು ನಮ್ಮ ಉದ್ದೇಶ ಹೀಗಾಗಿ ನಮ್ಮಲ್ಲಿ(ಮಿಡ್ ಡೇ) ಈ ಜಾಹೀರಾತು ಪ್ರಕಟಿಸಿದ್ದೇವೆ. ಇದು ಜಾತಿ, ಮತ, ಪಂಥ, ಲಿಂಗ ತಾರತಮ್ಯಗಳನ್ನು ಮೀರಿದ ಘಟನೆ ಎಂದು ಮಿಡ್ ಡೇ ಸಂಪಾದಕ ಸಚಿನ್ ಕಲ್ಬಾಗ್ ಪ್ರತಿಕ್ರಿಯಿಸಿದ್ದಾರೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್












Click it and Unblock the Notifications