ನೇತ್ರಾವತಿ ನದಿ ತಿರುವು ವಿರೋಧಿಸಿ ದ.ಕ ಬಂದ್
ಪುತ್ತೂರು, ಫೆ.28: ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ನೇತ್ರಾವತಿ ತಿರುವು, ಎತ್ತಿನ ಹೊಳೆ ಯೋಜನೆಯ ವಿರುದ್ಧ ಕರಾವಳಿ ಜೀವನದಿ ಸಂರಕ್ಷಣಾ ಸಮಿತಿ, ಸೇರಿದಂತೆ ವಿವಿಧ ವಿದ್ಯಾರ್ಥಿ ಸಂಘಟನೆಗಳು ಮಾ.3 ರಂದು ಜಿಲ್ಲಾ ಬಂದ್ ಗೆ ಕರೆ ನೀಡಿವೆ. ವಿವಾದಿತ ಎತ್ತಿನ ಹೊಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲು ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಮುಂದಾಗಿದೆ.
ನೇತ್ರಾವತಿ ನದಿ ತಿರುವು ಯೋಜನೆಯನ್ನು ಕೈಬಿಡದಿದ್ದರೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡದಂತೆ ಚುನಾವಣೆ ಬಹಿಷ್ಕರಿಸುವಂತೆ ಜಿಲ್ಲೆಯಾದ್ಯಂತ ಜನರಿಗೆ ಮನವರಿಕೆ ಮಾಡಲಾಗುವುದು ಎಂದು ಸಹ್ಯಾದ್ರಿ ಸಂರಕ್ಷಣಾ ಸಂಚಯ ಎಚ್ಚರಿಕೆ ನೀಡಿದೆ. ಯೋಜನೆ ವಿರೋಧಿಸಿ ಸುಬ್ರಮಣ್ಯ ಮಠದ ಶ್ರೀವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಹಾಗೂ ಕೇಮಾರು ಸ್ವಾಮೀಜಿಗಳು ದನಿ ಎತ್ತಿದ್ದಾರೆ.
ಜಿಲ್ಲೆಯ ಶಾಸಕರು, ಉಸ್ತುವಾರಿ ಸಚಿವರು, ಮುಖ್ಯಮಂತ್ರಿ, ಕೇಂದ್ರ ಪರಿಸರ ಸಚಿವರು, ಹಾಗೂ ಮಾಜಿ ಮುಖ್ಯಮಂತ್ರಿ ಯೋಜನೆಯನ್ನು ಕೈಬಿಡುವುದಾಗಿ ಭರವಸೆ ನೀಡಬೇಕು ಎಂದು ಸಂಚಯದ ಸಂಚಾಲಕ ದಿನೇಶ್ ಹೊಳ್ಳ ಆಗ್ರಹಿಸಿದ್ದಾರೆ.[ನೇತ್ರಾವತಿ ಗೋಳು ಕೇಳುವವರು ಯಾರು?]
ನೇತ್ರಾವತಿ
ನದಿ
ತಿರುವು
(ಎತ್ತಿನ
ಹೊಳೆಯು
ಇದರ
ಅಂಗ)
ಯೋಜನೆಯಿಂದ
ಪಶ್ಚಿಘಟ್ಟಕ್ಕೆ
ಹಾನಿಯಾಗುವ
ಕಾರಣ
ದಕ್ಷಿಣ
ಭಾರತಕ್ಕೆ
ಮಳೆ
ಪ್ರಮಾಣದಲ್ಲಿ
ಕುಸಿತವಾಗುವ
ಸಾಧ್ಯತೆ
ಇದೆ
ಎಂದು
ಸುರತ್ಕಲ್
ಎನ್
ಐಟಿಕೆಯ
ಪ್ರಾಧ್ಯಾಪಕ
ಪ್ರೊ.ಡಾ.ಎಸ್.ಜಿ.
ಮಯ್ಯ
ಅಭಿಪ್ರಾಯಪಟ್ಟಿದ್ದಾರೆ.
ದಾರಿ ಕಿರಿ ಕಿರಿ ಹೋರಾಟ: ದಕ್ಷಿಣ ಕನ್ನಡ ಜಿಲ್ಲೆಯ ಜನರ ಸ್ವಾಭಿಮಾನದ "'ಪ್ರತೀಕ" ನಮ್ಮ ನೇತ್ರಾವತಿ ನದಿಯನ್ನು ಕಳೆದು ಕೊಳ್ಳಲು ಜನತೆ ಯಾರೂ ಸಿದ್ದರಿಲ್ಲ . ಎತ್ತಿನ ಹೊಳೆ ಯೋಜನೆ ಜ್ಯಾರಿ ದ.ಕ ಜಿಲ್ಲೆಯ ನರ ನಾಡಿ ಗಳಿಗೆ ಹಾಕುವ ಕೊಡಲಿ ಏಟು, ಜನರು ಈ ಯೋಜನೆಯಿಂದ ಸಾಯುದಿಲ್ಲ. ಆದ್ರೆ ಗಾಯಗೊಂಡ ಹುಲಿಯಗಿರುತ್ತಾರೆ.
ಜಿಲ್ಲೆ ಜನ ಪ್ರತಿನಿದಿಗಳು ಗಾಯಗೊಂಡ ಹುಲಿಯ ಬಗ್ಗೆ ಸ್ವಲ್ಪ ಯೋಚಿಸಲಿ, ಎಂಬ ಸಂದೇಶ ದೊಂದಿಗೆ ಈ ಕೆಳಗೆ ನಮೂದಿಸಿದ ಫೋನ್ ನಂಬರ್ ಕ್ಕೆ ಸಂಪರ್ಕ ಮಾಡುವ ಉದ್ದೇಶದಿಂದ ಜನ ವಿರೋದಿ ಯೋಜನೆ ಸರ್ಕಾರ ಕೈಬಿಡಲು ''ಜಿಲ್ಲೆಯ ಜನತೆ vs ಜನ ಪ್ರತಿನಿದಿಗಳು (?)'' ಎಂಬ ಅಭಿಯಾನ ದಾರಿ ಸಂಘಟನೆ ಹಮ್ಮಿಕೊಂಡಿದೆ.
ದ.ಕ ಜಿಲ್ಲೆಯ ಜನತೆ ಯು ನಮಗೆ ಬಾರತ ದ ಸಂವಿದಾನ ಕೊಟ್ಟ ವಾಕ್ ಸ್ವಾತಂತ್ರ article 19 ಉಪಯೋಗಿಸಿ ಜನಪ್ರತಿನಿಧಿ(?) ಗಳನ್ನು ನೇರ ಸಂಪರ್ಕಿಸಿ, ನಮ್ಮ ಮುಂದಿನ ಪೀಳಿಗೆಯ ಭವಿಷ್ಯ ದ ಹಿತ ಧೃಷ್ಠಿ ಇಂದ ಈ ಯೋಜನೆ ಯನ್ನು ಕೈ ಬಿಡಲು ಹೇಳಿ ಮಂಗಳೂರು ಜನತೆ ಮೂರ್ಖ ರಲ್ಲ ಎಂಬ ಸಂದೇಶ ರವಾನಿಸಿ ದ.ಕ ಜಿಲ್ಲೆಯ ಜನತೆಯಲ್ಲಿ DAARI(Democratic ambassador for all india rural integrity) ದ.ಕ ಜಿಲ್ಲೆ ಘಟಕ ಮನವಿ ಮಾಡುತ್ತದೆ .
ಜನ ಪ್ರತಿನಿಧಿಗಳ ದೂರವಾಣಿ ಸಂಖ್ಯೆ : ಒಂದು ವೇಳೆ ಸ್ವಿಚ್ ಆಫ್ ಮಾಡಿದರೆ ಜನರಿಂದ ಹೆದರಿ ಹೋಗಿದ್ದಾರೆ ಎಂದು ಅರ್ಥ
1)
ಸಿದ್ದರಾಮಯ್ಯ,
ಮುಖ್ಯ
ಮಂತ್ರಿ
:
94480
54400/94481
93903
p.a
99451
47429/
080-2311
1155/080-2225
7244/
2).
ಸದಾನಂದ
ಗೌಡ
:-
ಮೊಬೈಲ್,
98681
80269,
94481
23249.
ಮನೆ:
080-2341
2999
ಕಚೇರಿ
:080-2204
1976,
2356
9999
ನಳಿನ್
ಕುಮಾರ್
ಕಟೀಲ್
:94481
93399
/94485
45445
ಕಚೇರಿ
0824-
2421570
3)
ವೀರಪ್ಪ
ಮೊಯ್ಲಿ
:-ಮೊಬೈಲ್
98455
36333
ಮನೆ
:,080-2343
0491
ಕಚೇರಿ
011-2338
7557,011-2307
0045,011-2301
6764,011-2301
8347
4)
ರಮನಾಥ
ರೈ
:ಮೊಬೈಲ್
94484
68579
.
p.a
97425
53516
ಮನೆ
(08255)
234
238
ಕಚೇರಿ(08255)
234
948
5.)ಯು.
ಟಿ
ಖಾದರ್
:
ಮೊಬೈಲ್
94483
83919
,P.a
990193
8133
ಮನೆ
0824-2437277
6)ಅಭಯ
ಚಂದ್ರ
ಜೈನ್
:
ಮೊಬೈಲ್
:-98452
81852
ಮನೆ
0825-736483/738333
/080-2235
3375
7}ವಸಂತ
ಬಂಗೇರ
:
ಮೊಬೈಲ್:-
944815
3233
8)ಜೆ
ಅರ್
ಲೋಬೋ
:
ಮೊಬೈಲ್
94483
75245
9)ಮೊಹಿದ್ದೀನ್
ಬಾವ
92433
35555