ಕೋಲಾರ - ವೈಟ್ ಫೀಲ್ಡ್ ಡೆಮು ವಿಶೇಷ ರೈಲು ಆರಂಭ
ಕೋಲಾರ, ಡಿಸೆಂಬರ್ 23: ಕೋಲಾರದಿಂದ ಬೆಂಗಳೂರಿನ ಕಡೆ ತೆರಳುವ ಪ್ರಯಾಣಿಕರ ಬಹುದಿನದ ಕನಸು ಈಡೇರಿದೆ. ಕೋಲಾರ -ವೈಟ್ ಫೀಲ್ಡ್ ನಡುವೆ ಡೆಮು ವಿಶೇಷ ರೈಲು ಇಂದಿನಿಂದ ಸಂಚಾರ ಆರಂಭಿಸಿದೆ.
ಕೋಲಾರ -ವೈಟ್ ಫೀಲ್ಡ್ (06151X⇒06544 ಟ್ರೈನ್ ಸಂಖ್ಯೆ) ಡೆಮು ವಿಶೇಷ ರೈಲು ಶ್ರೀನಿವಾಸಪುರ, ಚಿಕ್ಕಬಳ್ಳಾಪುರ, ದೇವನಹಳ್ಳಿ, ಯಲಹಂಕ ಮಾರ್ಗವಾಗಿ ವೈಟ್ ಫೀಲ್ಡ್ ತಲುಪಲಿದೆ.\
ಭಾನುವಾರ ಹೊರತುಪಡಿಸಿ ಪ್ರತಿದಿನ ಈ ರೈಲು ಸಂಚರಿಸಲಿದ್ದು, ಬೆಳಗ್ಗೆ 7:30ಕ್ಕೆ ಕೋಲಾರದಿಂದ ಹೊರಟು ಬೆಳಗ್ಗೆ 10.55ಕ್ಕೆ ವೈಟ್ ಫೀಲ್ಡ್ ತಲುಪಲಿದೆ. ಮಧ್ಯಾಹ್ನ 4.15ಕ್ಕೆ ವೈಟ್ ಫೀಲ್ಡ್ ಬಿಟ್ಟು ರಾತ್ರಿ 7.40ಕ್ಕೆ ಕೋಲಾರ ರೈಲು ನಿಲ್ದಾಣ ತಲುಪಲಿದೆ.
#Kolar - #Whitefield DEMU spl via #Srinivaspura, #Chikkaballapura, #Devanahalli & #Yelahanka inaugurated today@bjp_muniswamy @BBMP_CORPORATOR @drmsbc @SWRRLY #Bengaluru #Karnataka pic.twitter.com/z1ByOicmF9
— Karnataka Rail Users (@KARailway) December 23, 2019
ಮಾರ್ಗ(ಕೋಲಾರ-ವೈಟ್ ಫೀಲ್ಡ್): ಜನ್ನಘಟ್ಟ, ಗೊಟ್ಟಿಹಳ್ಳಿ, ದಳಸನೂರು, ಶ್ರೀನಿವಾಸಪುರ(7.58ಕ್ಕೆ), ದೊಡ್ಡಘಟ್ಟ, ಚಿಂತಾಮಣಿ, ಹುಣಸೇನಹಳ್ಳಿ, ಶಿಡ್ಲಘಟ್ಟ, ಗಿಡ್ಡನಹಳ್ಳಿ, ಚಿಕ್ಕಬಳ್ಳಾಪುರ(ಬೆಳಗ್ಗೆ 9.03ಕ್ಕೆ) ತಲುಪಲಿದೆ. ಇಲ್ಲಿಂದ ನಂದಿ, ವೆಂಕಟಗಿರಿಕೋಟ, ಆವತಿಹಳ್ಳಿ, ದೇವನಹಳ್ಳಿ, ದೊಡ್ಡಜಾಲ, ಬೆಟ್ಟಹಲಸೂರು, ಯಲಹಂಕ, ಚನ್ನಸಂದ್ರ, ಕೃಷ್ಣರಾಜಪುರಂ, ಹೂಡಿ ಹಾಗೂ ವೈಟ್ ಫೀಲ್ಡ್ (10.55ಕ್ಕೆ)

ಮಾರ್ಗ ವೈಟ್ ಫೀಲ್ಡ್ ಕೋಲಾರ: ವೈಟ್ ಫೀಲ್ಡ್(ಸಂಜೆ 4.10ಕ್ಕೆ), ಹೂಡಿ, ಕೆ. ಆರ್ ಪುರಂ, ಚನ್ನಸಂದ್ರ, ಯಲಹಂಕ, ಬೆಟ್ಟ ಹಲಸೂರು, ದೊಡ್ಡಜಾಲ, ದೇವನಹಳ್ಳಿ, ಆವತಿಹಳ್ಳಿ, ವೆಂಕಟಗಿರಿಕೋಟ, ನಂದಿ, ಚಿಕ್ಕಬಳ್ಳಾಪುರ, ಗಿಡ್ಡನಹಳ್ಳಿ, ಶಿಡ್ಲಘಟ್ಟ, ಹುಣಸೇಹಳ್ಳಿ, ಚಿಂತಾಮಣಿ, ದೊಡ್ಡಘಟ್ಟ, ಶ್ರೀನಿವಾಸಪುರ, ದಳಸನೂರು, ಗೊಟ್ಟಿಹಳ್ಳಿ, ಜನ್ನಘಟ್ಟ ಹಾಗೂ ಕೋಲಾರ(7.40ಕ್ಕೆ) ತಲುಪಲಿದೆ.
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ












Click it and Unblock the Notifications