Dam Water level: ಕದ್ರಾ, ಸೂಪಾ, ಗೇರುಸೊಪ್ಪ ಜಲಾಶಯ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಜಲಾಶಯಗಳ ನೀರಿನ ಮಟ್ಟ
ಉತ್ತರ ಕನ್ನಡ, ಜುಲೈ. 09: ರಾಜ್ಯದ ಕರಾವಳಿ ಹಾಗೂ ಪಶ್ಚಿಮ ಘಟ್ಟಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ಉತ್ತರ ಕನ್ನಡದಲ್ಲಿಯೂ ವರುಣನ ಆರ್ಭಟ ಜೋರಾಗಿಯೇ ಇದೆ. ಭಾರಿ ಮಳೆ ಪರಿಣಾಮ ರಾಜ್ಯದ ಅನೇಕ ಜಲಾಶಗಳು ತುಂಬಿದ್ದು, ಹೆಚ್ಚಿನ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ.
ಕರಾವಳಿ, ಉತ್ತರ ಕನ್ನಡ ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಕಳೆದ ಐದು ದಿನದಿಂದಲೂ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವರುಣನ ಆರ್ಭಟ ಮುಂದುವರೆಯುತ್ತಿದೆ. ಇದೇ ವೇಳೆ ಕೊಡಸಳ್ಳಿ ಜಲಾಶಯ, ಕದ್ರಾ ಜಲಾಶಯ, ಸೂಪಾ ಜಲಾಶಯ, ತಟ್ಟಿ ಹಳ್ಳ ಜಲಾಶಯ, ಗೇರುಸೊಪ್ಪ ಜಲಾಶಯ, ಬೊಮ್ಮನಹಳ್ಳಿ ಜಲಾಶಯ, ಲಿಂಗನಮಕ್ಕಿ ಜಲಾಶಯಗಳಲ್ಲಿ ನೀರಿನ ಮಟ್ಟ ತುಂಬುತ್ತಿದೆ. ಹಾಗಾದರೆ ಉತ್ತರ ಕನ್ನಡ ಜಿಲ್ಲೆಯ ಈ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.

ಜುಲೈ 09ರಂದು ಉತ್ತರ ಕನ್ನಡ ಜಿಲ್ಲೆಯ ಜಲಾಶಯಗಳ ನೀರಿನ ಮಟ್ಟ ಇಲ್ಲಿದೆ
* ಕೊಡಸಳ್ಳಿ ಜಲಾಶಯ
ಗರಿಷ್ಠ ಮಟ್ಟ: 75.50
ಇಂದಿನ ನೀರಿನ ಮಟ್ಟ: 69.40
ಒಳ ಹರಿವು (ಕ್ಯೂಸೆಕ್ಸ್ ಗಳಲ್ಲಿ): 9144.0
ಹೊರ ಹರಿವು (ಕ್ಯೂಸೆಕ್ಸ್ ಗಳಲ್ಲಿ): 11739.0
ಮಳೆಯ ಪ್ರಮಾಣ: 4.0 ಮಿ ಮೀ
* ಕದ್ರಾ ಜಲಾಶಯ:
ಗರಿಷ್ಠ ಮಟ್ಟ: 34.50
ಇಂದಿನ ನೀರಿನ ಮಟ್ಟ: 30.11
ಒಳ ಹರಿವು (ಕ್ಯೂಸೆಕ್ಸ್ ಗಳಲ್ಲಿ): 18194.0
ಹೊರ ಹರಿವು (ಕ್ಯೂಸೆಕ್ಸ್ ಗಳಲ್ಲಿ): 28387.0
ಮಳೆಯ ಪ್ರಮಾಣ: 8.0 ಮಿ ಮೀ
* ಸೂಪಾ ಜಲಾಶಯ
ಗರಿಷ್ಠ ಮಟ್ಟ: 564.00
ಇಂದಿನ ನೀರಿನ ಮಟ್ಟ: 533.00
ಒಳ ಹರಿವು (ಕ್ಯೂಸೆಕ್ಸ್ ಗಳಲ್ಲಿ): 19687.0
ಹೊರ ಹರಿವು (ಕ್ಯೂಸೆಕ್ಸ್ ಗಳಲ್ಲಿ): 2033.00
ಮಳೆಯ ಪ್ರಮಾಣ (ಮಿ ಮೀ): 9.6

* ತಟ್ಟಿ ಹಳ್ಳ ಜಲಾಶಯ
ಗರಿಷ್ಠ ಮಟ್ಟ: 468.38
ಇಂದಿನ ನೀರಿನ ಮಟ್ಟ: 451.73
ಒಳ ಹರಿವು (ಕ್ಯೂಸೆಕ್ಸ್ ಗಳಲ್ಲಿ): 613.00
ಹೊರ ಹರಿವು (ಕ್ಯೂಸೆಕ್ಸ್ ಗಳಲ್ಲಿ): 0.00
ಮಳೆಯ ಪ್ರಮಾಣ (ಮಿ ಮೀ): 3.0
* ಗೇರುಸೊಪ್ಪ ಜಲಾಶಯ
ಗರಿಷ್ಠ ಮಟ್ಟ: 55.00
ಇಂದಿನ ನೀರಿನ ಮಟ್ಟ: 48.21
ಒಳ ಹರಿವು (ಕ್ಯೂಸೆಕ್ಸ್ ಗಳಲ್ಲಿ): 6437.0
ಹೊರ ಹರಿವು (ಕ್ಯೂಸೆಕ್ಸ್ ಗಳಲ್ಲಿ): 10884.0
ಮಳೆಯ ಪ್ರಮಾಣ: 53.4
* ಬೊಮ್ಮನಹಳ್ಳಿ ಜಲಾಶಯ
ಗರಿಷ್ಠ ಮಟ್ಟ: 438.38
ಇಂದಿನ ನೀರಿನ ಮಟ್ಟ: 434.10
ಒಳ ಹರಿವು (ಕ್ಯೂಸೆಕ್ಸ್ ಗಳಲ್ಲಿ): 2181.0
ಹೊರ ಹರಿವು (ಕ್ಯೂಸೆಕ್ಸ್ ಗಳಲ್ಲಿ): 5173.0
ಮಳೆಯ ಪ್ರಮಾಣ: 2.0
* ಲಿಂಗನಮಕ್ಕಿ ಜಲಾಶಯ
ಗರಿಷ್ಠ ಮಟ್ಟ: 1819.00
ಇಂದಿನ ನೀರಿನ ಮಟ್ಟ: 1770.80
ಒಳ ಹರಿವು (ಕ್ಯೂಸೆಕ್ಸ್ ಗಳಲ್ಲಿ): 23420.00
ಹೊರ ಹರಿವು (ಕ್ಯೂಸೆಕ್ಸ್ ಗಳಲ್ಲಿ): 1405.29
ಮಳೆಯ ಪ್ರಮಾಣ: 37.4 ಮಿ ಮೀ
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications