6ನೇ ಗ್ಯಾರಂಟಿ ಘೋಷಣೆ... ಸಿಎಂ ಬದಲಾವಣೆ ಸಂಚಲನದ ಬೆನ್ನಲ್ಲೇ... Gruhalakshmi Karnataka
ಮಹಿಳೆಯರಿಗೆ
ಪ್ರತಿ ತಿಂಗಳು 2,000 ರೂಪಾಯಿ ನೀಡುವ ಗೃಹಲಕ್ಷ್ಮೀ ಯೋಜನೆ ಸೇರಿದಂತೆ ಉಚಿತ ಆಹಾರ ಧಾನ್ಯ ನೀಡುವ ಅನ್ನಭಾಗ್ಯ ಹಾಗೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಸೇರಿ, ಒಟ್ಟಾರೆ 5 ಗ್ಯಾರಂಟಿ ಯೋಜನೆಗಳನ್ನು ನೀಡಿ ಕರ್ನಾಟಕದ ಸಿದ್ದರಾಮಯ್ಯ ಅವರ ಸರ್ಕಾರ ದೇಶದ ಮೂಲೆ ಮೂಲೆಯಲ್ಲೂ ಗಮನ ಸೆಳೆದಿದೆ. ಆದರೆ ಮತ್ತೊಂದು ಕಡೆ ಕರ್ನಾಟಕದಲ್ಲಿ ಸಿಎಂ ಸ್ಥಾನ ಬದಲಾವಣೆ ಆಗುತ್ತೆ ಅನ್ನೋ ಚರ್ಚೆ ಕೂಡ ಶುರುವಾಗಿತ್ತು. ಇಂತಹ ಸಮಯದಲ್ಲೇ, 6ನೇ ಗ್ಯಾರಂಟಿ ಘೋಷಣೆ... ಸಿಎಂ ಬದಲಾವಣೆ ಸಂಚಲನದ ಬೆನ್ನಲ್ಲೇ... id="toptextpromo"> id='are-slot-1' class='oiad oi-axt oiadv'> id='top-searched-articles'>ಕರ್ನಾಟಕದಲ್ಲಿ
ಮುಖ್ಯಮಂತ್ರಿ ಸ್ಥಾನದ ಬದಲಾವಣೆ ಹಾಗೂ ಕಾಂಗ್ರೆಸ್ ನಾಯಕರ ನಡುವೆ ತಿಕ್ಕಾಟ ಕೂಡ ಶುರುವಾಗಿದೆ ಎಂಬ ಗಂಭೀರ ಆರೋಪ ಪದೇ ಪದೇ ಕೇಳಿ ಬರುತ್ತಲೇ ಇದೆ. ಆದರೆ ಕರ್ನಾಟಕ ರಾಜ್ಯದ ಕಾಂಗ್ರೆಸ್ ನಾಯಕರು ಮಾತ್ರ ನಮ್ಮಲ್ಲಿ ಆ ರೀತಿಯ ಯಾವುದೇ ತಿಕ್ಕಾಟ ಇಲ್ಲ, ಪ್ರತಿಪಕ್ಷಗಳ ನಾಯಕರ ಊಹೆ ಅಷ್ಟೇ ಅಂತಿದ್ದಾರೆ. ಅದರಲ್ಲೂ ಕರ್ನಾಟಕ ಕಾಂಗ್ರೆಸ್ ನಾಯಕರ ದೆಹಲಿ ಪರೇಡ್ ಕೂಡ ಬಲು ಜೋರಾಗಿಯೇ ಇದೆ. ಹೀಗೆ ಮತ್ತೊಮ್ಮೆ ಇಡೀ ದೇಶದ ಗಮನ ಭಾರತದ ಮೇಲೆ ಬಿದ್ದ ಸಮಯದಲ್ಲೇ 6ನೇ ಗ್ಯಾರಂಟಿ ಘೋಷಣೆ... ಸಿಎಂ ಬದಲಾವಣೆ ಸಂಚಲನದ ಬೆನ್ನಲ್ಲೇ... id='are-slot-2' class='oiad oi-axt oiadv'>












Click it and Unblock the Notifications