6ನೇ ಗ್ಯಾರಂಟಿ ಘೋಷಣೆ... ಸಿಎಂ ಬದಲಾವಣೆ ಸಂಚಲನದ ಬೆನ್ನಲ್ಲೇ... Gruhalakshmi Karnataka

ಮಹಿಳೆಯರಿಗೆ

ಪ್ರತಿ
ತಿಂಗಳು
2,000
ರೂಪಾಯಿ
ನೀಡುವ
ಗೃಹಲಕ್ಷ್ಮೀ
ಯೋಜನೆ
ಸೇರಿದಂತೆ
ಉಚಿತ
ಆಹಾರ
ಧಾನ್ಯ
ನೀಡುವ
ಅನ್ನಭಾಗ್ಯ
ಹಾಗೂ
ಮಹಿಳೆಯರಿಗೆ
ಉಚಿತ
ಬಸ್
ಪ್ರಯಾಣದ
ಶಕ್ತಿ
ಯೋಜನೆ
ಸೇರಿ,
ಒಟ್ಟಾರೆ
5
ಗ್ಯಾರಂಟಿ
ಯೋಜನೆಗಳನ್ನು
ನೀಡಿ
ಕರ್ನಾಟಕದ
ಸಿದ್ದರಾಮಯ್ಯ
ಅವರ
ಸರ್ಕಾರ
ದೇಶದ
ಮೂಲೆ
ಮೂಲೆಯಲ್ಲೂ
ಗಮನ
ಸೆಳೆದಿದೆ.
ಆದರೆ
ಮತ್ತೊಂದು
ಕಡೆ
ಕರ್ನಾಟಕದಲ್ಲಿ
ಸಿಎಂ
ಸ್ಥಾನ
ಬದಲಾವಣೆ
ಆಗುತ್ತೆ
ಅನ್ನೋ
ಚರ್ಚೆ
ಕೂಡ
ಶುರುವಾಗಿತ್ತು.
ಇಂತಹ
ಸಮಯದಲ್ಲೇ,
6ನೇ
ಗ್ಯಾರಂಟಿ
ಘೋಷಣೆ...
ಸಿಎಂ
ಬದಲಾವಣೆ
ಸಂಚಲನದ
ಬೆನ್ನಲ್ಲೇ...

id="toptextpromo">
id='are-slot-1'
class='oiad
oi-axt
oiadv'>
id='top-searched-articles'>

ಕರ್ನಾಟಕದಲ್ಲಿ

ಮುಖ್ಯಮಂತ್ರಿ
ಸ್ಥಾನದ
ಬದಲಾವಣೆ
ಹಾಗೂ
ಕಾಂಗ್ರೆಸ್
ನಾಯಕರ
ನಡುವೆ
ತಿಕ್ಕಾಟ
ಕೂಡ
ಶುರುವಾಗಿದೆ
ಎಂಬ
ಗಂಭೀರ
ಆರೋಪ
ಪದೇ
ಪದೇ
ಕೇಳಿ
ಬರುತ್ತಲೇ
ಇದೆ.
ಆದರೆ
ಕರ್ನಾಟಕ
ರಾಜ್ಯದ
ಕಾಂಗ್ರೆಸ್
ನಾಯಕರು
ಮಾತ್ರ
ನಮ್ಮಲ್ಲಿ
ರೀತಿಯ
ಯಾವುದೇ
ತಿಕ್ಕಾಟ
ಇಲ್ಲ,
ಪ್ರತಿಪಕ್ಷಗಳ
ನಾಯಕರ
ಊಹೆ
ಅಷ್ಟೇ
ಅಂತಿದ್ದಾರೆ.
ಅದರಲ್ಲೂ
ಕರ್ನಾಟಕ
ಕಾಂಗ್ರೆಸ್
ನಾಯಕರ
ದೆಹಲಿ
ಪರೇಡ್
ಕೂಡ
ಬಲು
ಜೋರಾಗಿಯೇ
ಇದೆ.
ಹೀಗೆ
ಮತ್ತೊಮ್ಮೆ
ಇಡೀ
ದೇಶದ
ಗಮನ
ಭಾರತದ
ಮೇಲೆ
ಬಿದ್ದ
ಸಮಯದಲ್ಲೇ
6ನೇ
ಗ್ಯಾರಂಟಿ
ಘೋಷಣೆ...
ಸಿಎಂ
ಬದಲಾವಣೆ
ಸಂಚಲನದ
ಬೆನ್ನಲ್ಲೇ...

id='are-slot-2'
class='oiad
oi-axt
oiadv'>

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+