ಬಜೆಟ್ : ತೇಲುವ ಉಪಹಾರಗೃಹ ಸೇರಿ ಪ್ರವಾಸಿಗರಿಗೆ ಸಿಕ್ಕಿದ್ದೇನು?
ಬೆಂಗಳೂರು, ಫೆಬ್ರವರಿ 16: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆಯ 13ನೇ ಬಾರಿಗೆ ರಾಜ್ಯದ ಆಯವ್ಯಯ ಮುಂಗಡ ಪತ್ರವನ್ನು ಶುಕ್ರವಾರದಂದು ಮಂಡಿಸಿದರು.
ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯ ನಿಯಮಗಳನ್ನು ಸಡಿಲಿಸಿ ಪ್ರವಾಸಿಗರನ್ನು ಆಕರ್ಷಿಸಲು ಯೋಜನೆಗಳನ್ನು ಘೋಷಿಸಿದರು.
ಪ್ರವಾಸೋದ್ಯಮ
ಇಲಾಖೆಗೆ
ಸಿಕ್ಕಿದ್ದೇನು?:
*
ಮೊಟ್ಟ
ಮೊದಲ
ಬಾರಿಗೆ
ಚಲನಚಿತ್ರ
ಪ್ರವಾಸೋದ್ಯಮ
ನೀತಿಯನ್ನು
ಜಾರಿಗೊಳಿಸಲಾಗುವುದು.
*
ಕಲಬುರಗಿಯಲ್ಲಿ
ಉತ್ತರ
ಕರ್ನಾಟಕದ
ಕಲೆ,
ಸಂಸ್ಕೃತಿ,
ಪರಂಪರೆ
ಬಿಂಬಿಸುವ
'ಕಲಬುರಗಿ
ಕಲಾವನ'
ನಿರ್ಮಾಣ.
*
ಪಾರಂಪರಿಕ
ಪ್ರವಾಸಿ
ತಾಣಗಳಾದ
ಹಂಪಿ,
ಬೇಲೂರು-
ಹಳೇಬೀಡು,
ಶ್ರವಣ
ಬೆಳಗೊಳ,
ನಂದಿಬೆಟ್ಟ,
ಸನ್ನತಿ
ಹಾಗೂ
ಕಲಬುರಗಿ
ಕೋಟೆಗಲ
ಸಮಗ್ರ
ಪ್ರವಾಸಿ
ಸೌಲಭ್ಯಗಳ
ಅಭಿವೃದ್ಧಿ.
*
ಮೈಸೂರಿನಲ್ಲಿರುವ
ಕರ್ನಾಟಕ
ವಸ್ತು
ಪ್ರದರ್ಶನ
ಪ್ರಾಧಿಕಾರಕ್ಕೆ
ಸೇರಿದ
ಜಮೀನಿನಲ್ಲಿ
'ಮೈಸೂರು
ಹಾಟ್'
ಅಭಿವೃದ್ಧಿ.
*
ವಿದೇಶಿ
ಹಾಗೂ
ದೇಶಿ
ಪ್ರವಾಸಿಗರ
ಅಂಕಿ
ಅಂಶಗಳ
ಸಮೀಕ್ಷೆ
ನಡೆಸಿ,
ಅದರ
ಆಧಾರದ
ಮೇಲೆ
ಪ್ರವಾಸಿ
ತಾಣಗಳ
ಅಭಿವೃದ್ಧಿ.
*
ಕರಾವಳಿ
ಪ್ರದೇಶಗಳಲ್ಲಿನ
ಆಯ್ದ
ಪ್ರಮುಖ
ಪ್ರವಾಸಿ
ಸ್ಥಳಗಳಲ್ಲಿ
ಹೌಸ್
ಬೋಟ್
ಗಳು
ಹಾಗೂ
ತೇಲುವ
ಉಪಾಹಾರ
ಗೃಹಗಳ
ಸೌಲಭ್ಯ.
*
ಪ್ರಾಚ್ಯವಸ್ತು
ಸಂಗ್ರಹಾಲಯಗಳು
ಹಾಗೂ
ಪರಂಪರಾ
ಇಲಾಖೆಯನ್ನು
ಪ್ರವಾಸೋದ್ಯಮ
ಇಲಾಖೆಯ
ವ್ಯಾಪ್ತಿಗೆ
ಸೇರ್ಪಡೆಗೆ
ಕ್ರಮ.