Get Updates
Get notified of breaking news, exclusive insights, and must-see stories!

58ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯ ಕಲಿಗಳು ಇವರೇ!

Karnataka 58 Achievers get 58th Kannada Rajyotsava Awards
ಬೆಂಗಳೂರು, ಅ.31: 58 ನೆಯ ರಾಜ್ಯೋತ್ಸವದ ಸಂದರ್ಭದಲ್ಲಿ ರಾಜ್ಯ ಸರಕಾರ ಅರ್ಹ 58 ಸಾಧಕರನ್ನು ಗುರುತಿಸಿ, ರಾಜ್ಯೋತ್ಸವ ಪ್ರಶಸ್ತಿಯಿಂದ ಪುರಸ್ಕರಿಸಿದೆ. ಈ ಬಾರಿಯ ಪ್ರಶಸ್ತಿಗಳು ಸಮ ತೂಕದ ಮತ್ತು ವಿವಾದರಹಿತದ್ದಾಗಿದೆ ಎನ್ನಬಹುದಾಗಿದೆ.

ಈ ಶ್ರೇಯಸ್ಸು ಹಿರಿಯರಾದ ಡಾ. ಯು ಆರ್ ಅನಂತಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಸಕಾಲಕ್ಕೆ ಆಯ್ಕೆ ಸಮಿತಿ ರಚಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರಕ್ಕೆ ಸಲ್ಲುತ್ತದೆ. ಹಾಗೆಯೇ ಈ ಸಂಖ್ಯೆ 58ಕ್ಕೇ ಸೀಮಿತವಾಗುವಂತೆ ನೋಡಿಕೊಳ್ಳುವ ಜವಾಬ್ದಾರಿಯೂ ಸರಕಾರದ ಮೇಲಿದೆ. ಕೊನೆಯ ಘಳಿಗೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲೇ ಸಾಧಕರನ್ನು ಗುರುತಿಸುವ ತುರ್ತು ಪರಿಸ್ಥಿತಿ ತಲೆ'ದೂರುವುದು' ಬೇಡ.

ಇನ್ನು ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಸಾಧಕರನ್ನು ಅಭಿನಂದಿಸುತ್ತಾ... ಪ್ರಶಸ್ತಿ ಪುರಸ್ಕೃತರ ಪಟ್ಟಿ ಹೀಗಿದೆ:

ಸಾಹಿತ್ಯ
ಕೋ. ಚನ್ನಬಸಪ್ಪ - ದಾವಣಗೆರೆ
ಪ್ರೊ. ಚಂದ್ರಕಾಂತ ಕುಸನೂರು - ಗುಲ್ಬರ್ಗಾ
ಡಾ. ಮಲ್ಲಿಕಾ ಘಂಟಿ - ಬಾಗಲಕೋಟೆ
ಪ್ರೊ. ಕೆ.ಬಿ. ಸಿದ್ದಯ್ಯ- ತುಮಕೂರು
ಡಾ. ಶ್ರೀಕಂಠ ಕೂಡಿಗೆ - ಶಿವಮೊಗ್ಗ

ರಂಗಭೂಮಿ

ಗಜಾನನ ಹರಿ ಮಹಾಲೆ - ಧಾರವಾಡ
ಎಚ್.ವಿ. ವೆಂಕಟಸುಬ್ಬಯ್ಯ - ಬೆಂಗಳೂರು
ನ. ರತ್ನ - ಮೈಸೂರು
ಫ್ಲೊರಿನಾ ಬಾಯಿ - ಗದಗ
ಶಶಿಧರ ಅಡಪ- ದಕ್ಷಿಣ ಕನ್ನಡ

ಸಂಗೀತ
ಸೋಹನ್ ಕುಮಾರಿ - ಬೆಂಗಳೂರು
ಫಯಾಜ್ ಖಾನ್ - ಧಾರವಾಡ
ಬಸವರಾಜ ತಿರುಕಪ್ಪ ಭಜಂತ್ರಿ - ಹಾವೇರಿ
ಹನುಮಂತರಾವ ಗೊನವಾರ - ರಾಯಚೂರು

ನೃತ್ಯ
ಎಂ. ಶಕುಂತಲಾ ಹನುಮಂತಪ್ಪ - ಚಿಕ್ಕಮಗಳೂರು

ಜಾನಪದ
ಡಾ. ಶಾಂತಿನಾಯಕ - ಉತ್ತರ ಕನ್ನಡ
ಎಲಿಸವ್ವ ಮಾದರ - ದಾವಣಗೆರೆ
ಬನ್ನೂರು ಕೆಂಪಮ್ಮ - ಮೈಸೂರು
ಮಹದೇವಪ್ಪ ಬೋನಪ್ಪ ಬಡಿಗೇರ - ಬಾಗಲಕೋಟೆ
ಶರಣಪ್ಪ ವಡಗೇರಿ - ಕೊಪ್ಪಳ

ಯಕ್ಷಗಾನ ಬಯಲಾಟ
ಡಾ. ಕೆ.ಎಂ. ರಾಘವ ನಂಬಿಯಾರ್ - ಉಡುಪಿ
ನಾರಾಯಣ ಹಾಸ್ಯಗಾರ ನೆಲ್ಲಿಕಟ್ಟೆ - ಕಾಸರಗೋಡು
ನಾಯಪ್ಪ ಸಂಗಪ್ಪ ಕುಂಬಾರ - ಬಾಗಲಕೋಟೆ
ಲಕ್ಷ್ಮೀಬಾಯಿ ಸಾಲಹಳ್ಳಿ - ಬೆಳಗಾವಿ

ಸಮಾಜಸೇವೆ
ಸೂಲಗಿತ್ತಿ ನರಸಮ್ಮ - ತುಮಕೂರು
ಕೊಂಡಜ್ಜಿ ಬಿ. ಷಣ್ಮುಕಪ್ಪ - ದಾವಣಗೆರೆ
ಮೈನಾ ಗೋಪಾಲಕೃಷ್ಣ - ಮೈಸೂರು
ಟಿ. ರಾಜಾ - ಬೆಂಗಳೂರು
ಬಸವಲಿಂಗಪ್ಪ ಎಸ್. ಜಮಖಂಡಿ - ಬಾಗಲಕೋಟೆ

ಹೊರನಾಡು ಕನ್ನಡಿಗ
ಡಾ. ಆರತಿ ಕೃಷ್ಣ- ಅಮೆರಿಕ

ಸಂಕೀರ್ಣ
ಹರೇಕಳ ಹಾಜಬ್ಬ - ದಕ್ಷಿಣ ಕನ್ನಡ
ಈಶ್ವರಚಂದ್ರ ಚಿಂತಾಮಣಿ - ಬಿಜಾಪುರ
ಶಿವಯ್ಯ ಹಿರೇಮಠ - ಯಾದಗಿರಿ

ಸಂಘ ಸಂಸ್ಥೆ
ಶಾಹೀನ್ ಶಿಕ್ಷಣ ಸಂಸ್ಥೆ - ಬೀದರ್
ಬಿ.ಬಿ. ಬಣ್ಣದ ಜಾನಪದ ಕಲಾಮೇಳ - ಗದಗ

ವಿಜ್ಞಾನ ತಂತ್ರಜ್ಞಾನ
ಡಾ. ಕೆ.ಪಿ. ರಾವ್ - ಉಡುಪಿ
ಡಾ.ಎಸ್. ಅಯ್ಯಪ್ಪನ್ - ಚಾಮರಾಜನಗರ

ಕೃಷಿ-ಪರಿಸರ
ಕೆ. ನಾರಾಯಣಸ್ವಾಮಿ - ಚಿಕ್ಕಬಳ್ಳಾಪುರ
ಡಾ.ಎಂ.ಡಿ. ಸುಭಾಷ್ ಚಂದ್ರ - ಉತ್ತರ ಕನ್ನಡ
ಅನಸೂಯಮ್ಮ - ರಾಮನಗರ
ವಸಂತಕುಮಾರ್ ತಿಮಕಾಪುರ - ಮೈಸೂರು

ಕ್ರೀಡೆ
ಡಾ.ಸಿ.ಎಂ. ಮುತ್ತಯ್ಯ - ಕೊಡಗು
ಜಿ.ಎಚ್. ತುಳಸೀಧರ - ಬಳ್ಳಾರಿ
ಸದಾಶಿವ ಸಾಲಿಯಾನ - ದಕ್ಷಿಣ ಕನ್ನಡ

ಲಲಿತಕಲೆ
ಶೀಲಾಗೌಡ - ಬೆಂಗಳೂರು
ಅಲ್ಲೀಸಾಬ ಸೈ ನದಾಫ - ಬಾಗಲಕೋಟೆ
ಟಿ.ಎಂ. ಮಾಯಾಚಾರ್ - ಮಂಡ್ಯ
ವಿಜಯ ಹಾಗರಗುಂಡಗಿ - ಗುಲ್ಬರ್ಗಾ

ವೈದ್ಯಕೀಯ
ಡಾ.ವಿ. ಲಕ್ಷ್ಮೀನಾರಾಯಣ - ಕೋಲಾರ

ಚಲನಚಿತ್ರ
ಸುಂದರನಾಥ ಸುವರ್ಣ - ದಕ್ಷಿಣ ಕನ್ನಡ
ಆರ್. ರತ್ನ - ಬೆಂಗಳೂರು
ಲೋಕನಾಥ್ - ಬೆಂಗಳೂರು ಗ್ರಾಮಾಂತರ
ಗಿರಿಜಾ ಲೋಕೇಶ್ - ಬೆಂಗಳೂರು

ಮಾಧ್ಯಮ
ಗುಡಿಹಳ್ಳಿ ನಾಗರಾಜ - ಚಿತ್ರದುರ್ಗ
ಸಿ.ಜಿ. ಮಂಜುಳಾ - ಬೆಂಗಳೂರು
ಆರ್.ಪಿ. ವೆಂಕಟೇಶಮೂರ್ತಿ- ಹಾಸನ
ಪಿ. ಮಹಮದ್ - ಬೆಂಗಳೂರು
ಎಸ್.ಆರ್. ವೆಂಕಟೇಶ್ ಪ್ರಸಾದ್ - ಕೋಲಾರ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+