58ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯ ಕಲಿಗಳು ಇವರೇ!

ಈ ಶ್ರೇಯಸ್ಸು ಹಿರಿಯರಾದ ಡಾ. ಯು ಆರ್ ಅನಂತಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಸಕಾಲಕ್ಕೆ ಆಯ್ಕೆ ಸಮಿತಿ ರಚಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರಕ್ಕೆ ಸಲ್ಲುತ್ತದೆ. ಹಾಗೆಯೇ ಈ ಸಂಖ್ಯೆ 58ಕ್ಕೇ ಸೀಮಿತವಾಗುವಂತೆ ನೋಡಿಕೊಳ್ಳುವ ಜವಾಬ್ದಾರಿಯೂ ಸರಕಾರದ ಮೇಲಿದೆ. ಕೊನೆಯ ಘಳಿಗೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲೇ ಸಾಧಕರನ್ನು ಗುರುತಿಸುವ ತುರ್ತು ಪರಿಸ್ಥಿತಿ ತಲೆ'ದೂರುವುದು' ಬೇಡ.
ಇನ್ನು ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಸಾಧಕರನ್ನು ಅಭಿನಂದಿಸುತ್ತಾ... ಪ್ರಶಸ್ತಿ ಪುರಸ್ಕೃತರ ಪಟ್ಟಿ ಹೀಗಿದೆ:
ಸಾಹಿತ್ಯ
ಕೋ. ಚನ್ನಬಸಪ್ಪ - ದಾವಣಗೆರೆ
ಪ್ರೊ. ಚಂದ್ರಕಾಂತ ಕುಸನೂರು - ಗುಲ್ಬರ್ಗಾ
ಡಾ. ಮಲ್ಲಿಕಾ ಘಂಟಿ - ಬಾಗಲಕೋಟೆ
ಪ್ರೊ. ಕೆ.ಬಿ. ಸಿದ್ದಯ್ಯ- ತುಮಕೂರು
ಡಾ. ಶ್ರೀಕಂಠ ಕೂಡಿಗೆ - ಶಿವಮೊಗ್ಗ
ರಂಗಭೂಮಿ
ಗಜಾನನ ಹರಿ ಮಹಾಲೆ - ಧಾರವಾಡ
ಎಚ್.ವಿ. ವೆಂಕಟಸುಬ್ಬಯ್ಯ - ಬೆಂಗಳೂರು
ನ. ರತ್ನ - ಮೈಸೂರು
ಫ್ಲೊರಿನಾ ಬಾಯಿ - ಗದಗ
ಶಶಿಧರ ಅಡಪ- ದಕ್ಷಿಣ ಕನ್ನಡ
ಸಂಗೀತ
ಸೋಹನ್ ಕುಮಾರಿ - ಬೆಂಗಳೂರು
ಫಯಾಜ್ ಖಾನ್ - ಧಾರವಾಡ
ಬಸವರಾಜ ತಿರುಕಪ್ಪ ಭಜಂತ್ರಿ - ಹಾವೇರಿ
ಹನುಮಂತರಾವ ಗೊನವಾರ - ರಾಯಚೂರು
ನೃತ್ಯ
ಎಂ. ಶಕುಂತಲಾ ಹನುಮಂತಪ್ಪ - ಚಿಕ್ಕಮಗಳೂರು
ಜಾನಪದ
ಡಾ. ಶಾಂತಿನಾಯಕ - ಉತ್ತರ ಕನ್ನಡ
ಎಲಿಸವ್ವ ಮಾದರ - ದಾವಣಗೆರೆ
ಬನ್ನೂರು ಕೆಂಪಮ್ಮ - ಮೈಸೂರು
ಮಹದೇವಪ್ಪ ಬೋನಪ್ಪ ಬಡಿಗೇರ - ಬಾಗಲಕೋಟೆ
ಶರಣಪ್ಪ ವಡಗೇರಿ - ಕೊಪ್ಪಳ
ಯಕ್ಷಗಾನ ಬಯಲಾಟ
ಡಾ. ಕೆ.ಎಂ. ರಾಘವ ನಂಬಿಯಾರ್ - ಉಡುಪಿ
ನಾರಾಯಣ ಹಾಸ್ಯಗಾರ ನೆಲ್ಲಿಕಟ್ಟೆ - ಕಾಸರಗೋಡು
ನಾಯಪ್ಪ ಸಂಗಪ್ಪ ಕುಂಬಾರ - ಬಾಗಲಕೋಟೆ
ಲಕ್ಷ್ಮೀಬಾಯಿ ಸಾಲಹಳ್ಳಿ - ಬೆಳಗಾವಿ
ಸಮಾಜಸೇವೆ
ಸೂಲಗಿತ್ತಿ ನರಸಮ್ಮ - ತುಮಕೂರು
ಕೊಂಡಜ್ಜಿ ಬಿ. ಷಣ್ಮುಕಪ್ಪ - ದಾವಣಗೆರೆ
ಮೈನಾ ಗೋಪಾಲಕೃಷ್ಣ - ಮೈಸೂರು
ಟಿ. ರಾಜಾ - ಬೆಂಗಳೂರು
ಬಸವಲಿಂಗಪ್ಪ ಎಸ್. ಜಮಖಂಡಿ - ಬಾಗಲಕೋಟೆ
ಹೊರನಾಡು ಕನ್ನಡಿಗ
ಡಾ. ಆರತಿ ಕೃಷ್ಣ- ಅಮೆರಿಕ
ಸಂಕೀರ್ಣ
ಹರೇಕಳ ಹಾಜಬ್ಬ - ದಕ್ಷಿಣ ಕನ್ನಡ
ಈಶ್ವರಚಂದ್ರ ಚಿಂತಾಮಣಿ - ಬಿಜಾಪುರ
ಶಿವಯ್ಯ ಹಿರೇಮಠ - ಯಾದಗಿರಿ
ಸಂಘ ಸಂಸ್ಥೆ
ಶಾಹೀನ್ ಶಿಕ್ಷಣ ಸಂಸ್ಥೆ - ಬೀದರ್
ಬಿ.ಬಿ. ಬಣ್ಣದ ಜಾನಪದ ಕಲಾಮೇಳ - ಗದಗ
ವಿಜ್ಞಾನ ತಂತ್ರಜ್ಞಾನ
ಡಾ. ಕೆ.ಪಿ. ರಾವ್ - ಉಡುಪಿ
ಡಾ.ಎಸ್. ಅಯ್ಯಪ್ಪನ್ - ಚಾಮರಾಜನಗರ
ಕೃಷಿ-ಪರಿಸರ
ಕೆ. ನಾರಾಯಣಸ್ವಾಮಿ - ಚಿಕ್ಕಬಳ್ಳಾಪುರ
ಡಾ.ಎಂ.ಡಿ. ಸುಭಾಷ್ ಚಂದ್ರ - ಉತ್ತರ ಕನ್ನಡ
ಅನಸೂಯಮ್ಮ - ರಾಮನಗರ
ವಸಂತಕುಮಾರ್ ತಿಮಕಾಪುರ - ಮೈಸೂರು
ಕ್ರೀಡೆ
ಡಾ.ಸಿ.ಎಂ. ಮುತ್ತಯ್ಯ - ಕೊಡಗು
ಜಿ.ಎಚ್. ತುಳಸೀಧರ - ಬಳ್ಳಾರಿ
ಸದಾಶಿವ ಸಾಲಿಯಾನ - ದಕ್ಷಿಣ ಕನ್ನಡ
ಲಲಿತಕಲೆ
ಶೀಲಾಗೌಡ - ಬೆಂಗಳೂರು
ಅಲ್ಲೀಸಾಬ ಸೈ ನದಾಫ - ಬಾಗಲಕೋಟೆ
ಟಿ.ಎಂ. ಮಾಯಾಚಾರ್ - ಮಂಡ್ಯ
ವಿಜಯ ಹಾಗರಗುಂಡಗಿ - ಗುಲ್ಬರ್ಗಾ
ವೈದ್ಯಕೀಯ
ಡಾ.ವಿ. ಲಕ್ಷ್ಮೀನಾರಾಯಣ - ಕೋಲಾರ
ಚಲನಚಿತ್ರ
ಸುಂದರನಾಥ ಸುವರ್ಣ - ದಕ್ಷಿಣ ಕನ್ನಡ
ಆರ್. ರತ್ನ - ಬೆಂಗಳೂರು
ಲೋಕನಾಥ್ - ಬೆಂಗಳೂರು ಗ್ರಾಮಾಂತರ
ಗಿರಿಜಾ ಲೋಕೇಶ್ - ಬೆಂಗಳೂರು
ಮಾಧ್ಯಮ
ಗುಡಿಹಳ್ಳಿ ನಾಗರಾಜ - ಚಿತ್ರದುರ್ಗ
ಸಿ.ಜಿ. ಮಂಜುಳಾ - ಬೆಂಗಳೂರು
ಆರ್.ಪಿ. ವೆಂಕಟೇಶಮೂರ್ತಿ- ಹಾಸನ
ಪಿ. ಮಹಮದ್ - ಬೆಂಗಳೂರು
ಎಸ್.ಆರ್. ವೆಂಕಟೇಶ್ ಪ್ರಸಾದ್ - ಕೋಲಾರ
-
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ












Click it and Unblock the Notifications