ಕರ್ನಾಟಕದ ಎಲ್ಲ ಜಿಲ್ಲೆಗಳ ಉಸ್ತುವಾರಿ ಸಚಿವರ ಪಟ್ಟಿ
ಬೆಂಗಳೂರು, ಜುಲೈ 31: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವು ರಾಜ್ಯದ ಎಲ್ಲ ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸಿದೆ.
26 ಸಚಿವರಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ನೀಡಲಾಗಿದ್ದು, ಕೆಲವರಿಗೆ ಎರಡೆರಡು ಜಿಲ್ಲೆಗಳ ಉಸ್ತುವಾರಿ ನೀಡಲಾಗಿದೆ. ಕೆಲವು ಕಾಂಗ್ರೆಸ್ ಸಚಿವರಿಗೆ ಕಳೆದ ಬಾರಿ ಇದ್ದ ಜಿಲ್ಲೆಗಳ ಉಸ್ತುವಾರಿಯೇ ಈ ಬಾರಿಯೂ ಸಿಕ್ಕಿದೆ.
ಪರಮೇಶ್ವರ್ ಅವರಿಗೆ ಬೆಂಗಳೂರು ಉಸ್ತುವಾರಿ ವಹಿಸುವ ಬಗ್ಗೆ ಮುಂಚೆಯೇ ವಿರೋಧ ಕೇಳಿಬಂದಿತ್ತು ಆದರೂ ನಗರ ಉಸ್ತುವಾರಿ ಅವರ ಕೈಗೆ ಸೇರಿದೆ. ಜೊತೆಗೆ ತುಮಕೂರು ಸಹ ಅವರ ಉಸ್ತುವಾರಿಯಲ್ಲೇ ಇರಲಿದೆ.

ಜಿಲ್ಲಾವಾರು ಉಸ್ತುವಾರಿ ಸಚಿವರ ಪಟ್ಟಿ ಹೀಗಿದೆ...
| ಕ್ರಮ ಸಂಖ್ಯೆ | ಸಚಿವರ ಹೆಸರು | ಜಿಲ್ಲೆಯ ಹೆಸರು |
| 1 | ಜಿ ಪರಮೇಶ್ವರ | ಬೆಂಗಳೂರು ನಗರ ಮತ್ತು ತುಮಕೂರು |
| 2 | ಆರ್ವಿ ದೇಶಪಾಂಡೆ | ಉತ್ತರ ಕನ್ನಡ ಮತ್ತು ಧಾರವಾಡ |
| 3 | ಡಿಕೆ ಶಿವಕುಮಾರ್ | ರಾಮನಗರ ಮತ್ತು ಬಳ್ಳಾರಿ |
| 4 | ಕೆ.ಜೆ.ಜಾರ್ಜ್ | ಚಿಕ್ಕಮಗಳೂರು |
| 5 | ರಮೇಶ್ ಜಾರಕಿಹೊಳಿ | ಬೆಳಗಾವಿ |
| 6 | ಶಿವಾನಂದ ಪಾಟೀಲ್ | ಬಾಗಲಕೋಟೆ |
| 7 | ಪ್ರಿಯಾಂಕ್ ಖರ್ಗೆ | ಕಲಬುರಗಿ |
| 8 | ರಾಜಶೇಖರ.ಜಿ.ಪಾಟೀಲ್ | ಯಾದಗಿರಿ |
| 9 | ವೆಂಕಟರಮಣಪ್ಪ | ಚಿತ್ರದುರ್ಗ |
| 10 | ಶಿವಶಂಕರ ರೆಡ್ಡಿ | ಚಿಕ್ಕಬಳ್ಳಾಪುರ |
| 11 | ಕೃಷ್ಣಬೈರೇಗೌಡ | ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ |
| 12 | ಯು.ಟಿ.ಖಾದರ್ | ದಕ್ಷಿಣ ಕನ್ನಡ |
| 13 | ಸಿ.ಪುಟ್ಟರಂಗ ಶೆಟ್ಟಿ | ಚಾಮರಾಜನಗರ |
| 14 | ಜಮೀರ್ ಅಹ್ಮದ್ | ಹಾವೇರಿ |
| 15 | ಜಯಮಾಲಾ | ಉಡುಪಿ |
| 16 | ಆರ್ ಶಂಕರ್ | ಕೊಪ್ಪಳ |
| 17 | ಎನ್.ಮಹೇಶ್ | ಗದಗ |
| 18 | ವೆಂಕಟರಾವ್ ನಾಡಗೌಡ | ರಾಯಚೂರು |
| 19 | ಎಸ್.ಆರ್.ಶ್ರೀನಿವಾಸ್ | ದಾವಣಗೆರೆ |
| 20 | ಸಿ.ಎಸ್.ಪುಟ್ಟರಾಜು | ಮಂಡ್ಯ |
| 21 | ಸಾ.ರಾ.ಮಹೇಶ್ | ಕೊಡಗು |
| 22 | ಬಂಡೆಪ್ಪ ಕಾಶಂಪೂರ್ | ಬೀದರ್ |
| 23 | ಎಚ್.ಡಿ.ರೇವಣ್ಣ | ಹಾಸನ |
| 24 | ಡಿ.ಸಿ.ತಮ್ಮಣ್ಣ | ಶಿವಮೊಗ್ಗ |
| 25 | ಎಂ.ಸಿ.ಮನಗೋಳಿ | ವಿಜಯಪುರ |
| 26 | ಜಿ.ಟಿ.ದೇವೇಗೌಡ | ಮೈಸೂರು |
More From
-
ಮಾರ್ಚ್ 10ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಅಕ್ಷಯ ತೃತೀಯ 2026: ಏಪ್ರಿಲ್ 19ಕ್ಕೆ ಚಿನ್ನದಂತಹ ಹಬ್ಬ; ಶುಭ ಮುಹೂರ್ತ, ಪೂಜಾ ವಿಧಿವಿಧಾನ, ವಿವರ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
ಪ್ರವಾಸೋದ್ಯಮ ಇಲಾಖೆಯಿಂದ ಎಸ್ಸಿ,ಎಸ್ಟಿ ಅಭ್ಯರ್ಥಿಗಳಿಗೆ ಆತಿಥ್ಯ ಕ್ಷೇತ್ರದಲ್ಲಿ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು












Click it and Unblock the Notifications