ಬೆಂಗಳೂರಿನಲ್ಲಿ ಕ್ರಿಸ್ಮಸ್ ಸಂಭ್ರಮ, ಶುಭ ಕೋರಿದ ಸಿಎಂ
ಬೆಂಗಳೂರು, ಡಿ. 25 : ಶಾಂತಿಧೂತ ಏಸುಕ್ರಿಸ್ತನ ಜನ್ಮದಿನವಾದ ಕ್ರಿಸ್ಮಸ್ ಹಬ್ಬದ ಶುಭ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕದ ಜನತೆಗೆ ಶುಭ ಹಾರೈಸಿದ್ದಾರೆ. ಕ್ರಿಸ್ಮಸ್ ಹಬ್ಬ ನಾಡಿನ ಕ್ರೈಸ್ತ ಬಾಂಧವರೆಲ್ಲರಿಗೂ ಒಳಿತನ್ನು ಉಂಟು ಮಾಡಲಿ ಎಂದು ಸಂದೇಶದಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನ
ಶಿವಾಜಿನಗರದ
ಚರ್ಚ್ನಲ್ಲಿ
ಕ್ರೈಸ್ತ
ಭಾಂದವರು
ರಾತ್ರಿ
12
ಗಂಟೆಗೆ
ವಿಶೇಷ
ಪ್ರಾರ್ಥನೆ
ಸಲ್ಲಿಸಿದರು.
ಇಂದು
ಬೆಳಗ್ಗೆ
ಸಿಎಂ
ಸಿದ್ದರಾಮಯ್ಯ
ಚರ್ಚ್ಗೆ
ಭೇಟಿ
ನೀಡಿ
ಕ್ರಿಸ್ಮಸ್
ಶುಭಾಶಯ
ಹಾರೈಸಿದರು.
[ವೈನ್
ಕುಡೀರಿ
ತಪ್ಪಿಲ್ಲ..!]
ಪ್ರೀತಿಯ ಕಾರಂಜಿಯಾಗಿ, ಸೋದರತೆಯ ಸಾಗರವಾಗಿ ಹಾಗೂ ಅನುಕಂಪದ ಪರ್ವತವಾಗಿದ್ದ ಏಸುಕ್ರಿಸ್ತ ಕ್ಷಮಾಗುಣದಲ್ಲಿ ಆಗಸದಷ್ಟೇ ಎತ್ತರ ಹಾಗೂ ವಿಶಾಲವಾಗಿದ್ದರು. ಏಸುವಿನ ಬದುಕು ಮನುಕುಲಕ್ಕೆ ಬೆಳಕು ಹಾಗೂ ಮಾರ್ಗದರ್ಶಿ ಎಂದು ಸಿಎಂ ಶುಭಾಶಯ ಸಂದೇಶದಲ್ಲಿ ತಿಳಿಸಿದ್ದಾರೆ.
ಕ್ರಿಸ್ಮಸ್
ಹಬ್ಬವು
ನಾಡಿನ
ಕ್ರೈಸ್ತ
ಬಾಂಧವರೆಲ್ಲರಿಗೂ
ಒಳಿತನ್ನು
ಉಂಟು
ಮಾಡಲಿ
ಎಂದು
ಸಿದ್ದರಾಮಯ್ಯ
ಅವರು
ತಮ್ಮ
ಸಂದೇಶದಲ್ಲಿ
ತಿಳಿಸಿದ್ದಾರೆ.
ರಾಜಧಾನಿ
ಬೆಂಗಳೂರು
ಸೇರಿದಂತೆ
ರಾಜ್ಯದಲ್ಲಿ
ಕ್ರಿಸ್ಮಸ್
ಅಂಗವಾಗಿ
ಚರ್ಚ್ಗಳಲ್ಲಿ
ವಿಶೇಷ
ಪ್ರಾರ್ಥನೆ
ಸಲ್ಲಿಸಲಾಗುತ್ತಿದೆ.
Best
wishes
to
everyone
on
Christmas.
May
this
holiday
season
bring
peace
and
prosperity
to
your
family
and
friends.
pic.twitter.com/8mr083KBt4
—
CM
of
Karnataka
(@CMofKarnataka)
December
25,
2014
ಕ್ರಿಸ್ಮಸ್ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ
Merry
Christmas
to
everyone
around
the
world.
May
this
day
enhance
the
spirit
of
harmony,
peace
&
brotherhood
in
society.
—
Narendra
Modi
(@narendramodi)
December
25,
2014