ಸಿಇಟಿ ಫಲಿತಾಂಶದಲ್ಲೂ ಪ್ರಕಾಶಿಸಿದ ದೀಕ್ಷಾ ಲರ್ನಿಂಗ್ ಸೆಂಟರ್
ಬೆಂಗಳೂರು, ಜೂ 1: ಸಿಇಟಿ ಫಲಿತಾಂಶ ಹೊರಬಿದ್ದಿದ್ದು ದೀಕ್ಷಾ ನೆಟ್ ವರ್ಕ್ ಸಮೂಹದ ವಿದ್ಯಾರ್ಥಿಗಳು ಅಪರಿಮಿತ ಸಾಧನೆ ಮಾಡಿದ್ದಾರೆ. ಮೊದಲ 10 ಸ್ಥಾನದಲ್ಲಿ ದೀಕ್ಷಾ ಸಂಸ್ಥೆಯ ನಾಲ್ವರು ವಿದ್ಯಾರ್ಥಿಗಳು ಸ್ಥಾನ ಪಡೆದುಕೊಂಡಿದ್ದಾರೆ.

ಶರಣ್ ಜಿಎಸ್(ದೀಕ್ಷಾ ಸೆಂಟರ್ ಫಾರ್ ಲರ್ನಿಂಗ್ ಕಾಲೇಜ್, RANK 1 NATA, Architecture), ಪಲ್ಲವಿ ಟಿ (ದೀಕ್ಷಾ ಸೆಂಟರ್ ಫಾರ್ ಲರ್ನಿಂಗ್ ಕಾಲೇಜ್, RANK 3, ಮೆಡಿಕಲ್) ಅನುಷಾ ಕಾಮತ್(ದೀಕ್ಷಾ ಸೆಂಟರ್ ಫಾರ್ ಲರ್ನಿಂಗ್ ಕಾಲೇಜ್, RANK 7, ಇಂಜಿಜಿಯರಿಂಗ್ ಮತ್ತು ಗಣೇಶ ವರ್ಣೇಕರ್(ಆಕ್ಸಫರ್ಡ್ ಪಿಯು ಕಾಲೇಜು ಹುಬ್ಬಳ್ಳಿ, RANK 8 ಇಂಜಿನಿಯರಿಂಗ್) ಸಾಧನೆ ಮಾಡಿದ್ದಾರೆ.

ಉತ್ತಮ ಪರಿಶ್ರಮ ಮತ್ತು ಉತ್ತಮ ಓದುವಿಕೆ ಈ ಸಾಧನೆಗೆ ಕಾರಣವಾಯಿತು. ನನ್ನ ಸ್ನೇಹಿತರು, ಪಾಲಕರು ಮತ್ತು ಸಂಸ್ಥೆಯ ಮಾರ್ಗದರ್ಶನವನ್ನು ಎಂದಿಗೂ ಮರೆಯಲಾರೆ ಎಂದು ಮೊದಲ ರ್ಯಾಂಕ್ ಪಡೆದುಕೊಂಡ ಶರಣ್ ಜಿಎಸ್ ಹೇಳಿದರು.[ಇತಿಹಾಸ ನಿರ್ಮಿಸಿದ ದೀಕ್ಷಾ ಸೆಂಟರ್ ವಿದ್ಯಾರ್ಥಿಗಳು]

ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿದ ರೀತಿ, ಶಿಕ್ಷಕರ ಕಾಲ ಕಾಲದ ಸಲಹೆ, ಗುಂಪು ಮತ್ತು ಚರ್ಚೆಯ ಮೂಲಕ ಕಲಿಕೆ ನಮ್ಮ ಸಾಧನೆಗೆ ಕಾರಣವಾಯಿತು ಎಂದು ಇಂಜಿನಿಯರ್ ವಿಭಾಗದಲ್ಲಿ ಅಗ್ರ ಸ್ಥಾನ ಪಡೆದುಕೊಂಡ ಪಲ್ಲವಿ ಟಿ ಹೇಳಿದರು.[ಸಿಇಟಿ 2015 ಫಲಿತಾಂಶ ಪ್ರಕಟ, 5 ಟಾಪರ್ಸ್ ಗೆ ಉಚಿತ ಸೀಟು]
ಸಂಸ್ಥೆಯ ಸಾಧನೆಗೆ ಪಾಲಕರು ಮತ್ತು ಆಡಳಿತ ಮಂಡಳಿ ಸಂತಸ ವ್ಯಕ್ತಪಡಿಸಿದದೆ. ದ್ವಿತೀಯ ಪಿಯು ಫಲಿತಾಂಶದಲ್ಲೂ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದರು.

-
ಮಾರ್ಚ್ 26ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jobs: ರಾಜ್ಯದ ಕಾರಾಗೃಹ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯಕೀಯ ಸಿಬ್ಬಂದಿ ಹುದ್ದೆಗಳ ಭರ್ತಿಗೆ ಸರ್ಕಾರದ ಮಹತ್ವದ ಆದೇಶ -
ಮಾರ್ಚ್ 25ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್












Click it and Unblock the Notifications