ಸಿದ್ದರಾಮಯ್ಯ ಸರ್ಕಾರ, ಭ್ರಷ್ಟಾಚಾರ ಎರಡೂ ಒಂದೇ : ಅಮಿತ್ ಶಾ
ಕಲಬುರಗಿ, ಫೆಬ್ರವರಿ 26 : 'ಕರ್ನಾಟಕದ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ವಿಫಲವಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಗದೆಟ್ಟಿಗೆ. ಭ್ರಷ್ಟಾಚಾರ ಹೆಚ್ಚಾಗಿದೆ' ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಆರೋಪಿಸಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕರ್ನಾಟಕ ಪ್ರವಾದಲ್ಲಿದ್ದಾರೆ. ಸೋಮವಾರ ಅವರು ಕಲಬುರಗಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮಳಖೇಡದ ಉತ್ತರಾದಿ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅಮಿತ್ ಶಾ
ಪತ್ರಿಕಾಗೋಷ್ಠಿಗೂ ಮೊದಲು ಅಮಿತ್ ಶಾ ಅವರು ಪತ್ನಿ ಜೊತೆ ಸೇಡಂ ತಾಲೂಕಿನ ಮಳಖೇಡದಲ್ಲಿರುವ ಉತ್ತರಾಧಿಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಪತ್ರಿಕಾಗೋಷ್ಠಿ ಮುಖ್ಯಾಂಶಗಳು
Congress ka shaasan kaisa hota hai wo dekhna hai to Kharge sahab ki constituency ko jakar dekhna chahiye. Mere paas karyakartaon se feedback aaya hai ki itna pichhdapan Karnataka ke kisi aur kshetra mein nahi hai jitna Kharge sahab ke svyam ke kshetra ke andar hai: Amit Shah pic.twitter.com/HOWC3kPpRg
— ANI (@ANI) February 26, 2018