ಸಿರಿಯಾದಲ್ಲಿ ಮುಸ್ಲಿಂ ಮಹಿಳೆಯರಿಂದ ಸೆಕ್ಸ್ ಜಿಹಾದ್!
ಟ್ಯುನಿಶಾ, ಸೆಪ್ಟೆಂಬರ್ 21: ಸಿರಿಯಾ ನಾಗರಿಕ ಯುದ್ಧದಲ್ಲಿ ಅತ್ಯಂತ ಮಾರಕವಾದ ರಾಸಾಯನಿಕ ಅಸ್ತ್ರ ಬಳಕೆಯಾಗಿದೆ ಎನ್ನುವುದು ವಿಶ್ವಸಂಸ್ಥೆಗೆ ಸಲ್ಲಿಕೆಯಾಗಿರುವ ವರದಿಯಲ್ಲಿ ಖಚಿತಪಡಿಸಲಾಗಿದೆ. ಈ ಮಧ್ಯೆ, ಆತಂಕಕಾರಿ ಸುದ್ದಿಯೊಂದು ಟ್ಯುನಿಶಿಯಾದಿಂದ ಹೊರಬಿದ್ದಿದೆ.
ಸಿರಿಯಾ ನಾಗರಿಕ ಯುದ್ಧದಲ್ಲಿ ಸಕ್ರಿಯರಾಗಿರುವ ಬಂಡುಕೋರ ಮುಸ್ಲಿಂ ಯೋಧರಿಗೆ ಲೈಂಗಿಕ ಸುಖ ನೀಡಲು ಟ್ಯುನಿಶಿಯಾದ ಮಹಿಳೆಯರನ್ನು ಸೆಕ್ಸ್ ಜಿಹಾದ್ ಹೆಸರಿನಲ್ಲಿ ಬೇಕಾಬಿಟ್ಟಿಯಾಗಿ ಬಳಸಿಕೊಳ್ಳಲಾಗುತ್ತಿದೆಯಂತೆ.
ಸಿರಿಯಾ ಅಧ್ಯಕ್ಷ ಬಶರ್ ಅಲ್ ಅಸದ್ ಸರಕಾರದ ವಿರುದ್ಧ ದಂಗೆಯೆದ್ದ ಬಂಡುಕೋರರಿಗೆ ಈ ಮಹಿಳೆಯರು ತಮ್ಮನ್ನು ಲೈಂಗಿಕವಾಗಿ ಅರ್ಪಿಸಿಕೊಳ್ಳುತ್ತಿದ್ದಾರೆ. ಇದಕ್ಕೆ jihad al-nikah ಎನ್ನುತ್ತಾರೆ.

ಸೆಕ್ಸ್ ಜಿಹಾದ್: ಸಂಸತ್ತಿಗೆ ಅಧಿಕೃತ ಮಾಹಿತಿ
ಈ ವಿಷಯವನ್ನು ಟ್ಯುನಿಶಿಯಾದ ಆಂತರಿಕ ವ್ಯವಹಾರಗಳ ಸಚಿವ Lotfi ben Jeddou ಅವರು ಗುರುವಾರ ಸಂಸತ್ತಿನಲ್ಲಿಯೇ ಈ ವಿಷಯ ತಿಳಿಸಿದ್ದಾರೆ.
ಸೆಕ್ಸ್ ಜಿಹಾದ್ ಹೆಸರಿನಲ್ಲಿ ನೂರಾರು ಸೈನಿಕರ ಜತೆ ಸಂಭೋಗ ನಡೆಸಿದ ಇಂತಹ ಮಹಿಳೆಯರು ಗರ್ಭ ಧರಿಸಿ, ಟ್ಯುನಿಶಿಯಾಕ್ಕೆ ವಾಪಸಾಗುತ್ತಿದ್ದಾರೆ ಎಂದು ಅವರು ಅಧಿಕೃತ ಮಾಹಿತಿ ನೀಡಿದ್ದಾರೆ.

ಸೆಕ್ಸ್ ಜಿಹಾದ್ ಯುದ್ಧ: ಸುನ್ನಿ ಮುಸ್ಲಿಮರಲ್ಲಿ ಹೆಚ್ಚು
ಆದರೆ ಈ ರೀತಿ ಎಷ್ಟು ಮಹಿಳೆಯರು ದೇಶಕ್ಕೆ ಮರಳಿದ್ದಾರೆ ಎಂಬ ಬಗ್ಗೆ ಅವರು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಇಂತಹ ಸಂಪ್ರದಾಯ ಸುನ್ನಿ ಮುಸ್ಲಿಮರಲ್ಲಿ ಹೆಚ್ಚಾಗಿದ್ದು, ಇದನ್ನು ಯುವತಿಯರು 'ಪವಿತ್ರ ಯುದ್ಧ' ಎಂದು ಭಾವಿಸುತ್ತಾರಂತೆ.

ಸೆಕ್ಸ್ ಜಿಹಾದ್: ಒಬ್ಬೊಬ್ಬರೂ ಹತ್ತಾರು ಬಂಡುಕೋರರಿಗೆ ಆಹಾರ
ಒಬ್ಬೊಬ್ಬ ಮಹಿಳೆಯೂ ಒಂದು ದಿನಕ್ಕೆ 20 ರಿಂದ 100 ಬಂಡುಕೋರರಿಗೆ ಲೈಂಗಿಕ ಸುಖ ನೀಡಿ, ಗರ್ಭ ಧರಿಸಿದ ನಂತರ ಟ್ಯುನಿಶಾಕ್ಕೆ ವಾಪಸಾಗುತ್ತಿದ್ದಾರೆ. ಈ ನೆಟ್ ವರ್ಕ್ ಜೋರಾಗಿದೆ.

ಸೆಕ್ಸ್ ಜಿಹಾದ್: ಸಾವಿರಾರು ಯುವತಿಯರು ಬಂಡುಕೋರರಿಗೆ ಆಹಾರ
ಕಳೆದ ಮಾರ್ಚ್ ನಿಂದ ಸುಮಾರು 6 ಸಾವಿರ ಯುವತಿಯರನ್ನು ಸೆಕ್ಸ್ ಜಿಹಾದ್ ನಿಂದ ಪಾರುಮಾಡಲಾಗಿದೆ. ಆದಾಗ್ಯೂ ಸಾವಿರಾರು ಯುವತಿಯರು ಬಂಡುಕೋರರನ್ನು ತಣಿಸಲು ಸಿರಿಯಾಕ್ಕೆ ಪ್ರಯಾಣ ಬೆಳೆಸಿದ್ದಾರೆ ಎಂದು ವರದಿಗಳು ತಿಳಿಸಿವೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications