ಈತನಿಗೆ 3 ಹೆಂಡತಿಯರು, ಮಕ್ಕಳು 35, ಟಾರ್ಗೆಟ್ 100! ಶುಭವಾಗಲಿ!
ಈತನ ಹೆಸರು ಸರ್ದಾರ್ ಜನ್ ಮೊಹಮ್ಮದ್ ಖಿಲ್ಜಿ, ಕಟ್ಟಾ ಇಸ್ಲಾಂ ಧರ್ಮೀಯ, ಊರು ಪಾಕಿಸ್ತಾನದ ಕ್ವೆಟ್ಟಾ. ಈಗಾಗಲೇ ಈತನಿಗೆ 35 ಮಕ್ಕಳಿದ್ದು, ನೂರು ಮಕ್ಕಳ ತಂದೆಯಾಗುವ ಮಹದಾಸೆಯನ್ನು ಹೊಂದಿದ್ದಾನೆ.
ತನ್ನ ಕನಸು ಸಾಕಾರಗೊಳಿಸುವತ್ತ ಅವಿರತ ಪ್ರಯತ್ನ ನಡೆಸುತ್ತಲೇ ಇರುವ ಮೊಹಮ್ಮದ್ ಖಿಲ್ಜಿ, ಸದ್ಯ ನಾಲ್ಕನೇ ಮದುವೆಗೆ ವಧುವಿನ ಹುಡುಕಾಟದಲ್ಲಿದ್ದಾನೆ. (ಎಲ್ಲಿ ತನಕ ಇಸ್ಲಾಂ ಇರುತ್ತೆ ಅಲ್ಲಿ ತನಕ ಭಯೋತ್ಪಾದನೆ)
ನಾಲ್ಕನೇ ಮದುವೆಗೆ ಮೂವರು ಹೆಂಡತಿಯರ ಆಕ್ಷೇಪವೇನೂ ಇಲ್ಲ, ಬದಲಿಗೆ ಈತನ ಶತಕದ ಗುರಿಗೆ ಅವರ ಬೆಂಬಲವೂ ಇದೆ. ಜೊತೆಗೆ, ಇಸ್ಲಾಂನಲ್ಲಿ ನಾಲ್ಕು ಮದುವೆಗೆ ಅವಕಾಶ ಕೂಡಾ ಇದೆ.

ಮೂವರು ಹೆಂಡತಿಯರು ಮತ್ತು ಎಲ್ಲಾ 35 ಮಕ್ಕಳು ಜೊತೆಗೆ ಸಂಸಾರ ನಡೆಸುತ್ತಿದ್ದಾರೆ. 46ವರ್ಷದ ಮೊಹಮ್ಮದ್ ಖಿಲ್ಜಿ ಹೆಚ್ಚು ಮಕ್ಕಳನ್ನು ಹೊಂದುವುದರಿಂದ ಇಸ್ಲಾಂ ಧರ್ಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇನೆ ಎನ್ನುವ ಧಾರ್ಮಿಕ ನಂಬಿಕೆಯಲ್ಲಿದ್ದಾನೆ.
ಮದುವೆ ಮುಂತಾದ ಶುಭ ಸಮಾರಂಭಗಳಿಗೆ ಸಕುಟುಂಬ ಪರಿವಾರದ ಸಮೇತ ಹೋಗುವ ಇವರೆಲ್ಲಾ ಬಹಳ ಅನ್ಯೋನ್ಯವಾಗಿದ್ದಾರೆ ಎನ್ನುವುದು ಗಮನಿಸಬೇಕಾದ ಅಂಶ.
ವೃತ್ತಿಯಲ್ಲಿ ಮೆಡಿಕಲ್ ಟೆಕ್ನಿಷಿಯನ್ ಆಗಿರುವ ಈತ, ಈಗ ನಾಲ್ಕನೇ ಮದುವೆಯ ತಯಾರಿಯಲ್ಲಿದ್ದಾನೆ. ನಾಲ್ಕನೇ ಮದುವೆಗೆ ವಧು ಹುಡುಕಲು ಈತನ ಇತರ ಮೂವರು ಪತ್ನಿಯರು ತಮ್ಮ ಪ್ರಯತ್ನ ಮಾಡುತ್ತಿದ್ದಾರೆ.
ತನ್ನ ಆರೋಗ್ಯದಲ್ಲಿ ಸಮತೋಲನ ಕಾಪಾಡಿಕೊಳ್ಳಲು ದಿನಾ ಹಾಲು, ಮಾಂಸ ತಿನ್ನುವ ಮೊಹಮ್ಮದ್ ಖಿಲ್ಜಿ ದಿನಕ್ಕೆ ಐದು ಬಾರಿ ನಮಾಜ್ ಮಾಡುತ್ತಾನಂತೆ.
ಬಹುಪತ್ನಿತ್ವಕ್ಕೆ ಇಸ್ಲಾಂನಲ್ಲಿ ಅವಕಾಶವಿದ್ದರೂ, ಉಳಿದ ಹೆಂಡತಿಯರ ಭಾವನೆಗೆ ಸ್ಪಂದಿಸುವುದು ಕೂಡಾ ಅಷ್ಟೇ ಮುಖ್ಯ. ದಕ್ಷಿಣ ಏಷ್ಯಾದ ದೇಶಗಳ ಪೈಕಿ, ಜನನ ಪ್ರಮಾಣದ ಅಂಕಿಅಂಶದಲ್ಲಿ ಪಾಕಿಸ್ತಾನ ಮೊದಲ ಸ್ಥಾನದಲ್ಲಿದೆ. (ಚಿತ್ರ: AFP)
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications