ಕೋರ್ಟ್ ಕಟೆಕಟೆಗೆ ಏರಿದ 'ಪಾದರಕ್ಷೆ' ವಿವಾದ!
ಪಾದದ ಹಿಂಭಾಗ ಪಟ್ಟಿ ಇದ್ದರೆ ಅದು ಸ್ಯಾಂಡಲ್, ಪಟ್ಟಿ ಇಲ್ಲದಿದ್ದರೆ ಅದು ಚಪ್ಪಲಿ ಅಂತ ದೆಹಲಿ ಹೈಕೋರ್ಟ್ ವಿಶೇಷ ಆದೇಶ ಹೊರಡಿಸಿದೆ.
ದೆಹಲಿ, ಜನವರಿ 30: ಚಪ್ಪಲಿ ಯಾವುದು? ಸ್ಯಾಂಡಲ್ ಯಾವುದು? ಹೀಗೊಂದು ವಿವಾದದ ಬಗ್ಗೆ ದೆಹಲಿ ಹೈಕೋರ್ಟ್ ಇತ್ತೀಚೆಗೆ ಆದೇಶ ನೀಡಬೇಕಾಗಿ ಬಂದ ವಿಚಿತ್ರ ಪ್ರಕರಣವೊಂದು ನಡೆದಿದೆ.
ಪಾದದ ಹಿಂದೆ ಪಟ್ಟಿ ಇದ್ದರೆ ಅದು ಸ್ಯಾಂಡಲ್. ಇಲ್ಲದಿದ್ದರೆ ಅದು ಚಪ್ಪಲ್ ಅಂತ ದೆಹಲಿ ಹೈಕೋರ್ಟ್ ಈ ವಿವಾದವನ್ನು ಅಷ್ಟೆ ಸರಳವಾಗಿ ಬಗೆಹರಿಸಿದೆ.[ಕಂಬಳ ನಿಷೇಧ ತೆರವು; ಎರಡು ವಾರ ವಿಚಾರಣೆ ಮುಂದೂಡಿದ ಹೈಕೋರ್ಟ್]

ಚಪ್ಪಲಿ ಕೋರ್ಟ್ ಮೆಟ್ಟಿಲೇರಿದ್ದೇಕೆ?
ಕೇಂದ್ರ ಸರಕಾರ ರಫ್ತು ಮಾಡುವ ಚಪ್ಪಲಿಗಳ ಮೇಲೆ ಶೇಕಡಾ 5 ಅಬಕಾರಿ ಸುಂಕ ಹಾಕಿತ್ತು. ಅದೇ ಸ್ಯಾಂಡಲ್ಗಳ ಮೇಲೆ ಶೇಕಡಾ 10 ಅಬಕಾರಿ ಸುಂಕ ನಿಗದಿಪಡಿಸದ್ದು ವಿವಾದಕ್ಕೆ ಮೂಲ ಕಾರಣವಾಗಿತ್ತು.
ಸರಕಾರ ಪಾದದ ಹಿಂದೆ ಪಟ್ಟಿ ಇಲ್ಲದಿದ್ದರೆ ಅದು ಚಪ್ಪಲಿ, ಸ್ಯಾಂಡಲ್ ಅಲ್ಲ ಎಂಬ ಆಧಾರದಲ್ಲಿ ಈ ಸುಖ ನಿಗದಿ ಪಡಿಸಿತ್ತು. ಆದರೆ ಈ ನಿಯಮಕ್ಕೆ ಚೆನ್ನೈ ಮೂಲದ ವಿಶಾಲ್ ಇಂಟರ್ನ್ಯಾನಲ್ ಕಂಪೆನಿ ತಗಾದೆ ತೆಗೆದಿತ್ತು.[ಬಾಳಿಗಾ ಹತ್ಯೆ: ನರೇಶ್ ಶೆಣೈಗೆ ಮಂಪರು ಪರೀಕ್ಷೆ ಬೇಡ: ಕೋರ್ಟ್]
ಈ ಹಿಂದೆ 2003ರಲ್ಲಿ 'ಮಹಿಳೆಯರ ಚರ್ಮದ ಸ್ಯಾಂಡಲ್ಸ್' ಎಂದು ಹೇಳಿ ಕಂಪೆನಿಯ ಉತ್ಪನ್ನಗಳಿಗೆ ಶೇಕಡಾ 10ರಷ್ಟು ಅಬಕಾರಿ ಸುಂಕ ವಿಧಿಸಲಾಗಿತ್ತು. ಆದರೆ ಅದು ಚಪ್ಪಲಿ, ಸ್ಯಾಂಡಲ್ ಅಲ್ಲ ಎಂದು ಕಂಪೆನಿ ವಾದಿಸಿತ್ತು.
ಕೊನೆಗೆ ಸರಕಾರ ಮತ್ತು ಕಂಪೆನಿ ನಡುವಿನ ಗಲಾಟೆ ಕೋರ್ಟ್ ಮೆಟ್ಟಿಲೇರಿ ಸರಕಾರಕ್ಕೆ ಜಯವಾಗಿದೆ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications