ವಿಡಿಯೋ: ಕೋತಿಗಳನ್ನು ಬೆದರಿಸಲು ಕರಡಿ ವೇಷ ತೊಟ್ಟ ಪೊಲೀಸರು
ಡೆಹ್ರಾಡೂನ್, ಮಾರ್ಚ್.09: ಕೋತಿಗಳು ಸಾರ್ ಕೋತಿಗಳು.. ದಿನ ಬೆಳಗಾದ್ರೆ ಸಾಕು ಕೋತಿಗಳ ಕಾಟ ಶುರುವಾಗಿ ಬಿಡುತ್ತಿತ್ತು. ನೆಮ್ಮದಿಯಿಂದ ಬದುಕುವುದೇ ಕಷ್ಟಸಾಧ್ಯ ಅನ್ನುವಂತಾ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೋತಿಗಳ ಕಾಟಕ್ಕೆ ಸಾಮಾನ್ಯ ಜನರಷ್ಟೇ ಅಲ್ಲ, ಸ್ವತಃ ಪೊಲೀಸರೇ ರೋಸಿ ಹೋಗಿದ್ದರು.
ಉತ್ತರಾಖಂಡ್ ನಲ್ಲಿ ಇರುವ ಇಂಡೋ-ಟಿಬೆಟಿಯನ್ ಗಡಿ ರಕ್ಷಣಾ ಪಡೆಯ ಶಿಬಿರದ ಸುತ್ತ ಕೋತಿಗಳ ಹಾವಳಿ ಹೆಚ್ಚಾಗಿತ್ತು. ಇದಕ್ಕೆಲ್ಲ ಮುಕ್ತ ಹಾಡುವುದಕ್ಕೆ ಪೊಲೀಸರು ಮಾಡಿದ ಹೊಸ ಐಡಿಯಾ ಇದೀಗ ಸಾಮಾಜಿತ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಅಚ್ಚರಿ ಎನಿಸಿದರೂ ಇದು ಸತ್ಯವಾದ ಘಟನೆ. ಉತ್ತರಾಖಂಡ್ ದಲ್ಲಿರುವ ಮಿರ್ತಿ ಶಿಬಿರದ ಬಳಿ ಕೋತಿಗಳನ್ನು ಓಡಿಸುವುದಕ್ಕಾಗಿ ಇಂಡೋ-ಟಿಬೆಟಿಯನ್ ಗಡಿ ರಕ್ಷಣಾ ಪಡೆಯ ಪೊಲೀಸರೇ ಕರಡಿಗಳ ವೇಷ ತೊಟ್ಟು ಹೊರ ಬಂದಿದ್ದಾರೆ.
#WATCH: 2 Indo-Tibetan Border Police personnel at ITBP Camp-Mirthi, Uttarakhand dressed in 'bear' costume to scare away monkeys on the premises. (Source-ITBP) pic.twitter.com/YeZXaXAgze
— ANI (@ANI) March 9, 2020

ಕರಡಿ ವೇಷ ತೊಟ್ಟವರ ಕಂಡು ಬೆದರಿದ ಕೋತಿಗಳು:
ಕರಡಿಯ ವೇಷ ತೊಟ್ಟು ಬಂದ ಪೊಲೀಸರನ್ನು ಕಂಡು ಕೋತಿಗಳು ದಿಕ್ಕಾಪಾಲಾಗಿ ಓಡಿವೆ. ಕರಡಿಗಳೇ ಬಂದವು ಎಂದು ಹೆದರಿ ಶಿಬಿರದ ಸುತ್ತ ಹಾವಳಿ ಇಡುತ್ತಿದ್ದ ಮಂಗಗಳು ಮಂಗಮಾಯವಾಗಿವೆ. ಪೊಲೀಸರು ಮಾಡಿರುವ ಈ ಡಿಫರೆಂಟ್ ಐಡಿಯಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications