ಅ.29: ದೇಶ, ವಿದೇಶ ಸುದ್ದಿಗಳ ಹೆಡ್ ಲೈನ್ಸ್
ಬೆಂಗಳೂರು, ಅ.29: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
15.30:
ಏರ್
ಸೆಲ್
-ಮ್ಯಾಕ್ಸಿಡ್
ಡೀಲ್
ಹಗರಣ:
ಮಾಜಿ
ಟೆಲಿಕಾಂ
ಸಚಿವ
ದಯಾನಿಧಿ
ಮಾರನ್
ಗೆ
ಕೋರ್ಟಿನಿಂದ
ಸಮನ್ಸ್
15.10:
ಹುಡ್
ಹುಡ್
ಚಂಡಮಾರುತದಿಂದ
ವಿಶಾಖಪಟ್ಟಣ
ಶೇ
80
ರಷ್ಟು
ಹಾನಿಯಾಗಿದ್ದರೆ
ಒಟ್ಟಾರೆ
ಆಂಧ್ರಪ್ರದೇಶದಲ್ಲಿ
ನಷ್ಟದ
ಪ್ರಮಾಣ
14,840
ಕೋಟಿ
ರು
ದಾಟಿದೆ.
ಈ
ನಡುವೆ
ಫೇಸ್
ಬುಕ್
ನಲ್ಲಿ
I
love
u
hudhud
ಎಂಬ
ಕಾಮೆಂಟ್
ಮಾಡಿದ್ದ
ಯುವಕನನ್ನು
ಪೊಲೀಸರು
ಬಂಧಿಸಿರುವ
ಸುದ್ದಿ
ಬಂದಿದೆ.
14.50: ಶ್ರೀಲಂಕಾದ ಭೂಕುಸಿತದಿಂದಾಗಿ 10 ಜನ ಸಾವನ್ನಪ್ಪಿದ್ದು, 250ಕ್ಕೂ ಅಧಿಕ ಮಂದಿ ನಾಪತ್ತೆಯಾಗಿರುವ ಘಟನೆ ನಡೆದಿದೆ.
12.15:
ಕಪ್ಪು
ಹಣಕ್ಕೆ
ಸಂಬಂಧಿಸಿದ
ಎಲ್ಲಾ
ಮಾಹಿತಿಗಳನ್ನು
ವಿಶೇಷ
ತನಿಖಾ
ದಳಕ್ಕೆ
ಒಪ್ಪಿಸುವಂತೆ
ಕೇಂದ್ರ
ಸರ್ಕಾರಕ್ಕೆ
ಸುಪ್ರೀಂಕೋರ್ಟ್
ಸೂಚಿಸಿದೆ.
11.25:
ಸುಪ್ರೀಂಕೋರ್ಟಿಗೆ
ಸಲ್ಲಿಸಿರುವ
ಮೂರು
ಮುಚ್ಚಿದ
ಲಕೋಟೆಗಳನ್ನು
ತೆರೆಯುವ
ಅಧಿಕಾರವನ್ನು
ವಿಶೇಷ
ತನಿಖಾ
ದಳಕ್ಕೆ
ನೀಡಲಾಗಿದೆ.
11.20:
ಸುಪ್ರೀಂಕೋರ್ಟಿಗೆ
ಸಲ್ಲಿಸಲಾದ
627
ಹೆಸರುಗಳು
ಈ
ಹಿಂದೆ
ಎಚ್
ಎಸ್
ಬಿಸಿ
ನೀಡಿದ್ದ
ಹೆಸರುಗಳೇ
ಆಗಿವೆ
ಎಂದು
ಆಮ್
ಆದ್ಮಿ
ಪಕ್ಷ
ಪರ
ವಕೀಲ
ಪ್ರಶಾಂತ್
ಭೂಷಣ್
ಹೇಳಿಕೆ
11.15:
ಸುಪ್ರೀಂಕೋರ್ಟಿಗೆ
ಖಾತೆದಾರರ
ಹೆಸರುಗಳನ್ನು
ಸಲ್ಲಿಸುವುದನ್ನು
ಬಿಟ್ಟು
ಬೇರೆ
ದಾರಿ
ಇರಲಿಲ್ಲ:
ಸಂತೋಷ್
ಹೆಗ್ಡೆ
Don’t
think
Govt
had
a
choice,
they
had
to
comply
with
Court’s
order:
Santosh
Hegde
on
Govt
submits
names
to
SC
pic.twitter.com/yMDbWaxjWF
—
ANI
(@ANI_news)
October
29,
2014
11.00: ಒಟ್ಟು 627 ಹೆಸರುಗಳುಳ್ಳ ಮೂರು ಲಕೋಟೆಯನ್ನು ಸುಪ್ರೀಂಕೋರ್ಟಿಗೆ ಅಟರ್ನಿ ಜನರಲ್ ಮುಕುಲ್ ರೊಹ್ಟಗಿ ಅವರು ಸಲ್ಲಿಸಿದ್ದಾರೆ.
The
documents
include
627
names
&
status
report
of
their
investigation
in
these
cases
—
ANI
(@ANI_news)
October
29,
2014
10.05: ಕಪ್ಪು ಹಣ ಕೇಸ್: ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಸುಮಾರು 600 ಜನರ ಹೆಸರನ್ನು ಸುಪ್ರೀಂಕೋರ್ಟಿಗೆ ಸಲ್ಲಿಸಲು ಸಿದ್ದವಾಗಿದೆ.
9.50: ದೇಶದ ಜನತೆಗೆ ಪ್ರಧಾನಿ ಮೋದಿ ಅವರು ಛಾತ್ ಪೂಜೆಯ ಶುಭ ಹಾರೈಕೆ ಕೋರಿದ್ದಾರೆ.
My
greetings
on
auspicious
occasion
of
Chhath
Puja.
May
blessings
of
the
Sun
God
brighten
our
lives
with
joy,
peace
&
prosperity:
PM
tweets
—
ANI
(@ANI_news)
October
29,
2014
9.30: ವಿದೇಶದಲ್ಲಿ ದುರಂತ ಸಾವನ್ನಪ್ಪಿದ ಸವಿತಾ ಹಾಲಪ್ಪನವರ್ ಅವರ 2ನೇ ಪುಣ್ಯತಿಥಿ ಅಂಗವಾಗಿ ಬೆಂಗಳೂರಿನ ಟೌನ್ ಹಾಲ್ ಎದುರು ಮೌನ ಪ್ರತಿಭಟನೆ ನಡೆಸಲಾಗಿದೆ.
Bangalore
:
Protest
to
mark
Sarita
Halappanavar's
2nd
death
anniversary
pic.twitter.com/tqwf1gCbeE
—
ANI
(@ANI_news)
October
28,
2014
9.15: ಕೃಷ್ಣಮೃಗ ಬೇಟೆ ಪ್ರಕರಣ: ನಟಿ ಸೋನಾಲಿ ಬೇಂದ್ರೆ, ತಬು ಹಾಗೂ ನೀಲಂರನ್ನು ಗುರುತಿಸಿದ ಸಾಕ್ಷಿದಾರರು.