Get Updates
Get notified of breaking news, exclusive insights, and must-see stories!

ಸ್ವಚ್ಛ ಭಾರತಕ್ಕೆ ಮತ್ತೆ 9 ಜನರನ್ನು ಆಹ್ವಾನಿಸಿದ ಮೋದಿ

ವಾರಣಾಸಿ, ನ.8: ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತ ಅಭಿಯಾನಕ್ಕೆ ಸಂಬಂಧಿಸಿ ಶನಿವಾರ 9 ಜನರನ್ನು ನಾಮಕರಣ ಮಾಡಿದ್ದಾರೆ. ರಾಜಕಾರಣಿಗಳು, ಕ್ರೀಡಾಪಟುಗಳು, ಗಾಯಕ, ಹಾಸ್ಯನಟರನ್ನು ಈ ಪಟ್ಟಿ ಒಳಗೊಂಡಿದೆ.

ಎರಡು ದಿನಗಳ ವಾರಣಾಸಿ ಭೇಟಿಯಲ್ಲಿರುವ ಮೋದಿ ಅಸ್ಸಿಘಾಟ್ ನಲ್ಲಿ ಸ್ವತಃ ಸ್ಚಚ್ಛತಾ ಅಭಿಯಾನ ಕೈಗೊಂಡರು. ಅಲ್ಲದೇ ಸ್ಥಳೀಯರಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಹೇಳಿದರು. ಗಂಗಾ ಆರತಿ ನೆರವೇರಿಸಿದ ಪ್ರಧಾನಿಯೊಂದಿಗೆ ಅನೇಕ ಮುಖಂಡರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು.[ಪೆನ್ನನ್ನೇ ಪೊರಕೆಯಾಗಿಸಿದ ಪತ್ರಕರ್ತರಿಗೆ ಮೋದಿ ಥ್ಯಾಂಕ್ಸ್]

ಉತ್ತರ ಪ್ರದೇಶಕ್ಕೆ ಸಂಬಂಧಿಸಿದ 9 ಜನರನ್ನು ಸ್ವಚ್ಛತಾ ಅಭಿಯಾನ ಕೈಗೊಳ್ಳಲು ಆಹ್ವಾನಿಸುತ್ತಿದ್ದೇನೆ. ಇದರ ಪ್ರೇರಣೆಯಿಂದ ಅಭಿಯಾನಕ್ಕೆ ಮತ್ತಷ್ಟು ಬೆಂಬಲ ದೊರೆಯಬಹುದು. ಹಿಂದೆಯೂ 9 ಜನರನ್ನು ಆಹ್ವಾನಿಸಿದ್ದೆ ಅದಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದು ಮೋದಿ ಹೇಳಿದರು.[ಆರೇ ಗಂಟೆಯಲ್ಲಿ ಸ್ವಚ್ಛವಾಯಿತು ಪುರಾತನ ಪುಷ್ಕರಣಿ]

ಮೋದಿ ಹೆಸರಿಸಿದ ಪ್ರಮುಖರು
* ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್
* ಕ್ರಿಕೆಟಿಗರಾದ ಮಹಮದ್ ಕೈಫ್, ಸುರೇಶ್ ರೈನಾ
* ಗಾಯಕ ಕೈಲಾಶ್ ಕೇರ್
* ಸಂಸದ ಮನೋಜ್ ತಿವಾರಿ
* ಹಾಸ್ಯನಟ ರಾಜೀವ್ ಶ್ರೀವಾತ್ಸವ್
* ಪದ್ಮಶ್ರೀ ದೇವಿ ಪ್ರಸಾದ್ ದ್ವಿವೇದಿ
* ಸಾಹಿತಿ ಮನು ಶರ್ಮಾ
* ಸ್ವಾಮಿ ರಾಮ್ ಭದ್ರಾಚಾರ್ಯ[ಪಿಟಿಐ ಚಿತ್ರಗಳು]

modi 2
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+