ಖಗೋಳ ವಿಸ್ಮಯ 'ಬುಧ ಸಂಕ್ರಮಣ' ಕಣ್ಣು ತುಂಬಿಕೊಳ್ಳಿ
ಬೆಂಗಳೂರು, ಮೇ. 08: ಬುಧ ಗ್ರಹವು ಸೂರ್ಯನ ಮುಂದೆ ಹಾದು ಹೋಗುವ ದೃಶ್ಯವನ್ನು ನಾಳೆ ಅಂದರೆ ಮೇ 9 ರಂದು ಕಣ್ಣು ತುಂಬಿಕೊಳ್ಳಲು ಮರೆಯಬೇಡಿ.. ಖಗೋಳ ವಿಸ್ಮಯವಾದ ಬುಧ ಸಂಕ್ರಮಣಕ್ಕೆ ಸೋಮವಾರ ಸಾಕ್ಷಿಯಾಗಲಿದೆ.
ಸೋಮವಾರ ಸೂರ್ಯ ಮತ್ತು ಭೂಮಿಯ ಮಧ್ಯೆ ಬುಧ ಗ್ರಹ ಹಾದುಹೋಗಲಿದೆ. ಈ ಬುಧ ಸಂಕ್ರಮವಣನ್ನು ಕಣ್ತುಂಬಿಕೊಳ್ಳಲು ವಿಜ್ಞಾನಿಗಳು, ಖಗೋಳ ಶಾಸ್ತ್ರಜ್ಞರು ಕುತೂಹಲದಿಂದ ಕಾಯುತ್ತಿದ್ದಾರೆ.[ಗ್ರಹಣ ಕಾಲದಲ್ಲಿ ಏನು ಮಾಡಬೇಕು, ಏನು ಮಾಡಬಾರದು]

ಏನಾಗಲಿದೆ?
ಇದು ಗ್ರಹಣದಂತೆ ಅಲ್ಲ. ಸೂರ್ಯನ ಮುಂದೆ ಹಾದುಹೋಗುವ ಗ್ರಹ ಸಣ್ಣ ಚುಕ್ಕೆಯಂತೆ ಕಾಣಲಿದೆ. 2004ರಲ್ಲಿ ಶುಕ್ರ ಸಂಕ್ರಮಣ ಹಾಗೂ 2006ರಲ್ಲಿ ಬುಧ ಸಂಕ್ರಮಣ ನಡೆದಿತ್ತು. ಈಗ ಹತ್ತು ವರ್ಷದ ನಂತರ ಮತ್ತೆ ಬುಧ ಸಂಕ್ರಮಣ ಘಟಿಸಲಿದೆ.
ಸಮಯ? ಸೋಮವಾರ ಸಂಜೆ 4.45ರ ವೇಳೆಗೆ ಭಾರತದಲ್ಲಿ ಇದು ಗೋಚರವಾಗಲಿದೆ. ಸೂರ್ಯನಿಗೆ ಬಹಳ ಸಮೀಪದಲ್ಲಿರುವ ಗ್ರಹವೆಂದರೆ 'ಬುಧ'. ಕಂದು ಬಣ್ಣಹೊಂದಿದ್ದು, ಭೂಮಿಗೆ ಹೋಲಿಸಿದರೆ ಇದರ ಬುಧನ ಗಾಥ್ರ ಚಿಕ್ಕದು.[ಸಾಕ್ಷಾತ್ ದೇವರನ್ನೇ ಸಂಕಷ್ಟದಲ್ಲಿ ಸಿಲುಕಿಸುವ ಗ್ರಹಣ!]
ವೀಕ್ಷಿಸುವ ಪರಿ
ಸೌರ ಕನ್ನಡಕ ಇಲ್ಲವೆ ಸೋಲಾರ್ ಫಿಲ್ಟರ್ (solar filter) ಬಳಸಿ ದೂರದರ್ಶಕದ ಮೂಲಕ ವೀಕ್ಷಿಸುವುದೇ ಒಳ್ಳೆಯದು. ನೇರವಾಗಿ ವೀಕ್ಷಣೆ ಮಾಡಿದರೆ ಕಣ್ಣಿಗೆ ಅಪಾಯ ಉಂಟಾಗುವ ಸಾಧ್ಯತೆ ಇದೆ. ಇದನ್ನು ವೀಕ್ಷಣೆ ಮಾಡಿದರೆ ಯಾವ ಗಂಡಾಂತರವೂ ಇಲ್ಲ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications