ವೈರಲ್ ವಿಡಿಯೋ: ರಾತ್ರಿಯೆಲ್ಲ ಆಗಸದಿ ಮೋಡಿ ಮಾಡಿದ ರಕ್ತಚಂದ್ರ
ಪೂರ್ಣ ಶ್ವೇತ ವರ್ಣದ ಚಂದ್ರ ಹಠಾತ್ತನೆ ಇಂಚಿಂಚೇ ಕಪ್ಪಾಗುತ್ತ ಬಂದ... ಒಂದು ಬಿಂದುವಿನಲ್ಲಿ ಸಂಪೂರ್ಣ ಕಪ್ಪಾಗಿ ಮರೆಯಾದ. ಸ್ವಲ್ಪ ಹೊತ್ತಲೇ ವಜ್ರದುಂಗುರದಂತಾಗಿ, ನಂತರ ಕೆಂಪಾಗುತ್ತ ಆಗುತ್ತ... ರಕ್ತಚಂದ್ರನಾಗಿ ಬದಲಾದ.
ಆಹ್ಹಾ, ಆ ದೃಶ್ಯ ನೋಡಲು ಎರಡು ಕಣ್ಣು ಸಾಲದು. ಚಿಕ್ಕ ಮಕ್ಕಳು ಊಟ ಮಾಡಲೊಲ್ಲೆ ಎಂದಾಗ ಅಮ್ಮನ ಕೈಯ ತೋರುಬೆರಳಲ್ಲಿ ಕಾಣುವ ಈ ಚಂದಮಾಮ, ವಿಜ್ಞಾನಿಗಳ ಪಾಲಿಗೆ ಕೌತುಕ ಎನ್ನಿಸಿದ ಈ ಚಂದ್ರಮ ಎಷ್ಟೆಲ್ಲ ಚೆಂದವಾಗಿ ಕಂಡ!
ಆದರೂ... ಮೋಡ ಮುಸುಕಿದ ಕಾರಣ ಈ ಅಮೋಘ ದೃಶ್ಯವನ್ನು ನೋಡಲು ಸಾಧ್ಯವಾಗದೆ ಎಷ್ಟೋ ಜನ ಪರಿತಪಿಸಿದ್ದಾರೆ. ಮಧ್ಯರಾತ್ರಿಯಲ್ಲಿ ನಿದ್ದೆಯನ್ನು ಒತ್ತಾಯದಿಂದ ಹತ್ತಿಕ್ಕಿ, ಕಣ್ಣುಜ್ಜುತ್ತಲೇ ಟೆರೆಸ್ ಗೆ ಹೋದವರೂ ಮೋಡಕ್ಕೆ ಹಿಡಿಶಾಪ ಹಾಕಿ ಬಂದಿದ್ದಾರೆ. ಅವರೆಲ್ಲರಿಗಾಗಿ, ಚಂದ್ರ ಗ್ರಹಣದ ಅಮೋಘ ದೃಶ್ಯವನ್ನೊಳಗೊಂಡ ತರಹೇವಾರಿ ವಿಡಿಯೋಗಳನ್ನು ಇಲ್ಲಿ ನೀಡುತ್ತಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋಗಳು ವೈರಲ್ ಆಗಿವೆ.
| Array |
ಅಮೋಘ ದೃಶ್ಯ
ಸರಿ ಸುಮಾರು ನಾಲ್ಕು ತಾಸುಗಳ ಕಾಲ ನಡೆದ ಈ ಖಗೋಳ ವಿಸ್ಮಯದ ಸಾರವನ್ನು 45 ಸೆಕೆಂಡುಗಳಲ್ಲಿ ಹಿಡಿದಿಟ್ಟು ರಕ್ತಚಂದ್ರ ವಯ್ಯಾರವನ್ನು ವರ್ಣಿಸಿದ್ದು ಹೀಗೆ!
| Array |
ವರ್ಣಿಸಲಸದಳ
ಶತಮಾನದ ಸುದೀರ್ಘ ಚಂದ್ರ ಗ್ರಹಣ ಪದಗಳಲ್ಲಿ ವರ್ಣಿಸಲಸದಳ. ಅದನ್ನು ವಿಡಿಯೋದಲ್ಲೇ ನೋಡಿ ಕಣ್ತುಂಬಿಕೊಳ್ಳಿ.
| Array |
ಎರಡು ಕಣ್ಣು ಸಾಲದು..!
ಚಂದ್ರನ ಈ ರಂಗಿನಾಟ ನೋಡಲು ಎರಡು ಕಣ್ಣು ಸಾಲದು! ನೀವೇ ನೋಡಿ!
In Pics: ವಿಶ್ವದೆಲ್ಲೆಡೆ ರಕ್ತವರ್ಣದಲ್ಲಿ ಕಂಡ ಚಂದಿರನ ಕಣ್ತುಂಬಿಸಿಕೊಳ್ಳಿ
|
ಕಟ್ಟಡದ ಹಿಂದೆ ಅಡಗಿದ ಕಳ್ಳ ಚಂದ್ರ!
ಕಟ್ಟಡದ ಹಿಂದೆ ಅಡಗಿದ ಈ ಕಳ್ಳಚಂದ್ರ ಸುಂದರ ಚಿತ್ರ ಕಂಡಿದ್ದು ಆಸ್ಟ್ರೇಲಿಯಾದ ಮೆಲ್ಬರ್ನ್ ನಲ್ಲಿ.
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications