ತಮಿಳುನಾಡಿನಲ್ಲಿ ಭೀಕರ ಅಪಘಾತ: ಕಾಸರಗೋಡಿನ 7 ಮಂದಿ ಬಲಿ

ಮಂಗಳೂರಿಗೆ ಬರುತ್ತಿದ್ದ ಲಾರಿಯೊಂದು ತಮಿಳುನಾಡಿನ ಕರೂರು ಬಳಿ ಸ್ಕಾರ್ಪಿಯೊ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕರೂರು(ತಮಿಳುನಾಡು), ಮೇ 13: ವೆಲಾಂಕಣಿಯಿಂದ ಮಂಗಳೂರಿಗೆ ಬರುತ್ತಿದ್ದ ಲಾರಿಯೊಂದು ತಮಿಳುನಾಡಿನ ಕರೂರು ಬಳಿ ಸ್ಕಾರ್ಪಿಯೊ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ನವದಂಪತಿ ಸೇರಿದಂತೆ ಒಂದೇ ಕುಟುಂಬದ ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿರುವ ಭೀಕರ ಘಟನೆ ಇಂದು (ಮೇ 13) ಬೆಳಿಗ್ಗೆ ನಡೆದಿದೆ.[ಕೆಎಸ್ಆರ್ಟಿಸಿ ಬಸ್ ಹರಿದು ಮೈಸೂರಿನಲ್ಲಿ ಎರಡು ಬಲಿ]

Tragic accident in Tamil Nadu: 7 people from Kasargod die

ಮೃತಪಟ್ಟವರನ್ನು ಕಾಸರಗೋಡಿನ ಕಯ್ಯಾರ್ ನಿವಾಸಿಗಳಾದ ಆಲ್ವಿನ್ ಮೊಂಟಿರೋ, ಅವರ ಪತ್ನಿ ಪ್ರೆಮಾ, ಆಲ್ವಿನ್ ಸಹೋದರ ಹೆರಾಲ್ಡ್, ಅವರ ಪತ್ನಿ ಪ್ರಿಸಿಲ್ಲ, ಕ್ಯಾಥರೀನ್, ಶರೋನ್ ಮತ್ತು ರೋಹಿತ್ ಎಂದು ಗುರುತಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+