ತಮಿಳುನಾಡಿನಲ್ಲಿ ಭೀಕರ ಅಪಘಾತ: ಕಾಸರಗೋಡಿನ 7 ಮಂದಿ ಬಲಿ
ಮಂಗಳೂರಿಗೆ ಬರುತ್ತಿದ್ದ ಲಾರಿಯೊಂದು ತಮಿಳುನಾಡಿನ ಕರೂರು ಬಳಿ ಸ್ಕಾರ್ಪಿಯೊ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕರೂರು(ತಮಿಳುನಾಡು),
ಮೇ 13: ವೆಲಾಂಕಣಿಯಿಂದ ಮಂಗಳೂರಿಗೆ ಬರುತ್ತಿದ್ದ ಲಾರಿಯೊಂದು ತಮಿಳುನಾಡಿನ ಕರೂರು ಬಳಿ ಸ್ಕಾರ್ಪಿಯೊ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ನವದಂಪತಿ ಸೇರಿದಂತೆ ಒಂದೇ ಕುಟುಂಬದ ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿರುವ ಭೀಕರ ಘಟನೆ ಇಂದು (ಮೇ 13) ಬೆಳಿಗ್ಗೆ ನಡೆದಿದೆ.[ class="exclude" href="/news/mysore/in-tragic-accident-two-men-dies-in-mysuru-116766.html" target="_blank">ಕೆಎಸ್ಆರ್ಟಿಸಿ ಬಸ್ ಹರಿದು ಮೈಸೂರಿನಲ್ಲಿ ಎರಡು ಬಲಿ] id="toptextpromo"> id='are-slot-1' class='oiad oi-axt oiadv'>id='top-searched-articles'>
ಮೃತಪಟ್ಟವರನ್ನು
ಕಾಸರಗೋಡಿನ ಕಯ್ಯಾರ್ ನಿವಾಸಿಗಳಾದ ಆಲ್ವಿನ್ ಮೊಂಟಿರೋ, ಅವರ ಪತ್ನಿ ಪ್ರೆಮಾ, ಆಲ್ವಿನ್ ಸಹೋದರ ಹೆರಾಲ್ಡ್, ಅವರ ಪತ್ನಿ ಪ್ರಿಸಿಲ್ಲ, ಕ್ಯಾಥರೀನ್, ಶರೋನ್ ಮತ್ತು ರೋಹಿತ್ ಎಂದು ಗುರುತಿಸಲಾಗಿದೆ.











Click it and Unblock the Notifications