ನಿಮಗಾಗಿ ಪೇಟಿಯಂನಿಂದ ಬಿಗ್ ಕ್ಯಾಶ್ ಬ್ಯಾಕ್ ಸೇಲ್ ಆಫರ್
ಪೇಟಿಯಂ ತನ್ನ ಗ್ರಾಹರಿಗಾಗಿ ಬಿಗ್ ಕ್ಯಾಶ್ ಬ್ಯಾಕ್ ಸೇಲ್ ಆಫರ್ ಹೊತ್ತು ತಂದಿದೆ. ಕ್ಯಾಶ್ ಬ್ಯಾಕ್, ರಿಯಾಯಿತಿಯಲ್ಲಿ ತಮಗೆ ಇಷ್ಟವಾದ ವಸ್ತುಗಳನ್ನು ಈ ಸೇಲ್ ನಲ್ಲಿ ಪಡೆದುಕೊಳ್ಳಬಹುದು. ಈ ಕೊಡುಗೆ ಏಪ್ರಿಲ್ 21ರ ವರೆಗೆ ಮಾತ್ರ.
ಬೆಂಗಳೂರು, ಏಪ್ರಿಲ್ 19 : ನೀವೂ ಪೇಟಿಯಂ ಖಾತೆ ಹೊಂದಿದ್ದೀರಾ ಅಲ್ವಾ? ಹಾಗಿದ್ದರೇ ಇನ್ನೇಕೆ ತಡ ನಿಮಗಾಗಿ ಪೇಟಿಯಂ ಬಿಗ್ ಕ್ಯಾಶ್ ಬ್ಯಾಕ್ ಸೇಲ್ ಹೆಸರಿನಲ್ಲಿ ಭರ್ಜರಿ ಆಫರ್ ಗಳನ್ನು ಹೊತ್ತು ತಂದಿದೆ.
ಗೃಹಪಯೋಗಿ ವಸ್ತು, ಫ್ಯಾಷನ್, ಮೊಬೈಲ್ ಸೇರಿದಂತೆ ಇತರೆ ವಸ್ತುಗಳನ್ನು ನಿಮ್ಮ ಪೇಟಿಯಂ ಅಕೌಂಟ್ ನಿಂದ ಖರೀದಿಸಿದರೇ 20000 ರು. ವರೆಗೆ ಕ್ಯಾಶ್ ಬ್ಯಾಕ್ ಮತ್ತು ರಿಯಾಯಿತಿ ದರಗಳಲ್ಲಿ ನಿಮ್ಮ ನೆಚ್ಚಿನ ವಸ್ತುಗಳನ್ನು ತಮ್ಮದಾಗಿಸಿಕೊಳ್ಳಬಹುದು.

ಪೇಟಿಯಂ ಖಾತೆ ಹೊಂದಿರದವರು ಈಗಲೇ ನೀವು ಪೇಟಿಯಂಗೆ ಲಾಗಿನ್ ಆಗಿ ನಿಮ್ಮ ಅಕೌಂಟ್ ತೆರೆಯಿರಿ. ನಿಮಗೂ ಈ ಪೇಟಿಯಂ ಬಿಗ್ ಕ್ಯಾಶ್ ಬ್ಯಾಕ್ ಸೇಲ್ ಆಫರ್ ದೊರೆಯಲಿದೆ. ಏಪ್ರಿಲ್ 21ರ ವರೆಗೆ ಪೇಟಿಯಂ ಬಿಗ್ ಕ್ಯಾಶ್ ಬ್ಯಾಕ್ ಸೇಲ್ ಇರಲಿದೆ ಈ ಆಫರ್ ಗಳ ಮಾಹಿತಿ ಇಲ್ಲಿದೆ.
* ನಿಮ್ಮ ನೆಚ್ಚಿನ ಮೊಬೈಲ್ ಫೋನ್ ಖರೀದಿಸಿ 3700 ರು. ವರೆಗೆ ಕ್ಯಾಶ್ ಬ್ಯಾಕ್ ಪಡೆಯಿರಿ.
* ಮಹಿಳೆಯರ ಸಾಂಪ್ರದಾಯಿಕ ಕುರ್ತಾಸ್ ಗಳನ್ನು ಖರೀದಿಸಿ ಶೇ 60ರಷ್ಟು ಕ್ಯಾಶ್ ಬ್ಯಾಕ್.
* ಹೋಂ ಜಿಮ್ ಮೇಲೆ ಶೇ 50ರಷ್ಟು ಕ್ಯಾಶ್ ಬ್ಯಾಕ್.
* ಧಗ-ಧಗಿಸುವ ಬೇಸಿಗೆಯಲ್ಲಿ ಕೂಲ್ ಕೂಲ್ ಆಗಿರಲು ಏರ್ ಕೂಲರ್ ಗಳ ಮೇಲೆ ಶೇ 40ರಷ್ಟು ರಿಯಾಯಿತಿ.
* ಪುರುಷ ಮತ್ತು ಮಹಿಳೆಯರ ಉಡುಪುಗಳನ್ನು ಖರೀದಿಸಿ ಶೇ 70ರಷ್ಟು ಡಿಸ್ಕೌಂಟ್ ಪಡೆಯಿರಿ.
* ಮಹಿಳೆಯ ಅಂದ ಚಂದದ ಸೀರೆಗಳ ಮೇಲೆ ಶೇ70ರಷ್ಟು ಕ್ಯಾಶ್ ಬ್ಯಾಕ್ ಪಡೆಯಲು ಇಲ್ಲಿ ಕ್ಲಿಕ್ಕಿಸಿ.
Paytm ಬಳಕೆದಾರರಿಗೆ ಮೇಲಿನ ಬೆಸ್ಟ್ ಆಫರ್ ಗಳನ್ನು ನೀಡುತ್ತಿದೆ. ಇನ್ನೇಕೆ ಕಾಯುವಿರಿ ಈಗಲೇ ಪೇಟಿಯಂ ಬಿಗ್ ಕ್ಯಾಶ್ ಬ್ಯಾಕ್ ಸೇಲ್ ನಲ್ಲಿ ಖರೀದಿಸಿ. ಇದರ ಜತೆಗೆ ಒನ್ ಇಂಡಿಯಾ ಕೂಪನ್ಸ್ ನೊಂದಿಗೆ summer sale ನಲ್ಲಿ ವಿವಿಧ ಕೊಡುಗೆಗಳು ಲಭ್ಯ.
Oneindia coupons ಸೆಕ್ಷನ್ ಲಭ್ಯವಿರುವ ಎಲ್ಲಾ ಕೂಪನ್ಸ್ ಹಾಗೂ ಡೀಲ್ಸ್ ಗಳು ಉಚಿತವಾಗಿದ್ದು, ಶೇ 100ರಷ್ಟು ನಂಬಲರ್ಹವಾಗಿದೆ. ಧೈರ್ಯವಾಗಿ ಶಾಪಿಂಗ್ ಮಾಡಿ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಸಂತಸ ಪಡೆದುಕೊಳ್ಳಿ.
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications