ಕಾಫಿ ಎಸ್ಟೇಟ್ ಮಾಲೀಕರಾಗುವ ಕನಸು ನನಸಾಗುವ ಅವಕಾಶ ಇಲ್ಲಿದೆ...
ಬೆಂಗಳೂರು, ಫೆಬ್ರವರಿ 8: ರಜಾ ಕಳೆಯುವುದಕ್ಕೆ, ಬೇಸರವಾದಾಗ ಹೋಗಿ ಇದ್ದು ಬರೋದಿಕ್ಕೆ ಒಂದು ಫಾರ್ಮ್ ಹೌಸ್ ಇರಬೇಕು ಅನ್ನೋದು ನಿಮ್ಮ ಕನಸು ಅಥವಾ ಆಸೆಯಾಗಿದ್ದರೆ ಖಂಡಿತಾ ಈ ಲೇಖನ ನೀವು ಓದಲೇಬೇಕು. ತೀರಾ ಭಾರ ಎನಿಸದ ಬೆಲೆ, ಪಶ್ಚಿಮ ಘಟ್ಟದ ಮಧ್ಯೆ ಸೊಗಸಾದ ಕಾಫಿ ಎಸ್ಟೇಟ್..ಜತೆಗೆ ಹಾಕಿದ ಬಂಡವಾಳಕ್ಕೆ ವರ್ಷಾವರ್ಷ ಹಣ ಬರುತ್ತದೆ.

ನೀವೇ ನಿಂತು ತೋಟದ ದೇಖ-ರೇಖಿ ಮಾಡಬೇಕು ಅಂತೇನೂ ಇಲ್ಲ. ಅಯ್ಯೋ ಎಲ್ಲಿ ಅನ್ನೋದೇ ಹೇಳಲಿಲ್ಲವಲ್ಲಾ ಅಂತೀರಾ! ಹಾಸನ ಜಿಲ್ಲೆ ಸಕಲೇಶಪುರದಲ್ಲಿ ಕಾಫಿ ಎಸ್ಟೇಟ್ ನಿಮ್ಮದಾಗಿಸಿಕೊಳ್ಳಬಹುದು. ಇನ್ನು ಬೆಲೆ ಎಕರೆಗೆ ಇಪ್ಪತ್ತು ಲಕ್ಷ, ಎರಡು ಎಕರೆಗೆ 40 ಲಕ್ಷ ರುಪಾಯಿ ಮಾತ್ರ.

ಈ ಯೋಜನೆಗೆ ಪೆಪ್ಪರ್ ಹಿಲ್ಸ್ ಪ್ರಾಜೆಕ್ಟ್ ಅಂತ ಹೆಸರಿಡಲಾಗಿದೆ. ಈಗಾಗಲೇ ಇಲ್ಲಿ ನೆಟ್ಟಿರುವ ಮರಗಳಿಗೆ ಎರಡು ವರ್ಷವಾಗಿದೆ. ಇದರಿಂದ ನೀವು ವರ್ಷಕ್ಕೆ ಎರಡರಿಂದ ಮೂರು ಲಕ್ಷ ರುಪಾಯಿ ಆದಾಯ ಕೂಡ ನಿರೀಕ್ಷಿಸಬಹುದು. ಮತ್ತು ಈ ಆದಾಯಕ್ಕೆ ತೆರಿಗೆ ಕೂಡ ಇಲ್ಲ. ಇದರ ಜತೆಗೆ ಇನ್ನಷ್ಟು ಅನುಕೂಲಗಳಿವೆ. ಪಟ್ಟಿ ಓದಿಕೊಳ್ಳಿ.

* ಸಂಪೂರ್ಣ ನಿರ್ವಹಣೆ ಹಾಗೂ ಎಸ್ಟೇಟ್ ನ ರಕ್ಷಣಾ ಜವಾಬ್ದಾರಿ ವೈಬೆಜ್ ಕ್ಲಬ್ ನವರದು
* ಈ ಸ್ಥಳ ರಾಷ್ಟ್ರೀಯ ಹೆದ್ದಾರಿಗೆ ಬಹಳ ಹತ್ತಿರವಿದೆ
* ಇಲ್ಲಿ ಇಸ್ರೇಲಿ ತಂತ್ರಜ್ಞಾನ ಬಳಸಿರುವುದರಿಂದ ಕಡಿಮೆ ನಿರ್ವಹಣೆ ಖರ್ಚು ಹಾಗೂ ಇಳುವರಿ ಚೆನ್ನಾಗಿ ಬರುತ್ತದೆ
* ಫಾರ್ಮ್ ಹೌಸ್ ಖರೀದಿಸಿದರೆ ವೈಬೆಜ್ ಕ್ಲಬ್ ಗೆ ಉಚಿತ ಸದಸ್ಯತ್ವ. ಕ್ಲಬ್ ನ ರೆಸಾರ್ಟ್ ಚಿಕ್ಕಮಗಳೂರು ಹಾಗೂ ಸಕಲೇಶಪುರದಲ್ಲಿದೆ
ನಿಮಗೆ ಈ ಬಗ್ಗೆ ಇನ್ನಷ್ಟು ಮಾಹಿತಿ ಬೇಕು, ತಿಳಿದುಕೊಳ್ಳಬೇಕು ಅಂತನ್ನಿಸಿದರೆ ಇಲ್ಲಿ ಕ್ಲಿಕ್ ಮಾಡಿ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications