Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು?
Gold Price Today: ಮಾರ್ಚ್ ತಿಂಗಳಿನಲ್ಲಿ ದಾಖಲೆ ಮಟ್ಟದಲ್ಲಿ ಚಿನ್ನ-ಬೆಳ್ಳಿ ದರದಲ್ಲಿ ಇಳಿಕೆ ಆಗಿದೆ. ಕಳೆದ ಒಂದು ವಾರದಲ್ಲಿ ಒಂದೇ ದಿನ ಮಾತ್ರವೇ ಈ ಲೋಹಗಳ ದರ ಏರಿಕೆ ಆಗಿದ್ದು, ಉಳಿದಂತೆ ಕಳೆದ ನಾಲ್ಕು ದಿನಗಳಿಂದ ಸತತವಾಗಿ ದರ ಇಳಿಕೆ ಆಗಿದೆ. ಇಂದು ಭಾನುವಾರ 22 ಕ್ಯಾರಟ್ ಒಂದು ಗ್ರಾಂ ಚಿನ್ನಕ್ಕೆ 13,380 ರೂ. ಮತ್ತು 24 ಕ್ಯಾರಟ್ 14,597 ರೂ.ಗೆ ಇಳಿಕೆ ಆಗಿದೆ. ಯುದ್ಧಗಳು ಸೇರಿ ಜಾಗತಿಕ ಬೆಳವಣಿಗೆ ನಡುವೆಯೂ ಚಿನ್ನ-ಬೆಳ್ಳಿ ದರ ತೀವ್ರವಾಗಿ ಕುಸಿದಿವೆ.
ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ದೇಶದ ನಾನಾ ಮಾರುಕಟ್ಟೆಗಳಲ್ಲಿ ಈ ಲೋಹಗಳ ದರವು ಸದ್ಯಕ್ಕೆ ಹೆಚ್ಚಾಗುವ ಮುನ್ಸೂಚನೆ ಇಲ್ಲ. ಕಳೆದ ವಾರ 300 ರೂಪಾಯಿಯಷ್ಟು ಹೆಚ್ಚಾಗಿದ್ದು ಬಿಟ್ಟರೆ ಮತ್ತೆ ಹೆಚ್ಚಾಗದೇ ಇಳಿಕೆಯ ಹಾದಿಯೇ ಹಿಡಿದಿದೆ. ನೆನ್ನೆ ಶನಿವಾರ (ಮಾ.21) 24ಕ್ಯಾರಟ್ ಒಂದು ಗ್ರಾಂ ಚಿನ್ನಕ್ಕೆ 294 ರೂಪಾಯಿ, 22 ಕ್ಯಾರಟ್ ಒಂದು ಗ್ರಾಂ 275 ರೂಪಾಯಿ ಇಳಿಕೆ ಆಗಿತ್ತು. 18 ಕ್ಯಾರಟ್ನ ಒಂದು ಗ್ರಾಂ ಬಂಗಾರಕ್ಕೆ 10,948 ರೂಪಾಯಿ ಇದೆ. ಇಂದು ಭಾನುವಾರ ಚಿನ್ನ ಬೆಳ್ಳಿ ದರದಲ್ಲಿ ಯಥಾಸ್ಥಿತಿಯಲ್ಲಿ ಮುಂದುವರಿದಿದೆ.

ಬೆಳ್ಳಿ ದರದಲ್ಲಿ ಭಾರೀ ಬದಲಾವಣೆ
ಮಾರ್ಚ್ 2ರಂದು ಒಂದು ಕೆಜಿಗೆ 3,15,000 ರೂಪಾಯಿ ಇತ್ತು. ಮಾರ್ಚ್ 4ಕ್ಕೆ 2,85,000 ರೂ.ಗೆ ಇಳಿಯಿತು. ಅಲ್ಲಿಂದ ಹತ್ತು ದಿನಕ್ಕೆ (ಮಾ.16) 2,70,000 ರೂ.ಗೆ ಕುಸಿಯಿತು. ಮೊನ್ನೆ ಮಾರ್ಚ್ 20ರಂದು ಶುಕ್ರವಾರ 2,55,000ಗೆ ಇಳಿಯಿತು. ಇಂದು ಮಾರ್ಚ್ 22ರಂದು 2,45,000 ರೂ.ಗೆ ಇಳಿದಿದ್ದು, ಇಂದು ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ನಗರವಾರು 22ಕೆ 10 ಗ್ರಾಂ ಚಿನ್ನದ ಬೆಲೆ
ದೆಹಲಿ: 1,33,950 ರೂಪಾಯಿ
ಮುಂಬೈ: 1,33,800
ಚೆನ್ನೈ: 1,36,800
ಬೆಂಗಳೂರು: 1,33,800
ಕೊಲ್ಕತ್ತ: 1,33,800
ಹೈದರಾಬಾದ್: 1,33,800
ನಗರವಾರು 24ಕೆ 10 ಗ್ರಾಂ ಚಿನ್ನದ ಬೆಲೆ
ದೆಹಲಿ: 1,46, 120 ರೂಪಾಯಿ
ಮುಂಬೈ: 1,45,970 ರೂಪಾಯಿ
ಚೆನ್ನೈ: 1,48, 580 ರೂಪಾಯಿ
ಬೆಂಗಳೂರು: 1,45,970 ರೂಪಾಯಿ
ಕೊಲ್ಕತ್ತ: 1,45,970 ರೂಪಾಯಿ
ಹೈದರಾಬಾದ್: 1,45,970 ರೂಪಾಯಿ
ಇಂದಿನ ಬೆಳ್ಳಿ ದರ
ಬೆಳ್ಳಿ ಒಂದು ಗ್ರಾಂ: 245 ರೂಪಾಯಿ
ಬೆಳ್ಳಿ ಒಂದು ಕೆಜಿ": 2,45,000 ರೂಪಾಯಿ
-
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Viral Video: ಲಂಡನ್ ರಸ್ತೆಯಲ್ಲಿ ರಾರಾಜಿಸಿದ ಭಾರತದ ಆಟೋ ರಿಕ್ಷಾ: ವಿಡಿಯೋ ನೋಡಿ ದೆಹಲಿ ಎಂದ ನೆಟ್ಟಿಗರು -
ಇರಾನ್ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ ಮಾತುಕತೆ: ಜಾಗತಿಕ ಪೂರೈಕೆ ವ್ಯತ್ಯಯದ ಬಗ್ಗೆ ಆತಂಕ -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ













Click it and Unblock the Notifications