ಹೆಸರು 'ಕಾವೇರಿ ಇನ್ಸ್ಟಿಟ್ಯೂಟ್' ಆದರೆ ನಡೀತಿದ್ದಿದ್ದು ಅಂದರ್ ಬಾಹರ್
ಯಲಹಂಕ, ನವೆಂಬರ್ 24 : ಇಟ್ಟುಕೊಂಡಿರುವ ಹೆಸರಿಗೂ ಮಾಡುವ ದಂಧೆಗೂ ತಾಳೆಯೇ ಇಲ್ಲ. ಯಲಹಂಕದ 5ನೇ ಹಂತದ 'ಕಾವೇರಿ ರಿಕ್ರಿಯೇಷನ್ ಕ್ಲಬ್' ಹೆಸರಿಗೆ ಮಾತ್ರ ರಿಕ್ರಿಯೇಷನ್ ಕ್ಲಬ್ ಆದರೆ ಒಳಗೆ ನಡೆಯುತ್ತಿದ್ದುದು ಅಂದರ್ ಬಾಹರ್ ಆಟ.
ಕಾವೇರಿ ರಿಕ್ರಿಯೇಷನ್ ಕ್ಲಬ್ ನಲ್ಲಿ ಇಸ್ಪೀಟು ಆಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಯಲಹಂಕ ಪೊಲೀಸರು ಗುರುವಾರ ರಾತ್ರಿ ದಾಳಿ ನಡೆಸಿ ಜೂಜಿನಲ್ಲಿ ತೊಡಗಿದ್ದ 18 ಜನರನ್ನು ವಶಕ್ಕೆ ಪಡೆದಿದ್ದಾರೆ.

ಜೂಜು ಅಡ್ಡೆಯಲ್ಲಿ 48,645 ರೂಪಾಯಿ ನಗದು ಹಾಗೂ 5 ರಿಂದ 2000 ಮೌಲ್ಯದ ಟೋಕನ್ ಗಳು, ಇವುಗಳ ಒಟ್ಟು ಮೌಲ್ಯ 9,19,095 ಇದರೊಟ್ಟಿಗೆ 2 ಕಾರು ಹಾಗೂ 19 ಬೈಕ್ ಗಳು ಹಾಗೂ ಒಂದು ಹಣ ಎಣಿಸುವ ಮಷಿನ್ ಅನ್ನು ವಶಪಡಿಸಿಕೊಂಡಿದ್ದಾರೆ.
ರಾಮಕೃಷ್ಣ ರೆಡ್ಡಿ, ಮುನೇಗೌಡ, ನಾರಾಯಣಪ್ಪ, ಗಂಗಲಿಂಗಯ್ಯ, ಕೃಷ್ಣಪ್ಪ, ಸಹದೇವರಾಜು, ಮಹಮದ್ ಜಾವೀದ್, ಕೆ.ಆರ್.ಗೋಪಾಲ್, ಎನ್.ಸುರೇಶ್, ವೆಂಕಟೇಗೌಡ, ವೆಂಕಟೇಶ್, ಈಶ್ವರಪ್ಪ, ಭೈರಾರೆಡ್ಡಿ, ಗೋಪಾಲಕೃಷ್ಣ, ಎಂ.ರಮೇಶ್, ರಂಗಸ್ವಾಮಿ, ರವೀಂದ್ರ ಕುಮಾರ ಎಂಬುವವರನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ












Click it and Unblock the Notifications