ಜಯನಗರದಲ್ಲಿ ಹಿರಿಯ ನಾಗರಿಕರಿಗಾಗಿ ನಡಿಗೆ
ಬೆಂಗಳೂರು, ಫೆ.6: ಕರ್ನಾಟಕ ಹಿರಿಯ ನಾಗರೀಕರ ಒಕ್ಕೂಟವು ಅವಿರತದ ಸಹಯೋಗದೊಂದಿಗೆ "ಹಿರಿಯ ನಾಗರೀಕರ ನಡಿಗೆ"ಯನ್ನು ಬೆಂಗಳೂರಿನ ಜಯನಗರದಲ್ಲಿ ಆಯೋಜಿಸಿದೆ.
ಫೆಬ್ರವರಿ 14, ಶನಿವಾರದಂದು ವಿವರಗಳು ಇಂತಿವೆ:
1. 60 ವರ್ಷಕ್ಕೂ ಮೇಲ್ಪಟ್ಟವರು ಪಾಲ್ಗೊಳ್ಳಬಹುದು,
2. ಮೂರು ಹಂತಗಳಲ್ಲಿ ನಡಿಗೆ:
* ಮೊದಲನೇಯ ಹಂತ : 80 ಮೇಲ್ಪಟ್ಟ ವಯೋಮಾನದವರಿಗೆ
* ಎರಡನೇಯ ಹಂತ : 70-80 ವಯೋಮಾನದವರಿಗೆ
* ಮೂರನೇಯ ಹಂತ : 60-70 ವಯೋಮಾನದವರಿಗೆ

3. ಪುರುಷರಿಗೆ ಹಾಗೂ ಮಹಿಳೆಯರ ಪ್ರತ್ಯೇಕ ನಡಿಗೆ [ಹಿರಿಯ ನಾಗರಿಕರಿಗೆ ದೊರೆಯುವ ಸೌಲಭ್ಯಗಳಾವವು?]
4. 1.5 ಕೀ.ಮಿ ದೂರದ ನಡಿಗೆ
5. ಸ್ಥಳದಲ್ಲಿ ಹೆಸರು ನೋಂದಾಯಿಸಬಹುದು.
6. ಪ್ರತಿ ಹಂತದಲ್ಲೂ, ಗುರಿ ತಲುಪಿದ ಮೊದಲ ಮೂವರಿಗೆ ಪ್ರಶಸ್ತಿಯ ಗೌರವ
7. ನಡಿಗೆಯ ನಂತರ ಉಪಹಾರದ ವ್ಯವಸ್ಥೆ
ಮುಖ್ಯ ಅತಿಥಿಗಳು: ವಿಜಯಕುಮಾರ, ಜಯನಗರ ಶಾಸಕರು.
ಸ್ಥಳ: ನಂದನವನ, ಜಯನಗರ- 4ನೇ-ಟೀ ಬ್ಲಾಕ್
ಸಮಯ: ಬೆಳಿಗ್ಗೆ 7.30 ಕ್ಕೆ
ದಿನಾಂಕ: 14 ಫೆಬ್ರುವರಿ
ಮಾರ್ಗ: ನಂದನವನ-ರಾಜೀವ ಗಾಂಧಿ ರಿಸರ್ಚ್ ಸೆಂಟರ್-ಖಂಡಾಲ ಜ್ಯೂಯೆಲರ್ಸ್-ಶಾಲಿನಿ ಮೈದಾನ
ಸಂಪರ್ಕಿಸಿ:
ಶಶಿಧರ್: 98450 07960
ಸತೀಶ್: 98800 86300
ರವಿ : 9986 944710
ಫೇಸ್ ಬುಕ್ ಇವೆಂಟ್ ಪುಟಕ್ಕೆ ಕ್ಲಿಕ್ ಮಾಡಿ
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications