ಮನವೊಲಿಸಲು ಯಶಸ್ವಿಯಾದ್ರಾ ಡಿಕೆಶಿ: ಮತ್ತೆ ನಿರ್ಧಾರ ಬದಲಿಸಿದ್ರಾ ಶಾಸಕರು?
Recommended Video
ಮೈತ್ರಿ
ಸರ್ಕಾರ
ಉಳಿಸಿಕೊಳ್ಳುವಲ್ಲಿ
ಡಿಕೆಶಿ
ಪ್ರಯತ್ನ
ಯಶಸ್ವಿಯಾಯ್ತಾ?
|
Oneindia
Kannada
ಬೆಂಗಳೂರು, ಜುಲೈ 6: ಬೆಂಗಳೂರು ಶಾಸಕರನ್ನು ಡಿಕೆ ಶಿವಕುಮಾರ್ ಅವರು ತಮ್ಮ ಕಾರಿನಲ್ಲಿ ಸರ್ಕಾರಿ ಬಂಗಲೆಗೆ ಕರೆದೊಯ್ದಿದ್ದಾರೆ.
ಹಾಗಾದರೆ ಡಿಕೆ ಶಿವಕುಮಾರ್ ಅವರು ಅತೃಪ್ತ ಶಾಸಕರ ಮನವೊಲಿಸಲು ಯಶಸ್ವಿಯಾದರಾ, ಶಾಸಕರು ತಮ್ಮ ನಿರ್ಧಾರವನ್ನು ಬದಲಿಸಿದ್ದಾರಾ ಎನ್ನುವ ಪ್ರಶ್ನೆ ಎದುರಾಗಿದೆ.
ದೋಸ್ತಿ ಸರ್ಕಾರದ ಅಂತ್ಯ? : ಕ್ಷಣ ಕ್ಷಣದ ಮಾಹಿತಿ Live Updates
ವಿಧಾನಸೌಧಕ್ಕೆ ಡಿಕೆ ಶಿವಕುಮಾರ್ ಆಗಮನಕ್ಕೂ ಮುನ್ನ 12 ಮಂದಿ ಶಾಸಕರು ರಾಜೀನಾಮೆ ನೀಡಿದ್ದರು. ಈಗ ಮಾತನಾಡಿ ಏನು ಪ್ರಯೋಜನವಿಲ್ಲ ಎಂದು ರಮೇಶ್ ಜಾರಕಿಹೊಳಿ ಶಿವಕುಮಾರ್ಗೆ ಹೇಳಿದ್ದರು.
ಈಗ ಅತೃಪ್ತ ಶಾಸಕರು ರಾಜಭವನಕ್ಕೆ ತೆರಳಲಿದ್ದಾರೆ. ವಿಧಾನಸೌಧದಲ್ಲಿ ಸ್ಪೀಕರ್ ಇಲ್ಲದ ಕಾರಣ ಅವರ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ರಮೇಶ್ ಜಾರಕಿಹೊಳಿ ಅವರು ಹೇಳುವಂತೆ ಅವರ ಬಳಿ 25 ಶಾಸಕರ ರಾಜೀನಾಮೆ ಪತ್ರವಿದೆ.
ಶಾಸಕ ಮುನಿರತ್ನ ಅವರ ರಾಜೀನಾಮೆ ಪತ್ರವನ್ನು ಡಿಕೆ ಶಿವಕುಮಾರ್ ಹರಿದುಹಾಕಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
Comments
dk shivakumar coalition government congress resignation karnataka ಸಮ್ಮಿಶ್ರ ಸರ್ಕಾರ ಕಾಂಗ್ರೆಸ್ ರಾಜೀನಾಮೆ ಕರ್ನಾಟಕ ಡಿಕೆ ಶಿವಕುಮಾರ್ karnataka politics
English summary
Congress Trouble shooter DK Shivakumar trying his best to convince Bengaluru mlas this who ready to resign.