Get Updates
Get notified of breaking news, exclusive insights, and must-see stories!

ಜುಲೈ 15ಕ್ಕೆ ದಲಿತರ ಸಮಸ್ಯೆಗಳ ಕುರಿತ ಚರ್ಚೆಗೆ ವಿಚಾರ ಸಂಕಿರಣ

ಬೆಂಗಳೂರು, ಜುಲೈ 13: ಇದೇ ಜುಲೈ 15ನೇ ತಾರೀಕು ಬೆಳಗ್ಗೆ 10ಕ್ಕೆ ಬೆಂಗಳೂರಿನ ಶಿವಾನಂದ ಸರ್ಕಲ್ ನಲ್ಲಿರುವ ಗಾಂಧಿಭವನದ ಜೆ.ಪಿ.ಹಾಲ್ ನಲ್ಲಿ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ.

ದಲಿತರ ವಿರುದ್ಧದ ಸುಪ್ರೀಂಕೋರ್ಟ್ ನ ತೀರ್ಪುಗಳು, ದಲಿತರ ಮೇಲಿನ ದೌರ್ಜನ್ಯಗಳು ಮತ್ತು ಭೂಮಿ ಪ್ರಶ್ನೆಗಳು, ಎಸ್.ಸಿ./ಎಸ್.ಟಿ, ಸಮಯದಾಯದ ಮೇಲಿನ ದುಷ್ಪರಿಣಾಮಗಳು ಅವರ ಘನತೆ-ಗೌರವ ಹಾಗೂ ಸ್ಥಿತಿ-ಗತಿಗಳ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ ಇದಾಗಿದೆ.

State level seminar on July 15th to discuss SC, ST community problems

ಉದ್ಘಾಟನೆ : ಎಲ್.ಹನುಮಂತಯ್ಯ, ರಾಜ್ಯಸಭಾ ಸದಸ್ಯರು

ವಿಷಯ ಮಂಡನೆ : ನ್ಯಾ.ಎಚ್.ಎನ್.ನಾಗಮೋಹನ್ ದಾಸ್, ನಿವೃತ್ತ ನ್ಯಾಯಾಧೀಶರು

ಡಿ.ಶಿವಶಂಕರ್, ಅಧ್ಯಕ್ಷರು, ಕರ್ನಾಟಕ ರಾಜ್ಯ ಸರಕಾರಿ ಎಸ್‌ ಸಿ/ಎಸ್‌ ಟಿ ನೌಕರರ ಸಮನ್ವಯ ಸಮಿತಿ

ನಾಗರಾಜ್ ನಂಜುಂಡಯ್ಯ, ದಲಿತ ಹಕ್ಕುಗಳ ಸಮಿತಿ

ಮಧ್ಯಾಹ್ನ 1.30ಕ್ಕೆ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. ಇವಿಷ್ಟು ಸಂಕಿರಣದ ಬಗೆಗಿನ ವಿವರಗಳು. ಹೆಚ್ಚಿನ ಸಂಖ್ಯೆಯಲ್ಲಿ ಈ ವಿಚಾರ ಸಂಕಿರಣದಲ್ಲಿ ಜನರು ಪಾಲ್ಗೊಳ್ಳುವಂತೆ ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+