ಮುನಿ, ಮಂದಾಕಿನಿ ಹೊಯ್ದಾಟದ ಬದುಕು ತೆರೆದಿಡುವ ಮೋಕ್ಷ-ಮೌನಿ
ಬೆಂಗಳೂರು,ಜು.10: ಕಲಾರಂಗ ಟ್ರಸ್ಟ್ ರಂಗತಂಡದಿಂದ ಮೋಕ್ಷ-ಮುನಿ ನಾಟಕವು ಜು.12ರಂದು ಕೆಎಚ್ ಕಲಾಸೌಧದಲ್ಲಿ ಪ್ರದರ್ಶನಗೊಳ್ಳುತ್ತಿದೆ.
ಈ ನಾಟಕವು ಸೇತುರಾಮ್ ಅವರ ನಾವಲ್ಲ ಕಥಾಸಂಕನದಿಂದ ಆಯ್ದುಕೊಳ್ಳಲಾಗಿದೆ. ಎಸ್, ಭಗತ್ ರಾಜ್ ಅವರು ರಂಗರೂಪ ನೀಡಿ, ನಿರ್ದೇಶಿಸಿರುವ ನಾಟಕವು ಜು.12ರಂದು ಹನುಮಂತನಗರದಲ್ಲಿರುವ ಕೆಎಚ್ ಕಲಾಸೌಧದಲ್ಲಿ ನಡೆಯಲಿದೆ.
ಸೇತುರಾಮ್ ಅವರ ಮಾಸ್ತಿ ಪುರಸ್ಕೃತ ಕೃತಿ ನಾನಲ್ಲ ಎಂಬ ಕಥಾಸಂಕಲನದಿಂದ ಆಯ್ದ ಎರಡು ಕಥೆಗಳ ರಂಗರೂಪವೇ ಮೋಕ್ಷ-ಮೌನಿ. 100 ರೂ. ಪ್ರವೇಶ ಶುಲ್ಕವಿರುತ್ತದೆ.

ಸರ್ವವನ್ನು ತ್ಯಜಿಸಿ ವೈರಾಗಿಯೆನಿಸಿಕೊಂಡಿದ್ದ ಆಚಲ ಮಠದ ಸ್ವಾಮೀಜಿ ಚೂಡಾಮಣಿ, ಪೀಠದ ಮೇಲಿನ ಮೋಹಕ್ಕೋ, ಧರ್ಮ ಕಾಯುತ್ತೇನೆಂಬ ಹುಸಿ ನಂಬಿಕೆಗೋ, ಅಪ್ರಾಮಾಣಿಕರೆನಿಸಿಕೊಂಡಿದ್ದ ರಾಜಕೀಯ ಪಕ್ಷದ ಲೀಡರ್ಸ್ ಹಾಗೂ ಮತ್ತಿತರೆ ಪ್ರೊಫೆಷನಲ್ಸ್ ಮುಚ್ಚಿಟ್ಟ ಕೋಟ್ಯಂತರ ಆಸ್ತಿ ಕಾದ ಪಾಪಕ್ಕೆ ಮೋಕ್ಷ ಹೊಂದಿದ್ದರು.
ಇದರ ಕಥೆ ಒಂದೆಡೆಯಾದರೆ, ಇತ್ತ ಹೆಣ್ಣುತನ ಉಳಿಸುವುದೋ ಅಥವಾ ತನ್ನ ಗಂಡನೆಂಬ ವ್ಯಕ್ತಿಗೆ ಸಂಪೂರ್ಣವಾಗಿ ಸಮರ್ಪಿಸುವುದೋ ಎಂಬ ಗೊಂದಲಗಳ ಮಧ್ಯೆ ಬದುಕಿ-ಸಾಯುತ್ತಿದ್ದ ಮಂದಾಕಿನಿಯ ಪಾತ್ರ ಇನ್ನೊಂದೆಡೆ. ಆಸೆಯಿದ್ದರೂ ತನಗೆ ಗರ್ಭ ಧರಿಸುವ ಶಕ್ತಿಯಿಲ್ದ ಹೆಣ್ಣು ಹೇಗೆ ಸಮಾಜದ ಮಾತುಗಳಿಗೆ ಗುರಿಯಾಗುತ್ತಾಳೆ.

ಆಗಿನ ಅವರ ಮನಸ್ಥಿತಿ ಹೇಗಿರುತ್ತದೆ, ತನ್ನ ಸರ್ವಸ್ವವೆಂದುಕೊಂಡಿದ್ದ ಗಂಡಸೇ ಅವನ ಅಪ್ಪ-ಅಮ್ಮನ ಪರವಾಗಿದ್ದಾಗ ಆಗುವ ಮಾನಸಿಕ ಹಿಂಸೆ, ಇವೆಲ್ಲವನ್ನೂ ಮೆಟ್ಟಿ ನಿಲ್ಲುವ ಬಗೆಯನ್ನು ಮಂದಾಕಿನಿಯ ಪಾತ್ರ ಬಿಂಬಿಸುತ್ತದೆ. ಈ ವಿಚಾರಗಳನ್ನು ಓದುವುದರ ಜತೆಗೆ ನಾಟಕವನ್ನು ನೋಡಿದಾಗ ಇನ್ನಷ್ಟು ಮಾಹಿತಿ ಲಭ್ಯವಾಗುತ್ತದೆ.
-
AI ಎಫೆಕ್ಟ್: 2026ರಲ್ಲೂ ಮುಂದುವರಿದ ಉದ್ಯೋಗ ಕಡಿತ; ಯಾವ್ಯಾವ ಕಂಪನಿಗಳಿಂದ ಎಷ್ಟು ವಜಾ? ಪಟ್ಟಿ ಇಲ್ಲಿದೆ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್












Click it and Unblock the Notifications