ಹಳಸಿದ ಕೇಕ್ ಕೊಟ್ಟ ರಿಲಾಯನ್ಸ್ ಫ್ರೆಶ್ಗೆ ಕೋರ್ಟ್ ಹೇಳಿದ್ದೇನು?
ಬೆಂಗಳೂರು, ಆಗಸ್ಟ್ 2: ಮಾಲ್ಗಳಲ್ಲಿ ಆಹಾರಗಳನ್ನು ಕೊಳ್ಳುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕು, ಕೆಲವೊಮ್ಮೆ ರಿಯಾಯಿತಿ ದರದಲ್ಲಿ ಕೆಲವು ವಸ್ತುಗಳನ್ನು ಮಾರಾಟಕ್ಕಿಟ್ಟಿರುತ್ತಾರೆ ಆಗ ಕೂಡ ಎಕ್ಸ್ಪೈರಿ ದಿನಾಂಕ ನೋಡಿಯೇ ಖರೀದಿಸುವುದನ್ನು ಮರೆಯಬೇಡಿ.
ದಿನ ಸಾವಿರಾಋಉ ಮಂದಿ ರಿಲಾಯನ್ಸ್ ಫ್ರೆಶ್ ಅಂತಹ ಮಳಿಗೆಗಳಿಗೆ ಭೇಟಿ ನೀಡುತ್ತಾರೆ, ಕಾರಣ ಅಲ್ಲಿ ತಾಜಾ ತರಕಾರಿ, ತಾಜಾ ಪದಾರ್ಥಗಳನ್ನು ಪಡೆಯಬಹುದು ಎಂದು ಆದರೆ ಇಂತಹ ಮಳಿಗೆಗಲೇ ಮೋಸ ಮಾಡಿದರೆ ಜನರಿಗೆ ನಂಬಿಕೆಯಾದರೂ ಹೇಗೆ ಬಂದೀತು ನೀವೇ ಯೋಚಿಸಿ.
ಎಕ್ಸ್ಪೈರಿ ಅವಧಿ ಮುಗಿದರೂ ಕೂಡ ಕೇಕ್ ಖರೀದಿಸಿ ತೊಂದರೆಗೆ ಸಿಲುಕಿದ ಗ್ರಾಹಕನಿಗೆ 10,090 ರೂ. ಪರಿಹಾರ ನೀಡುವಂತೆ ರಿಲಾಯನ್ಸ್ ಫ್ರೆಶ್ ಮಳಿಗೆಗೆ ಗ್ರಾಹಕರ ನ್ಯಾಯಾಲಯ ಆದೇಶ ನೀಡಿದೆ. ಹಲಸೂರಿನ ಆರ್. ಜಯಚಂದ್ರನ್ 2016ರ ಏಪ್ರಿಲ್ 18ರಂದು ಇಂದಿರಾನಗರದ ಎರಡನೇ ಹಂತದಲ್ಲಿರುವ ರಿಲಾಯನ್ಸ್ ಫ್ರೆಶ್ ಮಳಿಗೆಯಲ್ಲಿ 90 ರೂ. ನೀಡಿ ಕೇಕ್ ಖರೀದಿ ಮಾಡಿದ್ದರು.

ಅವರು ಅದನ್ನು ತಮ್ಮ ಪುತ್ರನಿಗೆ ನೀಡಿದ್ದರು. ಅದರಿಂದ ಆತನಿಗೆ ಫುಡ್ ಪಾಯ್ಸನಿಂಗ್ ಆಗಿತ್ತು, ಆತನ ಚಿಕಿತ್ಸೆಗೆ ಕೊಡಿಸಲು ಸಾವಿರಾರು ರೂ. ಖರ್ಚು ಮಾಡಿದ್ದರು. ಅವರು ಮತ್ತೆ ಮಳಿಗೆಗೆ ಹೋಗಿ ಕೇಕ್ ಪ್ಯಾಕೇಟ್ ಮೇಲೆ 2016 ರ ಮಾರ್ಚ್ 10ಕ್ಕೆ ಎಕ್ಸ್ಪೈರಿ ಡೇಟ್ ಆಗಿದೆ ಎಂದಿತ್ತು. ಅಂತಹ ಪದಾರ್ಥಗಳನ್ನು ಹೇಗೆ ಮಾರಾಟಕ್ಕೆ ಇಟ್ಟಿದ್ದೀರಿ ಎಂದು ವಿಚಾರಿಸಿದಾಗ ಮ್ಯಾನೇಜರ್ ಹಾರಿಕೆ ಉತ್ತರ ನೀಡಿದ್ದರು. ಹಾಗಾಗಿ ಪರಿಹಾರ ಕೊಡಸಬೇಕು ಎಂದು ಅವರು ಗ್ರಾಹಕರ ನ್ಯಾಯಾಲಯದ ಮೊರೆ ಹೋಗಿದ್ದರು.
-
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
LPG Crisis: ಎಲ್ಪಿಜಿ ಬಿಕ್ಕಟ್ಟಿನ ಸುಳಿಯಲ್ಲಿ ಭಾರತದ ಪ್ರಮುಖ ನಗರಗಳು: ದರ್ಶಿನಿಗಳು ಬಂದ್, ಪಿಜಿಗಳಲ್ಲಿ ಮೆನು ಚೇಂಜ್ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್












Click it and Unblock the Notifications