ಚಿತ್ರಗಳಲ್ಲಿ : ಬ್ಯಾಂಕುಗಳಲ್ಲಿ ಬೆರಳುಗಳಿಗೆ ಅಂಟಿದ ಮಸಿ
ಬೆಂಗಳೂರು, ನವೆಂಬರ್ 17: ಸರ್ಕಾರದ ಆದೇಶಾನುಸಾರ ಎರಡು ದಿನಗಳಿಂದ ಹಣವನ್ನು ಬದಲಾಯಿಸಿಕೊಳ್ಳಲು ಮತ್ತು ಬ್ಯಾಂಕಿನ ವ್ಯವಹಾರಗಳನ್ನು ನಡೆಸಲು ಶಾಯಿಯ ಮೊರೆ ಹೋಗಬೇಕಾಗಿದೆ.
ಚುನಾವಣೆ ಸಂದರ್ಭದಲ್ಲಿ ನಾವು ಶಾಯಿ ಹಾಕುವುದನ್ನು ನೋಡಿದ್ದೇವೆ ಆದರೆ ಬ್ಯಾಂಕಿಗೂ ಶಾಹಿ ಹಾಕಿಸಿಕೊಂಡು ನೀನಿನ್ನು ಬ್ಯಾಂಕಿಗೇ ಹೋಗಿಲ್ವಾ ಹೋಗಿ ಬೇಗ ದುಡ್ಡನ್ನು ಕಟ್ಟು ಎಂದು ಸ್ನೇಹಿತರು ಪರಸ್ಪರ ಮಾತನಾಡಿಕೊಳ್ಳುತ್ತಿದ್ದಾರೆ.
ಕ್ಯೂನಲ್ಲಿ ನಿಂತು ಸಾಕಾಗಿ ವ್ಯವಹಾರ ನಡೆಸಿದವರಿಗೆ ಇಂಕನ್ನು ಹಾಕಿ ಕಳುಹಿಸುವ ಬ್ಯಾಂಕಿನವರು ಮತ್ತೆ ಬಂದರೆ ಎಲ್ಲಿ ಬೆರಳು ಎಂದು ಕೇಳುವ ಪರಿಸ್ಥಿತಿ ಬಂದಿದೆ.
ಇತ್ತೀಚೆಗೆ ಹಣವನ್ನು ಪಡೆಯುವುದರಲ್ಲಿ ನೀಡಿದ್ದ ಸಡಿಲಿಕೆಯನ್ನು ಮತ್ತೆ ಆರ್ ಬಿಐ ಬಿಗಿಗೊಳಿಸಿದೆ. ಪ್ರತಿದಿನವೂ ಲೈನಿನಲ್ಲಿ ನಿಂತುಕೊಳ್ಳುವ ಜನರಿಗೆ ಎಲ್ಲ ಬೆರಳು ಶಾಯಿಯಾಗಿ ಬಿಟ್ಟರೆ ಮುಂದಿನ ವ್ಯವಹಾರ ಹೇಗೆ?

ಬೆಂಗಳೂರಿನಲ್ಲಿ ಇಂಕ್ ಕೌಂಟರ್
ಬೆಂಗಳೂರಿನ ಮೈಸೂರು ಬ್ಯಾಂಕಿನ ಮುಂದೆ ನಗದು ಬದಲಾಯಿಸಿಕೊಂಡವರಿಗೆ ಕೌಂಟರೊಂದನ್ನು ನಿರ್ಮಿಸಿ ಶಾಹಿಯನ್ನು ಹಾಕಿಸಿಕೊಂಡು ಅಬ್ಬಾ ಇವತ್ತಿನ ಕೆಲಸ ಮುಗಿಯಿತು ಎಂದು ಕೊಂಡ ಜನತೆ.

ಬೆರಳಿಗೆ ಇಂಕು ನೋಟು ಪಿಂಕು
ಬ್ಯಾಂಕಿನ ವ್ಯವಹಾರವನ್ನು ಮುಗಿಸಿ ಬೇಗನೇ ಇಂಕು ಹಾಕಪ್ಪಾ ಇನ್ನು ಬೇರೆ ಬೇರೆ ಕೆಲಸವಿದೆ ಆಪೀಸಿಗೆ ಬೇರೆ ಹೋಗಬೇಕು ಲೇಟಾಗಿದೆ ಎಂದ ಬೆಂಗಳೂರಿಗ. ತನ್ನ ಬೆಟ್ಟಿನೊಂದಿಗೆ ನೋಟನ್ನು ತೋರಿಸಿಬಿಟ್ಟ.

ಹಣದೊಂದಿಗೆ ಇಂಕು ಪ್ರೀ ನಾ?
ಇಂಕನ್ನು ಹಾಕಿಸಿಕೊಂಡು ಬೆರಳನ್ನು ತೋರಿಸಿಕೊಂಡು ಎನಿದು ಹಣ ಬದಲಾಯಿಸಿಕೊಂಡರೆ ಇದೇನು ನಮಗೆ ಕಪ್ಪು ಮಾಡುತ್ತಿದ್ದಾರೆ. ಎಂದು ಬೆಂಗಳೂರಿನ ಬ್ಯಾಂಕಿನಲ್ಲಿ ಹೇಳಿದ ವಿದೇಶಿಗರು

ಪಾಟ್ನಾದಲ್ಲಿಯೂ ಇಂಕು
ತಮ್ಮ ಬೆರಳಿಗೆ ಶಾಯಿಯನ್ನು ಹಾಕಿಸಿಕೊಂಡು ಎಸ್ ಬಿಐನಲ್ಲಿ ತಮ್ಮ ಖಾತೆಯಿಂದ ಹಣವನ್ನು ಪಡೆದು ತೊರಿಸುತ್ತಿರುವ ಪಾಟ್ನಾದ ಇಬ್ಬರು ಯುವಕರು

ವಿದೇಶಿಗರ ಬೆರಳಿಗೆ ಕಪ್ಪುಮಸಿ
ಜೋದಪುರಕ್ಕೆ ಆಗಮಿಸಿರುವ ಪ್ರವಾಸಿಗರ ಬೆರಳುಗಳಿಗೆ ಕಪ್ಪು ಮಸಿಯನ್ನು ಹಚ್ಚಿಸಿಕೊಂಡು ತಮ್ಮ ಭಾರತೀಯ ಹಳೇ ನೋಟುಗಳನ್ನು ಕೊಟ್ಟು ಹೊಸ ನೋಟನ್ನು ಪಡೆದೇ ಬಿಟ್ಟೆವು ಎಂದಿದ್ದಾರೆ.

ಬ್ಯಾಂಕ್ ಖಾತೆದಾರರಿಗೆ ಮಸಿ ಬಿಸಿ
ಖಾತದಾರ ಪಂಜಾಬ್ ನ್ಯಾಷನಲ್ ಬ್ಯಾಂಕ್ ಚೆನ್ನೈನಲ್ಲಿ ಬುಧವಾರ ತಮ್ಮ ವ್ಯವಹಾರಗಳನ್ನು ನಡೆಸಿ ಹಣವನ್ನು ಬದಲಾಯಿಸಿಕೊಂಡು ಬೆರಳಿಗೆ ಮಸಿಯನ್ನು ಬಳಿಸಿಕೊಂಡ ಕೈ ಕಾಣಿಸಿದ್ದು ಹೀಗೆ

ಮುಂಬೈ ಖಾತೆದಾರಿಗೆ ಅಂಟಿದ ಇಂಕು
ಮುಂಬೈನಲ್ಲಿ ಬೆರಳಿಗೆ ಶಾಯಿಯನ್ನು ಹಾಕಿಸಿಕೊಂಡು ತಮ್ಮ ಖಾತೆಯಲ್ಲಿ ಹಣವನ್ನು ಬದಲಿಸಿಕೊಂಡು ಗೆಲುವಿನ ನಗೆ ಬೀರಿದ ಖಾತದಾರ
-
LPG Crisis: ಎಲ್ಪಿಜಿ ಬಿಕ್ಕಟ್ಟಿನ ಸುಳಿಯಲ್ಲಿ ಭಾರತದ ಪ್ರಮುಖ ನಗರಗಳು: ದರ್ಶಿನಿಗಳು ಬಂದ್, ಪಿಜಿಗಳಲ್ಲಿ ಮೆನು ಚೇಂಜ್ -
LPG: ದೇಶವನ್ನೇ ಬೆಚ್ಚಿಬೀಳಿಸಿದ ಎಲ್ಪಿಜಿ: ಇಲ್ಲಿವೆ ಸಿಲಿಂಡರ್ ಕಥೆ-ವ್ಯಥೆ ಹೇಳುವ ಅಪರೂಪದ ಫೋಟೋಗಳು -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್












Click it and Unblock the Notifications