ಬೆಂಗಳೂರಿನ ಈ ಪ್ರದೇಶಗಳಲ್ಲಿ ಜ.29, 30ರಂದು ವಿದ್ಯುತ್ ವ್ಯತ್ಯಯ
ಬೆಂಗಳೂರು, ಜನವರಿ 29: ಸಿಲಿಕಾನ್ ಸಿಟಿ ಬೆಂಗಳೂರಿನ ಜನರು ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳಿಗೆ, ವಿಪರೀತ ಚಳಿ ಹಾಗೂ ಶೀತಗಾಳಿಗೆ ಹೈರಾಣಾಗಿ ಹೋಗಿದ್ದಾರೆ. ಇದರ ನಡುವೆ ನಗರದಲ್ಲಿ ಹಲವು ದಿನಗಳಿಂದ ನಿರಂತರವಾಗಿ ಕಾಮಗಾರಿಗಳ ಹೆಸರಿನಲ್ಲಿ ಬೆಸ್ಕಾಂ ವಿದ್ಯುತ್ ಸಂಪರ್ಕ ಕಡಿತ ಮಾಡುತ್ತಿದೆ.
ಈಗ ಮತ್ತೆ ಬೆಂಗಳೂರಿನ ಹಲವೆಡೆ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ ವಿದ್ಯುತ್ ಕಡಿತ ಮಾಡಲು ಬೆಸ್ಕಾಂ ಮುಂದಾಗಿದೆ. ಹೀಗಾಗಿ ನಗರದ ಯಾವ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಇರಲಿದೆ ಎಂಬ ಮಾಹಿತಿ ಇಲ್ಲಿದೆ.
ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು (ಜನವರಿ 29) ಮತ್ತು ನಾಳೆ (ಜನವರಿ 30) ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ತಿಳಿಸಿದೆ.
ಇಂದು ಕುಮಾರಸ್ವಾಮಿ ಲೇಔಟ್, ಶ್ರೀನಗರ, ಪೀಣ್ಯ, ಇಸ್ರೋ ಲೇಔಟ್, ತ್ಯಾಗರಾಜ ನಗರ, ಬನಶಂಕರಿ 3 ನೇ ಹಂತ, ಪದ್ಮನಾಭನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಇರಲಿದೆ.
ಶನಿವಾರ (ಜ.29) ಬೆಂಗಳೂರಿನ ದಕ್ಷಿಣ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಜೆಸಿ ಇಂಡಸ್ಟ್ರಿಯಲ್ ಲೇಔಟ್, ಇಸ್ರೋ ಲೇಔಟ್, ಕುಮಾರಸ್ವಾಮಿ ಲೇಔಟ್, ಸಿದ್ದಾಪುರ, ಸೋಮೇಶ್ವರನಗರ, ಅಶ್ವಥ್ ನಗರ ಮತ್ತು ಶ್ರೀನಗರದಲ್ಲಿ ವಿದ್ಯುತ್ ಸಂಪರ್ಕ ಇರುವುದಿಲ್ಲ.
ಪೂರ್ವ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ವಿದ್ಯುತ್ ಕಡಿತಗೊಳಿಸಲಾಗುವುದು. ಕಸ್ತೂರಿ ನಗರ, ಸದಾನಂದ ನಗರದಲ್ಲಿ ಪವರ್ ಕಟ್ ಇರಲಿದೆ.
ಉತ್ತರ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ರಾಮಚಂದ್ರಾಪುರ ಗ್ರಾಮ, ಪೀಣ್ಯ ಕೈಗಾರಿಕಾ ಪ್ರದೇಶದ ಕೆಲವು ಭಾಗಗಳು, ಪೀಣ್ಯ, ಕಂಠೀರವ ಸ್ಟುಡಿಯೋ ಬಳಿ ಮತ್ತು ಲಗ್ಗೆರೆ ಭಾಗಗಳಲ್ಲಿ ಪವರ್ ಕಟ್ ಇರಲಿದೆ.
ಬೆಂಗಳೂರಿನ ಪಶ್ಚಿಮ ವಲಯದಲ್ಲಿ ಇಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಕಡಿತವಾಗಲಿದೆ. ಭೈರವೇಶ್ವರ ಕೈಗಾರಿಕಾ ರಸ್ತೆ, ತಿಮ್ಮಪ್ಪ ರಸ್ತೆ, ಡಿ ಗ್ರೂಪ್ ಲೇಔಟ್ ಮತ್ತು ವೀರಭದ್ರೇಶ್ವರ ನಗರದಲ್ಲಿ ಪವರ್ ಕಟ್ ಇರಲಿದೆ.
ಜನವರಿ
30ರಂದು
ವಿದ್ಯುತ್
ವ್ಯತ್ಯಯವಾಗುವ
ಪ್ರದೇಶಗಳು
ಬೆಂಗಳೂರಿನ
ದಕ್ಷಿಣ
ವಲಯದಲ್ಲಿ
ನಾಳೆ
ಬೆಳಗ್ಗೆ
10ರಿಂದ
ಸಂಜೆ
6ರವರೆಗೆ
ವಿದ್ಯುತ್
ವ್ಯತ್ಯಯವಾಗಲಿದೆ.
ಲಕ್ಷ್ಮಿ
ರಸ್ತೆ,
ಬಿಕಿಸಿಪುರ,
ಪ್ರತಿಮಾ
ಇಂಡಸ್ಟ್ರಿಯಲ್
ಲೇಔಟ್,
ಇಸ್ರೋ
ಲೇಔಟ್,
ಕುಮಾರಸ್ವಾಮಿ
ಲೇಔಟ್,
ಸಿದ್ದಾಪುರ,
ಸೋಮೇಶ್ವರನಗರ,
ಜೆಪಿ
ನಗರ
1ನೇ
ಹಂತ,
ಶಾಖಾಂಬರಿ
ನಗರ,
ಸಾರಕ್ಕಿ
ಮಾರುಕಟ್ಟೆ,
ತ್ಯಾಗರಾಜ
ನಗರ
ಮುಖ್ಯ
ರಸ್ತೆ,
ಪಾಪಯ್ಯ
ಗಾರ್ಡನ್,
ಬನಶಂಕರಿ
3
ನೇ
ಹಂತ,
ಪದ್ಮನಾಭನಗರ
5,
ಪದ್ಮನಾಭನಗರ
5
ಹಂತ,
ದೊರೆಸಾನಿ
ಪಾಳ್ಯ,
ಅಶ್ವಥ್
ನಗರ,
ಪಾಣತ್ತೂರು
ಮುಖ್ಯರಸ್ತೆ,
ಬಿಡಿಎ
9ನೇ
ಹಂತ,
ಬಿಡಿಎ
8ನೇ
ಹಂತ,
ಎಂಎಸ್
ರಾಮಹೈ
ನಗರ,
ಪವಮಾನ
ನಗರ,
ಸೌತ್
ಅವೆನ್ಯೂ
ಪ್ರದೇಶಗಳಲ್ಲಿ
ಕರೆಂಟ್
ಇರುವುದಿಲ್ಲ.
ಬೆಂಗಳೂರಿನ
ಪೂರ್ವ
ವಲಯ
ಬೆಂಗಳೂರಿನ
ಪೂರ್ವ
ವಲಯದಲ್ಲಿ
ಬೆಳಗ್ಗೆ
10ರಿಂದ
12ರವರೆಗೆ
ವಿದ್ಯುತ್
ವ್ಯತ್ಯಯ
ಉಂಟಾಗಲಿದೆ.
ಅಂಧರ
ಕಾಲೊನಿ,
ಕೆಜಿ
ಪುರ
ಮುಖ್ಯರಸ್ತೆ,
ಸುದ್ದಗುಂಟೆ
ಪಾಳ್ಯ,
ಉತ್ತರ
ಅವೆನ್ಯೂ
ರಸ್ತೆ,
ಗೋವಿಂದಪುರ
ಮುಖ್ಯರಸ್ತೆ,
ರಶಾದ್
ನಗರ,
ಕೊತ್ತನೂರು
ಮತ್ತು
ನಾಗೇನಹಳ್ಳಿ
ಮುಖ್ಯರಸ್ತೆಯಲ್ಲಿ
ವಿದ್ಯುತ್
ಸಂಪರ್ಕ
ಕಡಿತವಾಗಲಿದೆ.
ಉತ್ತರ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ನ್ಯೂ ಬಿಇಎಲ್ ರಸ್ತೆ, ಡಾಲರ್ಸ್ ಕಾಲೋನಿ, ಮುತ್ಯಾಲನಗರ, ಮಾರುತಿ ನಗರ, ಟಾಟಾನಗರ, ದೇವಿ ನಗರ, ಲೊಟ್ಟೆಗೊಲ್ಲಹಳ್ಳಿ, ಅಕ್ಷಯನಗರ, ತಿರುಮಲ ನಗರ, ಆದಿತ್ಯ ನಗರ, ಶಬರಿನಗರ, ಹೆಗಡೆ ನಗರ, ಸಂಪಿಗೆಹಳ್ಳಿ, ಹೆಸರಘಟ್ಟ ಮುಖ್ಯರಸ್ತೆ, ಭುವನೇಶ್ವರಿ ನಗರ ಮತ್ತು ಟಿ. ದಾಸರಹಳ್ಳಿಯಲ್ಲಿ ವಿದ್ಯುತ್ ಇರುವುದಿಲ್ಲ.
ಬೆಂಗಳೂರಿನ
ಪಶ್ಚಿಮ
ವಲಯ
ಬೆಂಗಳೂರಿನ
ಪಶ್ಚಿಮ
ವಲಯದಲ್ಲಿ
ಬೆಳಗ್ಗೆ
9ರಿಂದ
ಸಂಜೆ
5ರವರೆಗೆ
ವಿದ್ಯುತ್
ವ್ಯತ್ಯಯ
ಉಂಟಾಗಲಿದ್ದು,
ಬಿಎಚ್ಇಎಲ್
ಲೇಔಟ್,
ವಿದ್ಯಾಪೀಠ
ರಸ್ತೆ,
ಟಿಜಿ
ಪಾಳ್ಯ
ಮುಖ್ಯರಸ್ತೆ,
ಹೊಸಹಳ್ಳಿಯ
ಕೆಲವು
ಭಾಗಗಳು,
ವಿದ್ಯಾಮಾನನಗರ,
ಗಾಂಧಿನಗರ,
ದುಬಾಸಿಪಾಳ್ಯ,
ಉತ್ತರಹಳ್ಳಿ
ರಸ್ತೆ,
ಕೊಂಚಂದ್ರ
ರಸ್ತೆ,
ಕೋಡಿಪಾಳ್ಯ,
ಅನ್ನಪೂರ್ಣೇಶ್ವರಿ
ಲೇಔಟ್,
ಕುವೆಂಪು
ಮುಖ್ಯರಸ್ತೆ,
ಗಂಗಾನಗರ,
ಮಲ್ಲತ್ತಳ್ಳಿ
ಲೇಔಟ್,
ಪೂರ್ವ
ಪಶ್ಚಿಮ
ಕಾಲೇಜು.
ರಸ್ತೆ,
ದ್ವಾರಕಾಬಸ
ರಸ್ತೆ,
ಅಂಬೇಡ್ಕರ್
ನಗರ,
ಉಳ್ಳಾಲ
ಬಸ್
ನಿಲ್ದಾಣ
ಮತ್ತು
ಬಿಡಿಎ
ಕಾಲೋನಿಯಲ್ಲಿ
ವಿದ್ಯುತ್
ಸಮಸ್ಯೆ
ತಲೆದೋರಲಿದ್ದು,
ಜನರಿಗೆ
ಬೆಸ್ಕಾಂ
ಸಹಕರಿಸುವಂತೆ
ಮನವಿ
ಮಾಡಿದೆ.
ಬೆಂಗಳೂರಿನ ಜನರಿಗೆ ವಿದ್ಯುತ್ ಕಡಿತ ಸಮಸ್ಯೆ ಹೊಸದಲ್ಲ. ಕಳೆದ ಹಲವಾರು ತಿಂಗಳಿನಿಂದ, ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ತಲೆದೋರುತ್ತಿದ್ದು, ಜನರಿಗೆ ಕಷ್ಟವಾಗುತ್ತಿದೆ. ಅದರಲ್ಲೂ ಕೊರೊನಾ ಕಾರಣದಿಂದ ಹೆಚ್ಚಿನ ಜನರು ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ (ವರ್ಕ್ ಫ್ರಂ ಹೋಮ್) ಈ ವಿದ್ಯುತ್ ಸಮಸ್ಯೆ ಅವರಿಗೆ ಹೆಚ್ಚಿನ ತೊಂದರೆ ಮಾಡುತ್ತದೆ.
Recommended Video
ದಿನದಲ್ಲಿ ಒಂದೆರೆಡು ಗಂಟೆಗಳಾದರೆ ಅಷ್ಟೊಂದು ಕಷ್ಟವೆನಿಸದು. ಆದರೆ 5 ಗಂಟೆಗಳಿಗಿಂತ ಹೆಚ್ಚು ವಿದ್ಯುತ್ ಇಲ್ಲದೆ ಜನರು ಪರದಾಡುವಂತಾಗುತ್ತದೆ. ಅಲ್ಲದೇ ಕೇವಲ ಒಂದು ದಿನ ಮಾತ್ರವಾಗಿದ್ದರೂ ಹೇಗೋ ಸಾಧ್ಯವಿತ್ತು. ಆದರೆ ಕಳೆದ ಕೆಲವು ತಿಗಳುಗಳಿಂದ ವಿದ್ಯುತ್ ಕಡಿತ ಸಮಸ್ಯೆಯಾಗಿದ್ದು, ಬೆಸ್ಕಾಂನ ಈ ನಡೆಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.