ಹೊಸತನದ ಏಕವ್ಯಕ್ತಿ ನಾಟಕ ಪ್ರಯೋಗ ನಿಮಗಾಗಿ
ಬೆಂಗಳೂರು, ಜು. 17: ಬೆಂಗಳೂರು ನಾಟಕಪ್ರಿಯರಿಗೆ ಶನಿವಾರ ಏಕವ್ಯಕ್ತಿ ರಂಗ ಪ್ರಯೋಗದ ರಸದೌತಣ. ಸಾತ್ವಿಕ ರಂಗಭೂಮಿ ಸಂಘಟನೆ ವಿವಿಧೆಡೆ ಏಕವ್ಯಕ್ತಿ ರಂಗ ಪ್ರದರ್ಶನವನ್ನು ಹಮ್ಮಿಕೊಂಡಿದೆ.
'55 ನಿಮಿಷದ ಒಂದು ಪ್ರೇಮಕತೆ' ಎಂಬ ನಾಟಕದ ಪ್ರದರ್ಶನವನ್ನು ವಿವಿಧ ಕಲಾವಿದರು ನಡೆಸಿಕೊಡಲಿದ್ದಾರೆ. 9 ರಂಗಮಂದಿರಗಳಲ್ಲಿ, ಒಂದೇ ದಿನ ಒಂದೇ ಸಮಯಕ್ಕೆ ಒಂದೆ ನಾಟಕವನ್ನು 9 ವ್ಯಕ್ತಿಗಳು ಪ್ರದಶರ್ಶನ ಮಾಡಲಿದ್ದಾರೆ. ಸರಿಯಾಗಿ ಸಂಜೆ 6.50 ಕ್ಕೆ ನಾಟಕಗಳು ಆರಂಭವಾಗಲಿವೆ.

ಯಾವ್ಯಾಯ ರಂಗಮಂದಿರ?
* ರವೀಂದ್ರ ಕಲಾಕ್ಷೇತ್ರ-ರಾಜಗುರು ಹೊಸಕೋಟೆ
* ಕೆ ಎಚ್ ಕಲಾಸೌಧ- ವಿವೇಕ್ ಸಿಂಹ
* ವಿಜಯನಗರ ಗ್ರಂಥಾಲಯ-ಪುರುಷೋತ್ತಮ್
* ಉದಯಭಾನು ಕಲಾಸಂಘ- ಗೋವಿಂದ ರಾವ್
* ಕನ್ನಡ ಸಾಹಿತ್ಯ ಪರಿಷತ್ತು-ಸುನೀಲ್ ಕುಲಕರ್ಣಿ
* ಶ್ರೇಯಸ್- ಕೆ ವಿ ಸುಬ್ಬಣ್ಣ ರಂಗಮಂದಿರ
* ವಿಜಯನಗರ ಬಿಂಬ- ಶ್ರೀದತ್ತ
* ಡಾ, ವಿ. ಎಮ್ ಘಾಟ್ಗೆ- ಸಿದ್ದಲಿಂಗೇಶ್ವರ
* ನಯನ ರಂಗಮಂದಿರ- ಮಂಜುನಾಥ
ಹೆಚ್ಚಿನ ಮಾಹಿತಿಗೆ- 8884764509 ಮತ್ತು 9738338993 ದೂರವಾಣಿ ಸಂಪರ್ಕ ಮಾಡಬಹುದು.
More From
-
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ












Click it and Unblock the Notifications