ಬೀದಿ ನಾಟಕದಲ್ಲಿ ಬಸವನಗುಡಿಯ ಗತ ವೈಭವ

ಬೆಂಗಳೂರು.ಏ.24: ಬೆಂಗಳೂರಿನಲ್ಲಿ ತನ್ನದೇ ಆದ ವಿಶೇಷತೆಗಳಿಗೆ ಹೆಸರುವಾಸಿಯಾದ ಬಸವನಗುಡಿ ಇಂದು ವಿಶಿಷ್ಟ ರಂಗ ಚಟುವಟಿಕೆಗೆ ಸಾಕ್ಷಿಯಾಯಿತು.

ರಾಮಕೃಷ್ಣ ಆಶ್ರಮದ ಆವರಣದ ಸಮೀಪ ಚಿತ್ರಕಲಾ ಪರಿಷತ್‌‌ನ ಸದಸ್ಯರು ಬಸವನಗುಡಿಯ ಹಿಂದಿನ ಸಂಸ್ಕೃತಿ,ಪರಿಸರ,ಇತಿಹಾಸದ ಪರಿಚಯವನ್ನು ಸಾರ್ವ‌ಜನಿಕರಿಗೆ ಬೀದಿ ನಾಟಕದ ಮೂಲಕ ವಿವರಿಸುವ ವಿನೂತನ ಪ್ರಯತ್ನವನ್ನು ನಡೆಸಿಕೊಟ್ಟರು.[ಕಡಲೆ ಕಾಯಿ ಪರಿಷೆ ಐತಿಹಾಸಿಕ ಹಿನ್ನಲೆ]

l Temple Road in Basavanagudi transformed into a hub of
ಈ ಕಾರ್ಯ‌ಕ್ರಮದ ಸಂಘಟಕರಲ್ಲಿ ಒಬ್ಬರಾದ ಡಿಂಪಲ್‌ ಬಿ ಷಾ ಮಾತನಾಡಿ, ಬೆಂಗಳೂರಿನಲ್ಲಿ ಬಸವನಗುಡಿಗೆ ತನ್ನದೇ ಆದ ಒಂದು ಸಾಂಸ್ಕೃತಿಕ ಹಿನ್ನೆಲೆಯಿದೆ.ಇಲ್ಲಿರುವ ದೇವಸ್ಥಾನ ಮತ್ತು ಶಿಕ್ಷಣ ಸಂಸ್ಥೆಗಳಿಂದ ಬಸವನಗುಡಿ ಬೆಂಗಳೂರಿನಲ್ಲಿ ಪ್ರಸಿದ್ಧ ಸ್ಥಳವಾಗಿದೆ. ಆಧುನಿಕತೆ ಹೆಚ್ಚಾದಂತೆ ನಾವು ನಮ್ಮ ಹಳೇಯ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ಈ ಕಾರಣಕ್ಕಾಗಿ ಯುವ ಜನತೆಗೆ ನಮ್ಮ ಸಂಸ್ಕೃತಿ ಬಗ್ಗೆ ಅರಿವು ಮೂಡಿಸಲು ಮತ್ತುಬಸವನಗುಡಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಈ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ಹೇಳಿದರು.

ಬಸವನಗುಡಿ ಲೈವ್‌ ಆರ್ಟ್‌ ಪ್ರೊಜೆಕ್ಟ್‌ ಸಹಯೋಗದೊಂದಿಗೆ ಚಿತ್ರಕಲಾ ಪರಿಷತ್‌ನ ಸದಸ್ಯರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+